✨ New Arrivals Just Dropped!Explore

ಅಂತಿಮ ಹೋರಾಟ
ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
$0.84
Original: $2.81
-70%ಅಂತಿಮ ಹೋರಾಟ—
$2.81
$0.84More Images

ಅಂತಿಮ ಹೋರಾಟ
ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
Product Information
Product Information
Shipping & Returns
Shipping & Returns
Description
ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.
ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.











