
ಅತಿರಿಕ್ತೆ
ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಆಗಾಗ ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ, ಸುಧಾಮೂರ್ತಿ ಯವರು ತಮ್ಮದೇ ಆದ ಶೈಲಿಯಿಂದ ಓದುಗರನ್ನು ಗೆದ್ದಿದ್ದು, ಇವರ ಸಾಹಸ ಮೆಚ್ಚುವಂತದ್ದು. ಸದಾ ಬಡವರ ಬಗೆಗಿನ ಇವರ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇವರಿಗೆ ಇರುವ ಪ್ರೀತಿ, ಶ್ಲಾಘನೀಯ, ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಹೊಗಳಿಕೆಗೆ ಹಿಗ್ಗದ, ತೆಗಳಿಕೆಗೆ ತಗ್ಗದ ಇವರ ಸಾಹಿತ್ಯ ಪ್ರೀತಿ ದೊಡ್ಡದು.
More Images

ಅತಿರಿಕ್ತೆ
ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಆಗಾಗ ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ, ಸುಧಾಮೂರ್ತಿ ಯವರು ತಮ್ಮದೇ ಆದ ಶೈಲಿಯಿಂದ ಓದುಗರನ್ನು ಗೆದ್ದಿದ್ದು, ಇವರ ಸಾಹಸ ಮೆಚ್ಚುವಂತದ್ದು. ಸದಾ ಬಡವರ ಬಗೆಗಿನ ಇವರ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇವರಿಗೆ ಇರುವ ಪ್ರೀತಿ, ಶ್ಲಾಘನೀಯ, ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಹೊಗಳಿಕೆಗೆ ಹಿಗ್ಗದ, ತೆಗಳಿಕೆಗೆ ತಗ್ಗದ ಇವರ ಸಾಹಿತ್ಯ ಪ್ರೀತಿ ದೊಡ್ಡದು.
Product Information
Product Information
Shipping & Returns
Shipping & Returns
Description
ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಆಗಾಗ ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ, ಸುಧಾಮೂರ್ತಿ ಯವರು ತಮ್ಮದೇ ಆದ ಶೈಲಿಯಿಂದ ಓದುಗರನ್ನು ಗೆದ್ದಿದ್ದು, ಇವರ ಸಾಹಸ ಮೆಚ್ಚುವಂತದ್ದು. ಸದಾ ಬಡವರ ಬಗೆಗಿನ ಇವರ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇವರಿಗೆ ಇರುವ ಪ್ರೀತಿ, ಶ್ಲಾಘನೀಯ, ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಹೊಗಳಿಕೆಗೆ ಹಿಗ್ಗದ, ತೆಗಳಿಕೆಗೆ ತಗ್ಗದ ಇವರ ಸಾಹಿತ್ಯ ಪ್ರೀತಿ ದೊಡ್ಡದು.











