✨ New Arrivals Just Dropped!Explore
ಬಂಕಿಮಚಂದ್ರರ ಶ್ರೇಷ್ಠ ಕತೆಗಳು
HomeStore

ಬಂಕಿಮಚಂದ್ರರ ಶ್ರೇಷ್ಠ ಕತೆಗಳು

ಬಂಕಿಮಚಂದ್ರರ ಶ್ರೇಷ್ಠ ಕತೆಗಳು

ಭಾರತೀಯರಿಗೆ ಚಿರಪರಿಚಿತವಾದ 'ವಂದೇ ಮಾತರಂ' ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ಈ ಗೀತೆ ಅವರ 'ಆನಂದ ಮಠ' ಕಾದಂಬರಿಯಲ್ಲಿ ಬರುತ್ತದೆ.

ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು, ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ, ಪ್ರಸ್ತುತ ಕೃತಿಯಲ್ಲಿ ಬಂಕಿಮರ ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ. ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.
$1.84
ಬಂಕಿಮಚಂದ್ರರ ಶ್ರೇಷ್ಠ ಕತೆಗಳು
$1.84

ಬಂಕಿಮಚಂದ್ರರ ಶ್ರೇಷ್ಠ ಕತೆಗಳು

ಭಾರತೀಯರಿಗೆ ಚಿರಪರಿಚಿತವಾದ 'ವಂದೇ ಮಾತರಂ' ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ಈ ಗೀತೆ ಅವರ 'ಆನಂದ ಮಠ' ಕಾದಂಬರಿಯಲ್ಲಿ ಬರುತ್ತದೆ.

ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು, ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ, ಪ್ರಸ್ತುತ ಕೃತಿಯಲ್ಲಿ ಬಂಕಿಮರ ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ. ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.

Product Information

Shipping & Returns

Description

ಭಾರತೀಯರಿಗೆ ಚಿರಪರಿಚಿತವಾದ 'ವಂದೇ ಮಾತರಂ' ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ಈ ಗೀತೆ ಅವರ 'ಆನಂದ ಮಠ' ಕಾದಂಬರಿಯಲ್ಲಿ ಬರುತ್ತದೆ.

ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು, ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ, ಪ್ರಸ್ತುತ ಕೃತಿಯಲ್ಲಿ ಬಂಕಿಮರ ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ. ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.