
108 ತತ್ತ್ವ ಶ್ರೀ ಸಾಯಿ ಮಹತ್ವ
1918ರ ಮಹಾ ಸಮಾಧಿಯ ನಂತರವೂ ತಮ್ಮ ಪವಾಡಗಳಿಂದ ಭಕ್ತರ ಮನೋಭಿಷ್ಟಗಳನ್ನು ಪೂರೈಸಿ, ರಕ್ಷಿಸುತ್ತಿರುವಂತಹ ಕರುಣಾಮಯಿ ಶ್ರೀಸಾಯಿನಾಥರು. ಇಂತಹ ಕರುಣಾಮಯಿ ಶ್ರೀಸಾಯಿನಾಥರ ಅಷ್ಟೋತ್ತರ ಶತನಾಮಾವಳಿಗೆ ಅರ್ಥ ಹಾಗೂ ಅಂತರಾರ್ಥ ತತ್ವವನ್ನು ನಿರೂಪಿಸಿರುವುದೂ ಕೂಡಾ ಸಾಹಿತ್ಯ ಲೋಕದಲ್ಲೇ ಪ್ರಪ್ರಥಮ ಹಾಗೂ ವಿಶಿಷ್ಟ ಪ್ರಯೋಗ-ಪ್ರಯತ್ನ. ಕೇವಲ ಇಷ್ಟೇ ಅಲ್ಲದೆ, ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ರೇಖಾಚಿತ್ರದಂತೆ ಒಟ್ಟು 108 ರೇಖಾಚಿತ್ರಗಳನ್ನು ಬರೆಸಿ, ಬಳಸಿರುವುದೂ ಕೂಡ ಪ್ರಪ್ರಥಮ ಪ್ರಯೋಗ.
More Images

108 ತತ್ತ್ವ ಶ್ರೀ ಸಾಯಿ ಮಹತ್ವ
1918ರ ಮಹಾ ಸಮಾಧಿಯ ನಂತರವೂ ತಮ್ಮ ಪವಾಡಗಳಿಂದ ಭಕ್ತರ ಮನೋಭಿಷ್ಟಗಳನ್ನು ಪೂರೈಸಿ, ರಕ್ಷಿಸುತ್ತಿರುವಂತಹ ಕರುಣಾಮಯಿ ಶ್ರೀಸಾಯಿನಾಥರು. ಇಂತಹ ಕರುಣಾಮಯಿ ಶ್ರೀಸಾಯಿನಾಥರ ಅಷ್ಟೋತ್ತರ ಶತನಾಮಾವಳಿಗೆ ಅರ್ಥ ಹಾಗೂ ಅಂತರಾರ್ಥ ತತ್ವವನ್ನು ನಿರೂಪಿಸಿರುವುದೂ ಕೂಡಾ ಸಾಹಿತ್ಯ ಲೋಕದಲ್ಲೇ ಪ್ರಪ್ರಥಮ ಹಾಗೂ ವಿಶಿಷ್ಟ ಪ್ರಯೋಗ-ಪ್ರಯತ್ನ. ಕೇವಲ ಇಷ್ಟೇ ಅಲ್ಲದೆ, ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ರೇಖಾಚಿತ್ರದಂತೆ ಒಟ್ಟು 108 ರೇಖಾಚಿತ್ರಗಳನ್ನು ಬರೆಸಿ, ಬಳಸಿರುವುದೂ ಕೂಡ ಪ್ರಪ್ರಥಮ ಪ್ರಯೋಗ.
Product Information
Product Information
Shipping & Returns
Shipping & Returns
Description
1918ರ ಮಹಾ ಸಮಾಧಿಯ ನಂತರವೂ ತಮ್ಮ ಪವಾಡಗಳಿಂದ ಭಕ್ತರ ಮನೋಭಿಷ್ಟಗಳನ್ನು ಪೂರೈಸಿ, ರಕ್ಷಿಸುತ್ತಿರುವಂತಹ ಕರುಣಾಮಯಿ ಶ್ರೀಸಾಯಿನಾಥರು. ಇಂತಹ ಕರುಣಾಮಯಿ ಶ್ರೀಸಾಯಿನಾಥರ ಅಷ್ಟೋತ್ತರ ಶತನಾಮಾವಳಿಗೆ ಅರ್ಥ ಹಾಗೂ ಅಂತರಾರ್ಥ ತತ್ವವನ್ನು ನಿರೂಪಿಸಿರುವುದೂ ಕೂಡಾ ಸಾಹಿತ್ಯ ಲೋಕದಲ್ಲೇ ಪ್ರಪ್ರಥಮ ಹಾಗೂ ವಿಶಿಷ್ಟ ಪ್ರಯೋಗ-ಪ್ರಯತ್ನ. ಕೇವಲ ಇಷ್ಟೇ ಅಲ್ಲದೆ, ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ರೇಖಾಚಿತ್ರದಂತೆ ಒಟ್ಟು 108 ರೇಖಾಚಿತ್ರಗಳನ್ನು ಬರೆಸಿ, ಬಳಸಿರುವುದೂ ಕೂಡ ಪ್ರಪ್ರಥಮ ಪ್ರಯೋಗ.











