
ಬದುಕು ಬದಲಿಸುವ 21 ಅಭ್ಯಾಸಗಳು
ಸುಂದರ ಬದುಕಿಗೆ 21 ಸರಳ ಅಭ್ಯಾಸಗಳು ನಿಮ್ಮ ಬದುಕನ್ನು ಬಂಗಾರವಾಗಿಸಲಿ,ಬದುಕನ್ನು ಸರಳಗೊಳಿಸುತ್ತವೆ;ಆ ಮೂಲಕ ಸುಂದರ ಗೊಳಿಸುತ್ತವೆ.ಸಣ್ಣ ಗೆಲುವುಗಳನ್ನು ದೊಡ್ಡದಾಗಿ ಸಂಭ್ರಮಿಸಿ.ಸದಾ ಕೃತಜ್ಞರಾಗಿರಿ,ಆತೃಪ್ತಿಯಿಂದ ತೃಪ್ತಿಯೆಡೆಗೆ ಬದುಕು ಸಾಗಿಸುತ್ತಿರಿ.ನಿಶ್ಚಲತೆಯ ಸುಡುವ ಚಲನಾ ಶಕ್ತಿ ಬದುಕಿಗೆ ಚೈತನ್ಯ ತುಂಬಲಿ.ದೈವಿಕ ಆನಂದ ಆವಿರ್ಭವಿಸಲಿ.ಅಗತ್ಯಗಳು ಕಡಿಮೆಯಾಗಲಿ.ತೃಪ್ತ ಬದುಕಿನ ಅಮಿತಾನಂದ ದೊರೆಯಲಿ.ಮಾತಿನ ಭರಾಟೆ ನಿಂತು, ಸುಂದರ ಮೌನ ಅಸ್ತಿತ್ವವಾಗಲಿ.ಬಾಯಿ ಸುಮ್ಮನಾಗಿ, ಆತ್ಮದ ಮಾತು ಕೇಳಿಸಲಿ.ಆರೋಗ್ಯಕರ ತನು, ಸಂತಸದ ಮನ ನಿಮ್ಮದಾಗಲಿ.ದೀರ್ಘ ಉಸಿರಾಟ ಸುದೀರ್ಘ ಆಯುಷ್ಯ ನೀಡಲಿಸಂಬಂಧಗಳು ಗಟ್ಟಿಗೊಳ್ಳಲಿ.ಇತರರೊಂದಿಗೂ, ನಿಮ್ಮೊಂದಿಗೂ!ನಿಮ್ಮೊಳಗಿನ ಅದ್ಭುತ ವ್ಯಕ್ತಿಯ ಪರಿಚಯ ನಿಮಗಾಗಲಿ.ನಿಮ್ಮನ್ನೇ ಸುಡುವ ಕೋಪ ಬೇಡ.ಆರೋಗ್ಯಕರ ಚೌಕಟ್ಟುಗಳು,ಶಾಂತತೆ, ಕ್ಷಮಾಗುಣ ನಿಮ್ಮದಾಗಲಿ.ಆಗ ಬದುಕು ಸುಂದರ!
ಡಾ. ವಿರೂಪಾಕ್ಷ ದೇವರಮನೆ ಲೇಖಕರು,
ಮನೋವೈದ್ಯರು
More Images

ಬದುಕು ಬದಲಿಸುವ 21 ಅಭ್ಯಾಸಗಳು
ಸುಂದರ ಬದುಕಿಗೆ 21 ಸರಳ ಅಭ್ಯಾಸಗಳು ನಿಮ್ಮ ಬದುಕನ್ನು ಬಂಗಾರವಾಗಿಸಲಿ,ಬದುಕನ್ನು ಸರಳಗೊಳಿಸುತ್ತವೆ;ಆ ಮೂಲಕ ಸುಂದರ ಗೊಳಿಸುತ್ತವೆ.ಸಣ್ಣ ಗೆಲುವುಗಳನ್ನು ದೊಡ್ಡದಾಗಿ ಸಂಭ್ರಮಿಸಿ.ಸದಾ ಕೃತಜ್ಞರಾಗಿರಿ,ಆತೃಪ್ತಿಯಿಂದ ತೃಪ್ತಿಯೆಡೆಗೆ ಬದುಕು ಸಾಗಿಸುತ್ತಿರಿ.ನಿಶ್ಚಲತೆಯ ಸುಡುವ ಚಲನಾ ಶಕ್ತಿ ಬದುಕಿಗೆ ಚೈತನ್ಯ ತುಂಬಲಿ.ದೈವಿಕ ಆನಂದ ಆವಿರ್ಭವಿಸಲಿ.ಅಗತ್ಯಗಳು ಕಡಿಮೆಯಾಗಲಿ.ತೃಪ್ತ ಬದುಕಿನ ಅಮಿತಾನಂದ ದೊರೆಯಲಿ.ಮಾತಿನ ಭರಾಟೆ ನಿಂತು, ಸುಂದರ ಮೌನ ಅಸ್ತಿತ್ವವಾಗಲಿ.ಬಾಯಿ ಸುಮ್ಮನಾಗಿ, ಆತ್ಮದ ಮಾತು ಕೇಳಿಸಲಿ.ಆರೋಗ್ಯಕರ ತನು, ಸಂತಸದ ಮನ ನಿಮ್ಮದಾಗಲಿ.ದೀರ್ಘ ಉಸಿರಾಟ ಸುದೀರ್ಘ ಆಯುಷ್ಯ ನೀಡಲಿಸಂಬಂಧಗಳು ಗಟ್ಟಿಗೊಳ್ಳಲಿ.ಇತರರೊಂದಿಗೂ, ನಿಮ್ಮೊಂದಿಗೂ!ನಿಮ್ಮೊಳಗಿನ ಅದ್ಭುತ ವ್ಯಕ್ತಿಯ ಪರಿಚಯ ನಿಮಗಾಗಲಿ.ನಿಮ್ಮನ್ನೇ ಸುಡುವ ಕೋಪ ಬೇಡ.ಆರೋಗ್ಯಕರ ಚೌಕಟ್ಟುಗಳು,ಶಾಂತತೆ, ಕ್ಷಮಾಗುಣ ನಿಮ್ಮದಾಗಲಿ.ಆಗ ಬದುಕು ಸುಂದರ!
ಡಾ. ವಿರೂಪಾಕ್ಷ ದೇವರಮನೆ ಲೇಖಕರು,
ಮನೋವೈದ್ಯರು
Product Information
Product Information
Shipping & Returns
Shipping & Returns
Description
ಸುಂದರ ಬದುಕಿಗೆ 21 ಸರಳ ಅಭ್ಯಾಸಗಳು ನಿಮ್ಮ ಬದುಕನ್ನು ಬಂಗಾರವಾಗಿಸಲಿ,ಬದುಕನ್ನು ಸರಳಗೊಳಿಸುತ್ತವೆ;ಆ ಮೂಲಕ ಸುಂದರ ಗೊಳಿಸುತ್ತವೆ.ಸಣ್ಣ ಗೆಲುವುಗಳನ್ನು ದೊಡ್ಡದಾಗಿ ಸಂಭ್ರಮಿಸಿ.ಸದಾ ಕೃತಜ್ಞರಾಗಿರಿ,ಆತೃಪ್ತಿಯಿಂದ ತೃಪ್ತಿಯೆಡೆಗೆ ಬದುಕು ಸಾಗಿಸುತ್ತಿರಿ.ನಿಶ್ಚಲತೆಯ ಸುಡುವ ಚಲನಾ ಶಕ್ತಿ ಬದುಕಿಗೆ ಚೈತನ್ಯ ತುಂಬಲಿ.ದೈವಿಕ ಆನಂದ ಆವಿರ್ಭವಿಸಲಿ.ಅಗತ್ಯಗಳು ಕಡಿಮೆಯಾಗಲಿ.ತೃಪ್ತ ಬದುಕಿನ ಅಮಿತಾನಂದ ದೊರೆಯಲಿ.ಮಾತಿನ ಭರಾಟೆ ನಿಂತು, ಸುಂದರ ಮೌನ ಅಸ್ತಿತ್ವವಾಗಲಿ.ಬಾಯಿ ಸುಮ್ಮನಾಗಿ, ಆತ್ಮದ ಮಾತು ಕೇಳಿಸಲಿ.ಆರೋಗ್ಯಕರ ತನು, ಸಂತಸದ ಮನ ನಿಮ್ಮದಾಗಲಿ.ದೀರ್ಘ ಉಸಿರಾಟ ಸುದೀರ್ಘ ಆಯುಷ್ಯ ನೀಡಲಿಸಂಬಂಧಗಳು ಗಟ್ಟಿಗೊಳ್ಳಲಿ.ಇತರರೊಂದಿಗೂ, ನಿಮ್ಮೊಂದಿಗೂ!ನಿಮ್ಮೊಳಗಿನ ಅದ್ಭುತ ವ್ಯಕ್ತಿಯ ಪರಿಚಯ ನಿಮಗಾಗಲಿ.ನಿಮ್ಮನ್ನೇ ಸುಡುವ ಕೋಪ ಬೇಡ.ಆರೋಗ್ಯಕರ ಚೌಕಟ್ಟುಗಳು,ಶಾಂತತೆ, ಕ್ಷಮಾಗುಣ ನಿಮ್ಮದಾಗಲಿ.ಆಗ ಬದುಕು ಸುಂದರ!
ಡಾ. ವಿರೂಪಾಕ್ಷ ದೇವರಮನೆ ಲೇಖಕರು,
ಮನೋವೈದ್ಯರು











