✨ New Arrivals Just Dropped!Explore
ಅಬೋಟ್ಟಾಬಾದ್
HomeStore

ಅಬೋಟ್ಟಾಬಾದ್

ಅಬೋಟ್ಟಾಬಾದ್

ಡಿಸ್‌ಕನೆಕ್ಟೆಡ್  ಕನೆಕ್ಷನ್ ಅದರ ಮೂಲ ಮಂತ್ರ ಜಗತ್ತಿಗೇ ಉಗ್ರ ಮಂತ್ರ ಕಲಿಸಿದ.
ಸಾವಿರಾರು ಕೋಟ್ಯಾಂತರ ಆಸ್ತಿ, ರಾಜ ಮರ್ಯಾದೆ, ಪ್ರಾಣ ಕೊಡಲು ರೆಡಿ ಇದ್ದ ಸಾವಿರಾರು ಜನ ಧರ್ಮಯೋಧರು. ಇಷ್ಟೆಲ್ಲ ಇದ್ದೂ ದಿನಕ್ಕೆ ಎರಡು ರೊಟ್ಟಿ ಮತ್ತು ಒಂದು ಪಿಚಿಡೆ ಅನ್ನ ತಿನ್ನುತ್ತಾ ಒಂದೇ ಒಂದು ಚಾಪೆಯ ಮೇಲೆ ಕಲಾಶ್ನಿಕೋವ್ ತಬ್ಬಿ ಮಲಗುತ್ತಾ ಧರ್ಮವನ್ನೆ ಅವನು ಉಸಿರಾಡದಿದ್ದರೆ ಇದೆಲ್ಲ ಇಷ್ಟು ಬೆಳೆಯುತ್ತಲೇ ಇರಲಿಲ್ಲ.

ಮುಜಾಹಿದ್ದಿನ್, ತಾಲಿಬಾನ್, ಭಯೋತ್ಪಾದಕರು, ಉಗ್ರರು, ಅಲ್ ಖೈದಾ, ಜೈಶ್ ಮೊಹಮ್ಮದ್ ಕಂದಹಾರ್ ಅಪಹರಣ.. ಹೀಗೆ ಹಲವು ದಿಶೆಯ ಚರ್ಚಿತ ವಿಷಯ ನಾಲೈದು ದಶಕದಲ್ಲಿ ಬೆಳೆದ ಪರಿ ಅಪಾಯಕಾರಿ, ಆದರೆ ಇದೆಲ್ಲ ತಾವಾಗೇ ಬೆಳೆಯಲಿಲ್ಲ. ಇದನ್ನೆಲ್ಲ ಸರಿಯಾಗಿ ಒಂದು ಬಂಧದಲ್ಲಿ ಚದುರಿ ಹೋಗದಂತೆ ಜೋಡಿಸಿಟ್ಟು ಹೋದವನು ಒಬ್ಬನೇ ಒಬ್ಬ. ಅವನೇ ಉಗ್ರರ ಪಾಲಿಗೆ ಯುಗಪುರುಷ.

ಸಂಕೋಚಕುಮಾರ ಮಹೆಂದಳೆ.

ಸ್ನೇಹ ಬುಕ್
$3.24
ಅಬೋಟ್ಟಾಬಾದ್
$3.24

ಅಬೋಟ್ಟಾಬಾದ್

ಡಿಸ್‌ಕನೆಕ್ಟೆಡ್  ಕನೆಕ್ಷನ್ ಅದರ ಮೂಲ ಮಂತ್ರ ಜಗತ್ತಿಗೇ ಉಗ್ರ ಮಂತ್ರ ಕಲಿಸಿದ.
ಸಾವಿರಾರು ಕೋಟ್ಯಾಂತರ ಆಸ್ತಿ, ರಾಜ ಮರ್ಯಾದೆ, ಪ್ರಾಣ ಕೊಡಲು ರೆಡಿ ಇದ್ದ ಸಾವಿರಾರು ಜನ ಧರ್ಮಯೋಧರು. ಇಷ್ಟೆಲ್ಲ ಇದ್ದೂ ದಿನಕ್ಕೆ ಎರಡು ರೊಟ್ಟಿ ಮತ್ತು ಒಂದು ಪಿಚಿಡೆ ಅನ್ನ ತಿನ್ನುತ್ತಾ ಒಂದೇ ಒಂದು ಚಾಪೆಯ ಮೇಲೆ ಕಲಾಶ್ನಿಕೋವ್ ತಬ್ಬಿ ಮಲಗುತ್ತಾ ಧರ್ಮವನ್ನೆ ಅವನು ಉಸಿರಾಡದಿದ್ದರೆ ಇದೆಲ್ಲ ಇಷ್ಟು ಬೆಳೆಯುತ್ತಲೇ ಇರಲಿಲ್ಲ.

ಮುಜಾಹಿದ್ದಿನ್, ತಾಲಿಬಾನ್, ಭಯೋತ್ಪಾದಕರು, ಉಗ್ರರು, ಅಲ್ ಖೈದಾ, ಜೈಶ್ ಮೊಹಮ್ಮದ್ ಕಂದಹಾರ್ ಅಪಹರಣ.. ಹೀಗೆ ಹಲವು ದಿಶೆಯ ಚರ್ಚಿತ ವಿಷಯ ನಾಲೈದು ದಶಕದಲ್ಲಿ ಬೆಳೆದ ಪರಿ ಅಪಾಯಕಾರಿ, ಆದರೆ ಇದೆಲ್ಲ ತಾವಾಗೇ ಬೆಳೆಯಲಿಲ್ಲ. ಇದನ್ನೆಲ್ಲ ಸರಿಯಾಗಿ ಒಂದು ಬಂಧದಲ್ಲಿ ಚದುರಿ ಹೋಗದಂತೆ ಜೋಡಿಸಿಟ್ಟು ಹೋದವನು ಒಬ್ಬನೇ ಒಬ್ಬ. ಅವನೇ ಉಗ್ರರ ಪಾಲಿಗೆ ಯುಗಪುರುಷ.

ಸಂಕೋಚಕುಮಾರ ಮಹೆಂದಳೆ.

ಸ್ನೇಹ ಬುಕ್

Product Information

Shipping & Returns

Description

ಡಿಸ್‌ಕನೆಕ್ಟೆಡ್  ಕನೆಕ್ಷನ್ ಅದರ ಮೂಲ ಮಂತ್ರ ಜಗತ್ತಿಗೇ ಉಗ್ರ ಮಂತ್ರ ಕಲಿಸಿದ.
ಸಾವಿರಾರು ಕೋಟ್ಯಾಂತರ ಆಸ್ತಿ, ರಾಜ ಮರ್ಯಾದೆ, ಪ್ರಾಣ ಕೊಡಲು ರೆಡಿ ಇದ್ದ ಸಾವಿರಾರು ಜನ ಧರ್ಮಯೋಧರು. ಇಷ್ಟೆಲ್ಲ ಇದ್ದೂ ದಿನಕ್ಕೆ ಎರಡು ರೊಟ್ಟಿ ಮತ್ತು ಒಂದು ಪಿಚಿಡೆ ಅನ್ನ ತಿನ್ನುತ್ತಾ ಒಂದೇ ಒಂದು ಚಾಪೆಯ ಮೇಲೆ ಕಲಾಶ್ನಿಕೋವ್ ತಬ್ಬಿ ಮಲಗುತ್ತಾ ಧರ್ಮವನ್ನೆ ಅವನು ಉಸಿರಾಡದಿದ್ದರೆ ಇದೆಲ್ಲ ಇಷ್ಟು ಬೆಳೆಯುತ್ತಲೇ ಇರಲಿಲ್ಲ.

ಮುಜಾಹಿದ್ದಿನ್, ತಾಲಿಬಾನ್, ಭಯೋತ್ಪಾದಕರು, ಉಗ್ರರು, ಅಲ್ ಖೈದಾ, ಜೈಶ್ ಮೊಹಮ್ಮದ್ ಕಂದಹಾರ್ ಅಪಹರಣ.. ಹೀಗೆ ಹಲವು ದಿಶೆಯ ಚರ್ಚಿತ ವಿಷಯ ನಾಲೈದು ದಶಕದಲ್ಲಿ ಬೆಳೆದ ಪರಿ ಅಪಾಯಕಾರಿ, ಆದರೆ ಇದೆಲ್ಲ ತಾವಾಗೇ ಬೆಳೆಯಲಿಲ್ಲ. ಇದನ್ನೆಲ್ಲ ಸರಿಯಾಗಿ ಒಂದು ಬಂಧದಲ್ಲಿ ಚದುರಿ ಹೋಗದಂತೆ ಜೋಡಿಸಿಟ್ಟು ಹೋದವನು ಒಬ್ಬನೇ ಒಬ್ಬ. ಅವನೇ ಉಗ್ರರ ಪಾಲಿಗೆ ಯುಗಪುರುಷ.

ಸಂಕೋಚಕುಮಾರ ಮಹೆಂದಳೆ.

ಸ್ನೇಹ ಬುಕ್