✨ New Arrivals Just Dropped!Explore
ಆದಿಕವಿ ವಾಲ್ಮೀಕಿ
HomeStore

ಆದಿಕವಿ ವಾಲ್ಮೀಕಿ

ಆದಿಕವಿ ವಾಲ್ಮೀಕಿ

ಹೊಸಕಾಲದ ಕಲಿವು ಬಾಳುವೆಗಳಲ್ಲಿ ಪುರಾಣ ಹೇಳುವ ಕೇಳುವ ವಾಡಿಕೆ ತಪ್ಪಿ ಜನರಿಗೆ ಮಹಾಕಾವ್ಯಗಳ ಪರಿಚಯವು ಉಪನ್ಯಾಸಗಳನ್ನು ಕೇಳಿ, ಲೇಖನಗಳನ್ನು ಓದಿ, ಆಗಬೇಕಾಗಿದೆ. ಆದಕಾರಣ ವಾಲ್ಮೀಕಿ ರಾಮಾಯಣವನ್ನು ಕುರಿತು ಈ ಪ್ರಶಂಸೆಯನ್ನು ಬರೆದಿದ್ದೇನೆ.

ಈ ಗ್ರಂಥದ ಸಾರಾಂಶವನ್ನು ಸುಮಾರು ನಾಲ್ಕು ವರುಷದ ಹಿಂದೆ ಮದರಾಸಿನ ಭಾಷಾ ಪರಿಷತ್ತಿನಲ್ಲಿ ಇಂಗ್ಲೀಷಿನಲ್ಲಿಯೂ, ಎರಡು ವರುಷದ ಹಿಂದೆ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಲ್ಲಿಯೂ ಉಪನ್ಯಾಸವಾಗಿ ಹೇಳಿದೆನು. ಬೆಂಗಳೂರಿನ ತರುಣ ಜನರ ಕೈಸ್ತ ಕೂಟದ ಉಪನ್ಯಾಸ ಮಾಲೆಯಲ್ಲಿ ಇದೇ ವಿಷಯವನ್ನು ಕುರಿತು ಒಂದು ತಿಂಗಳ ಹಿಂದೆ ಮಾತನಾಡಿದೆನು. ಈ ಎಲ್ಲ ಸಂದರ್ಭದಲ್ಲಿಯೂ ಇಂಥ ಒಂದು ಗ್ರಂಥ ಅವಶ್ಯಕವೆಂದು ಕಂಡುಬಂದಿತು.

ನಮ್ಮ ಜನರು ಇದನ್ನು ಆದರದಿಂದ ಕಾಣಲೆಂದು ನಾನು ಆಶಿಸುತ್ತಿದ್ದೇನೆ.

-ಮಾಸ್ತಿ ವೆಂಕಟೇಶ ಅಯ್ಯಂಗಾ‌
$2.70
ಆದಿಕವಿ ವಾಲ್ಮೀಕಿ
$2.70

ಆದಿಕವಿ ವಾಲ್ಮೀಕಿ

ಹೊಸಕಾಲದ ಕಲಿವು ಬಾಳುವೆಗಳಲ್ಲಿ ಪುರಾಣ ಹೇಳುವ ಕೇಳುವ ವಾಡಿಕೆ ತಪ್ಪಿ ಜನರಿಗೆ ಮಹಾಕಾವ್ಯಗಳ ಪರಿಚಯವು ಉಪನ್ಯಾಸಗಳನ್ನು ಕೇಳಿ, ಲೇಖನಗಳನ್ನು ಓದಿ, ಆಗಬೇಕಾಗಿದೆ. ಆದಕಾರಣ ವಾಲ್ಮೀಕಿ ರಾಮಾಯಣವನ್ನು ಕುರಿತು ಈ ಪ್ರಶಂಸೆಯನ್ನು ಬರೆದಿದ್ದೇನೆ.

ಈ ಗ್ರಂಥದ ಸಾರಾಂಶವನ್ನು ಸುಮಾರು ನಾಲ್ಕು ವರುಷದ ಹಿಂದೆ ಮದರಾಸಿನ ಭಾಷಾ ಪರಿಷತ್ತಿನಲ್ಲಿ ಇಂಗ್ಲೀಷಿನಲ್ಲಿಯೂ, ಎರಡು ವರುಷದ ಹಿಂದೆ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಲ್ಲಿಯೂ ಉಪನ್ಯಾಸವಾಗಿ ಹೇಳಿದೆನು. ಬೆಂಗಳೂರಿನ ತರುಣ ಜನರ ಕೈಸ್ತ ಕೂಟದ ಉಪನ್ಯಾಸ ಮಾಲೆಯಲ್ಲಿ ಇದೇ ವಿಷಯವನ್ನು ಕುರಿತು ಒಂದು ತಿಂಗಳ ಹಿಂದೆ ಮಾತನಾಡಿದೆನು. ಈ ಎಲ್ಲ ಸಂದರ್ಭದಲ್ಲಿಯೂ ಇಂಥ ಒಂದು ಗ್ರಂಥ ಅವಶ್ಯಕವೆಂದು ಕಂಡುಬಂದಿತು.

ನಮ್ಮ ಜನರು ಇದನ್ನು ಆದರದಿಂದ ಕಾಣಲೆಂದು ನಾನು ಆಶಿಸುತ್ತಿದ್ದೇನೆ.

-ಮಾಸ್ತಿ ವೆಂಕಟೇಶ ಅಯ್ಯಂಗಾ‌

Product Information

Shipping & Returns

Description

ಹೊಸಕಾಲದ ಕಲಿವು ಬಾಳುವೆಗಳಲ್ಲಿ ಪುರಾಣ ಹೇಳುವ ಕೇಳುವ ವಾಡಿಕೆ ತಪ್ಪಿ ಜನರಿಗೆ ಮಹಾಕಾವ್ಯಗಳ ಪರಿಚಯವು ಉಪನ್ಯಾಸಗಳನ್ನು ಕೇಳಿ, ಲೇಖನಗಳನ್ನು ಓದಿ, ಆಗಬೇಕಾಗಿದೆ. ಆದಕಾರಣ ವಾಲ್ಮೀಕಿ ರಾಮಾಯಣವನ್ನು ಕುರಿತು ಈ ಪ್ರಶಂಸೆಯನ್ನು ಬರೆದಿದ್ದೇನೆ.

ಈ ಗ್ರಂಥದ ಸಾರಾಂಶವನ್ನು ಸುಮಾರು ನಾಲ್ಕು ವರುಷದ ಹಿಂದೆ ಮದರಾಸಿನ ಭಾಷಾ ಪರಿಷತ್ತಿನಲ್ಲಿ ಇಂಗ್ಲೀಷಿನಲ್ಲಿಯೂ, ಎರಡು ವರುಷದ ಹಿಂದೆ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಲ್ಲಿಯೂ ಉಪನ್ಯಾಸವಾಗಿ ಹೇಳಿದೆನು. ಬೆಂಗಳೂರಿನ ತರುಣ ಜನರ ಕೈಸ್ತ ಕೂಟದ ಉಪನ್ಯಾಸ ಮಾಲೆಯಲ್ಲಿ ಇದೇ ವಿಷಯವನ್ನು ಕುರಿತು ಒಂದು ತಿಂಗಳ ಹಿಂದೆ ಮಾತನಾಡಿದೆನು. ಈ ಎಲ್ಲ ಸಂದರ್ಭದಲ್ಲಿಯೂ ಇಂಥ ಒಂದು ಗ್ರಂಥ ಅವಶ್ಯಕವೆಂದು ಕಂಡುಬಂದಿತು.

ನಮ್ಮ ಜನರು ಇದನ್ನು ಆದರದಿಂದ ಕಾಣಲೆಂದು ನಾನು ಆಶಿಸುತ್ತಿದ್ದೇನೆ.

-ಮಾಸ್ತಿ ವೆಂಕಟೇಶ ಅಯ್ಯಂಗಾ‌