
ಬಾದರಾಯಣ ಸಂಬಂಧ ಮತ್ತು ಇತರ ಕಥೆಗಳು
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ವಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಅನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ, ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಅಥವಾ ಜಾನಪದ ಕಥಾಸಂಕಲನಗಳಾಗಿವೆ. ಇಂಥ ಜಾನಪದ ಕಥೆಗಳು ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಪ್ರಾಂತ್ಯದಲ್ಲೂ ಭಾಷೆಯಲ್ಲೂ ಅಂತೆಯೇ ಇತರ ದೇಶಗಳಲ್ಲೂ ಸಾಕಷ್ಟು ಕಂಡು ಬರುತ್ತವೆ. ಆಂಧ್ರಪ್ರದೇಶದಲ್ಲಿ ಕಂಡು ಬರುವ ಅಂಥ ಕೆಲವು ಜಾನಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ
More Images

ಬಾದರಾಯಣ ಸಂಬಂಧ ಮತ್ತು ಇತರ ಕಥೆಗಳು
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ವಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಅನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ, ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಅಥವಾ ಜಾನಪದ ಕಥಾಸಂಕಲನಗಳಾಗಿವೆ. ಇಂಥ ಜಾನಪದ ಕಥೆಗಳು ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಪ್ರಾಂತ್ಯದಲ್ಲೂ ಭಾಷೆಯಲ್ಲೂ ಅಂತೆಯೇ ಇತರ ದೇಶಗಳಲ್ಲೂ ಸಾಕಷ್ಟು ಕಂಡು ಬರುತ್ತವೆ. ಆಂಧ್ರಪ್ರದೇಶದಲ್ಲಿ ಕಂಡು ಬರುವ ಅಂಥ ಕೆಲವು ಜಾನಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ
Product Information
Product Information
Shipping & Returns
Shipping & Returns
Description
ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ವಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಅನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ, ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಅಥವಾ ಜಾನಪದ ಕಥಾಸಂಕಲನಗಳಾಗಿವೆ. ಇಂಥ ಜಾನಪದ ಕಥೆಗಳು ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಪ್ರಾಂತ್ಯದಲ್ಲೂ ಭಾಷೆಯಲ್ಲೂ ಅಂತೆಯೇ ಇತರ ದೇಶಗಳಲ್ಲೂ ಸಾಕಷ್ಟು ಕಂಡು ಬರುತ್ತವೆ. ಆಂಧ್ರಪ್ರದೇಶದಲ್ಲಿ ಕಂಡು ಬರುವ ಅಂಥ ಕೆಲವು ಜಾನಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ











