✨ New Arrivals Just Dropped!Explore
ಅಂತರಪಟ
HomeStore

ಅಂತರಪಟ

ಅಂತರಪಟ

ಅಂತರಪಟ ನನ್ನ ಮೊದಲ ಕಾದಂಬರಿಯಾಗಿದ್ದರೂ, ಓದುಗ ಬಳಗದಲ್ಲಿ ಹೊಸ ಸಂಚಲನ ಮೂಡಿಸಿದ್ದು ಅಚ್ಚರಿಯ ಸಂಗತಿ. ಈ ಕೃತಿ ಬಹಳಷ್ಟು ಹೊಸ ಓದುಗರನ್ನು ಹುಟ್ಟಿ ಹಾಕಿದೆ. ಓದುಗ ಸಹೃದಯಿಗಳು ಮುಕ್ತ ಮನಸ್ಸಿನಿಂದ ಒಪ್ಪಿ ಅಪ್ಪಿದರ ಸಾಕ್ಷಿಯೇ ಈ ಕೃತಿ ಒಂದು ವರ್ಷದ ಅಂತರದಲ್ಲಿ ಮರಮುದ್ರಣಕ್ಕೆ ಸಿದ್ಧವಾಗಿರುವುದು.

ಸ್ವತಃ ನಾನು ನಿರೀಕ್ಷೆ ಮಾಡಿರಲಿಲ್ಲ, ಇದು ಓದುಗರ ಭಾವ ಹಾಗೂ ಬದುಕಿನಲ್ಲಿ ಪಲಣಾಮಕಾರಿ ಬದಲಾವಣೆ ತರುವುದೆಂದು. ಕಾದಂಬರಿ ಬಿಡುಗಡೆಯಾದ ಒಂದು ತಿಂಗಳಲ್ಲಿಯೇ ಕರೆಯೊಂದು ಬಂತು "ತುಂಬು ಹೃದಯದ ಧನ್ಯವಾದಗಳು ಮೇಡಂ" ಎಂದರು.

ನನಗೆ ಅಚ್ಚರಿ "ಏಕೆ?" ಎಂದೆ.

"ನನ್ನ ತಂಗಿಗೆ ಮದುವೆಯಾದ ಒಂದು ವರ್ಷದಲ್ಲಿ ನಮ್ಮ ಭಾವ ತೀರಿಹೋದರು. ಎಷ್ಟು ಒತ್ತಾಯಿಸಿದರು ನನ್ನ ತಂಗಿ ಮದುವೆಯಾಗಲು ಒಪ್ಪದೆ ಐದು ವರ್ಷಗಳ ಕಾಲ ಒಂಟಿತನವೆಂಬ ನರಕದಲ್ಲಿ ಬದುಕಿದಳು. ಅಂತರಪಟ ಓದಿದ ನನಗೆ, ಯಾವುದೋ ಭರವಸೆಯ ಕಿರಣ ಕಂಡಂತಾಗಿ ಅಂತರಪಟವನ್ನು ಓದುವಂತೆ, ಅವಳಿಗೆ ಸಲಹೆ ನೀಡಿದೆ. ಅವಳು ಓದಿದ ನಂತರ ಅವಳು ಮೌನಿಯಾದಳು, ಬಹುಶಃ ಅದು ಅವಳ ಮನಸ್ಸು ಹದಗೊಳ್ಳುತ್ತಿದ್ದ ಸಮಯವಿರಬೇಕು, ತದನಂತರ ಅವಳ ಮನಸ್ಸು ಪಲವರ್ತನೆಯಾಗಿ ಮದುವೆಗೆ ಒಪ್ಪಿದಳು ನೋವಿನ ಕಡಲಿನಲ್ಲಿದ್ದ ಕುಟುಂಬಕ್ಕೆ ಸಂತಸ ನೀಡಿದೆ ಈ ಕಾದಂಬರಿ" ಎಂಬ ಆಕೆಯ ಅಣ್ಣನ ಮಾತುಗಳನ್ನು ಕೇಳಿ ನಿಜಕ್ಕೂ ಸಾರ್ಥಕ ಭಾವ ಮೂಡಿತು.

ಈ ಒಂದು ಉದಾಹರಣೆ ಮಾತ್ರವಲ್ಲ ಕಾದಂಬರಿ ಓದಿದ ನಂತರ ಮುಲದ ತಮ್ಮ ಸಂಬಂಧಗಳನ್ನು ಬೆಸೆದ ಅಣ್ಣ ತಮ್ಮ, ಅಕ್ಕ ತಮ್ಮ, ಅಣ್ಣ ತಂಗಿಯರ ವಿಚಾರ ತಿಳಿದಾಗ ನನಗಲವಿಲ್ಲದೆ ಕಣ್ಣೀರು ಚಾಲದವು.

ಬದುಕು ಸಂಬಂಧಗಳ ಕೂಟ, ನಿರ್ವಹಿಸುವುದು ಕಷ್ಟ ಆದರೆ ಅಸಾಧ್ಯವಲ್ಲ. ಅವನತಿಯ ಅಂಚಿನಲ್ಲಿರುವ ಪ್ರಭೇದ "ಸಂಬಂಧ". ಅದರ ಉಳಿವಿಗಾಗಿ ಒಂದು ಪುಟ್ಟ ಪ್ರಯತ್ನವೇ "ಅಂತರಪಟ".

-ಉಷಾರವಿ

$2.70
ಅಂತರಪಟ
$2.70

More Images

ಅಂತರಪಟ - Image 2

ಅಂತರಪಟ

ಅಂತರಪಟ ನನ್ನ ಮೊದಲ ಕಾದಂಬರಿಯಾಗಿದ್ದರೂ, ಓದುಗ ಬಳಗದಲ್ಲಿ ಹೊಸ ಸಂಚಲನ ಮೂಡಿಸಿದ್ದು ಅಚ್ಚರಿಯ ಸಂಗತಿ. ಈ ಕೃತಿ ಬಹಳಷ್ಟು ಹೊಸ ಓದುಗರನ್ನು ಹುಟ್ಟಿ ಹಾಕಿದೆ. ಓದುಗ ಸಹೃದಯಿಗಳು ಮುಕ್ತ ಮನಸ್ಸಿನಿಂದ ಒಪ್ಪಿ ಅಪ್ಪಿದರ ಸಾಕ್ಷಿಯೇ ಈ ಕೃತಿ ಒಂದು ವರ್ಷದ ಅಂತರದಲ್ಲಿ ಮರಮುದ್ರಣಕ್ಕೆ ಸಿದ್ಧವಾಗಿರುವುದು.

ಸ್ವತಃ ನಾನು ನಿರೀಕ್ಷೆ ಮಾಡಿರಲಿಲ್ಲ, ಇದು ಓದುಗರ ಭಾವ ಹಾಗೂ ಬದುಕಿನಲ್ಲಿ ಪಲಣಾಮಕಾರಿ ಬದಲಾವಣೆ ತರುವುದೆಂದು. ಕಾದಂಬರಿ ಬಿಡುಗಡೆಯಾದ ಒಂದು ತಿಂಗಳಲ್ಲಿಯೇ ಕರೆಯೊಂದು ಬಂತು "ತುಂಬು ಹೃದಯದ ಧನ್ಯವಾದಗಳು ಮೇಡಂ" ಎಂದರು.

ನನಗೆ ಅಚ್ಚರಿ "ಏಕೆ?" ಎಂದೆ.

"ನನ್ನ ತಂಗಿಗೆ ಮದುವೆಯಾದ ಒಂದು ವರ್ಷದಲ್ಲಿ ನಮ್ಮ ಭಾವ ತೀರಿಹೋದರು. ಎಷ್ಟು ಒತ್ತಾಯಿಸಿದರು ನನ್ನ ತಂಗಿ ಮದುವೆಯಾಗಲು ಒಪ್ಪದೆ ಐದು ವರ್ಷಗಳ ಕಾಲ ಒಂಟಿತನವೆಂಬ ನರಕದಲ್ಲಿ ಬದುಕಿದಳು. ಅಂತರಪಟ ಓದಿದ ನನಗೆ, ಯಾವುದೋ ಭರವಸೆಯ ಕಿರಣ ಕಂಡಂತಾಗಿ ಅಂತರಪಟವನ್ನು ಓದುವಂತೆ, ಅವಳಿಗೆ ಸಲಹೆ ನೀಡಿದೆ. ಅವಳು ಓದಿದ ನಂತರ ಅವಳು ಮೌನಿಯಾದಳು, ಬಹುಶಃ ಅದು ಅವಳ ಮನಸ್ಸು ಹದಗೊಳ್ಳುತ್ತಿದ್ದ ಸಮಯವಿರಬೇಕು, ತದನಂತರ ಅವಳ ಮನಸ್ಸು ಪಲವರ್ತನೆಯಾಗಿ ಮದುವೆಗೆ ಒಪ್ಪಿದಳು ನೋವಿನ ಕಡಲಿನಲ್ಲಿದ್ದ ಕುಟುಂಬಕ್ಕೆ ಸಂತಸ ನೀಡಿದೆ ಈ ಕಾದಂಬರಿ" ಎಂಬ ಆಕೆಯ ಅಣ್ಣನ ಮಾತುಗಳನ್ನು ಕೇಳಿ ನಿಜಕ್ಕೂ ಸಾರ್ಥಕ ಭಾವ ಮೂಡಿತು.

ಈ ಒಂದು ಉದಾಹರಣೆ ಮಾತ್ರವಲ್ಲ ಕಾದಂಬರಿ ಓದಿದ ನಂತರ ಮುಲದ ತಮ್ಮ ಸಂಬಂಧಗಳನ್ನು ಬೆಸೆದ ಅಣ್ಣ ತಮ್ಮ, ಅಕ್ಕ ತಮ್ಮ, ಅಣ್ಣ ತಂಗಿಯರ ವಿಚಾರ ತಿಳಿದಾಗ ನನಗಲವಿಲ್ಲದೆ ಕಣ್ಣೀರು ಚಾಲದವು.

ಬದುಕು ಸಂಬಂಧಗಳ ಕೂಟ, ನಿರ್ವಹಿಸುವುದು ಕಷ್ಟ ಆದರೆ ಅಸಾಧ್ಯವಲ್ಲ. ಅವನತಿಯ ಅಂಚಿನಲ್ಲಿರುವ ಪ್ರಭೇದ "ಸಂಬಂಧ". ಅದರ ಉಳಿವಿಗಾಗಿ ಒಂದು ಪುಟ್ಟ ಪ್ರಯತ್ನವೇ "ಅಂತರಪಟ".

-ಉಷಾರವಿ

Product Information

Shipping & Returns

Description

ಅಂತರಪಟ ನನ್ನ ಮೊದಲ ಕಾದಂಬರಿಯಾಗಿದ್ದರೂ, ಓದುಗ ಬಳಗದಲ್ಲಿ ಹೊಸ ಸಂಚಲನ ಮೂಡಿಸಿದ್ದು ಅಚ್ಚರಿಯ ಸಂಗತಿ. ಈ ಕೃತಿ ಬಹಳಷ್ಟು ಹೊಸ ಓದುಗರನ್ನು ಹುಟ್ಟಿ ಹಾಕಿದೆ. ಓದುಗ ಸಹೃದಯಿಗಳು ಮುಕ್ತ ಮನಸ್ಸಿನಿಂದ ಒಪ್ಪಿ ಅಪ್ಪಿದರ ಸಾಕ್ಷಿಯೇ ಈ ಕೃತಿ ಒಂದು ವರ್ಷದ ಅಂತರದಲ್ಲಿ ಮರಮುದ್ರಣಕ್ಕೆ ಸಿದ್ಧವಾಗಿರುವುದು.

ಸ್ವತಃ ನಾನು ನಿರೀಕ್ಷೆ ಮಾಡಿರಲಿಲ್ಲ, ಇದು ಓದುಗರ ಭಾವ ಹಾಗೂ ಬದುಕಿನಲ್ಲಿ ಪಲಣಾಮಕಾರಿ ಬದಲಾವಣೆ ತರುವುದೆಂದು. ಕಾದಂಬರಿ ಬಿಡುಗಡೆಯಾದ ಒಂದು ತಿಂಗಳಲ್ಲಿಯೇ ಕರೆಯೊಂದು ಬಂತು "ತುಂಬು ಹೃದಯದ ಧನ್ಯವಾದಗಳು ಮೇಡಂ" ಎಂದರು.

ನನಗೆ ಅಚ್ಚರಿ "ಏಕೆ?" ಎಂದೆ.

"ನನ್ನ ತಂಗಿಗೆ ಮದುವೆಯಾದ ಒಂದು ವರ್ಷದಲ್ಲಿ ನಮ್ಮ ಭಾವ ತೀರಿಹೋದರು. ಎಷ್ಟು ಒತ್ತಾಯಿಸಿದರು ನನ್ನ ತಂಗಿ ಮದುವೆಯಾಗಲು ಒಪ್ಪದೆ ಐದು ವರ್ಷಗಳ ಕಾಲ ಒಂಟಿತನವೆಂಬ ನರಕದಲ್ಲಿ ಬದುಕಿದಳು. ಅಂತರಪಟ ಓದಿದ ನನಗೆ, ಯಾವುದೋ ಭರವಸೆಯ ಕಿರಣ ಕಂಡಂತಾಗಿ ಅಂತರಪಟವನ್ನು ಓದುವಂತೆ, ಅವಳಿಗೆ ಸಲಹೆ ನೀಡಿದೆ. ಅವಳು ಓದಿದ ನಂತರ ಅವಳು ಮೌನಿಯಾದಳು, ಬಹುಶಃ ಅದು ಅವಳ ಮನಸ್ಸು ಹದಗೊಳ್ಳುತ್ತಿದ್ದ ಸಮಯವಿರಬೇಕು, ತದನಂತರ ಅವಳ ಮನಸ್ಸು ಪಲವರ್ತನೆಯಾಗಿ ಮದುವೆಗೆ ಒಪ್ಪಿದಳು ನೋವಿನ ಕಡಲಿನಲ್ಲಿದ್ದ ಕುಟುಂಬಕ್ಕೆ ಸಂತಸ ನೀಡಿದೆ ಈ ಕಾದಂಬರಿ" ಎಂಬ ಆಕೆಯ ಅಣ್ಣನ ಮಾತುಗಳನ್ನು ಕೇಳಿ ನಿಜಕ್ಕೂ ಸಾರ್ಥಕ ಭಾವ ಮೂಡಿತು.

ಈ ಒಂದು ಉದಾಹರಣೆ ಮಾತ್ರವಲ್ಲ ಕಾದಂಬರಿ ಓದಿದ ನಂತರ ಮುಲದ ತಮ್ಮ ಸಂಬಂಧಗಳನ್ನು ಬೆಸೆದ ಅಣ್ಣ ತಮ್ಮ, ಅಕ್ಕ ತಮ್ಮ, ಅಣ್ಣ ತಂಗಿಯರ ವಿಚಾರ ತಿಳಿದಾಗ ನನಗಲವಿಲ್ಲದೆ ಕಣ್ಣೀರು ಚಾಲದವು.

ಬದುಕು ಸಂಬಂಧಗಳ ಕೂಟ, ನಿರ್ವಹಿಸುವುದು ಕಷ್ಟ ಆದರೆ ಅಸಾಧ್ಯವಲ್ಲ. ಅವನತಿಯ ಅಂಚಿನಲ್ಲಿರುವ ಪ್ರಭೇದ "ಸಂಬಂಧ". ಅದರ ಉಳಿವಿಗಾಗಿ ಒಂದು ಪುಟ್ಟ ಪ್ರಯತ್ನವೇ "ಅಂತರಪಟ".

-ಉಷಾರವಿ

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35