
ಬೀಸಿದರೆ ಉದರಬೇಕು ನನ್ಹತ್ರ ಹಣ್ಣು ನಕ್ಷತ್ರ ಆದಿಕಾವ್ಯ - 3
“ಬೀಚಿ, ಡಿವಿಜಿ ಅವರಿಗೆ ತಿಮ್ಮ ಸಿಕ್ಕ ಹಾಗೆ ತಿರುಮಲೇಶರಿಗೆ ಪುಟ್ಟ ಸಿಕ್ಕಿದ್ದಾನೆ. ಅಷ್ಟರಮಟ್ಟಿಗೆ ಪುಟ್ಟನನ್ನು ಬಳಸಿಕೊಂಡು ರಚನೆಗಿಳಿಯುತ್ತಾರೆ. (ಚಿಕ್ಕವರಿದ್ದಾಗ ಅವರು ಪುಟ್ಟ ಅಂತಲೇ ಕರೆಸಿಕೊಂಡದ್ದಂತೆ) ಹೀಗೆ ಸಾಗುವ ಹಾಸ್ಯದ ಹೊನಲು ನಮ್ಮ ಸುತ್ತಲಿನ ಹಲವಾರು ಗಂಭೀರ ಮಗ್ಗುಲಗಳಿಗೂ ತಾಗಿಕೊಳ್ಳುತ್ತದೆ. ತುಸು ಬೆಳೆದ ಮಕ್ಕಳಿಗೆ ಇವು ಎಂದುಕೊಳ್ಳಬಹುದಾದರೂ ಅನೇಕವು ಆಚೆಗೂ ಹಬ್ಬುತ್ತ ದೊಡ್ಡವರಿಗಾಗಿ ಕಾಯುತ್ತವೆ.
- ಆನಂದ ಪಾಟೀಲ (ಮುನ್ನುಡಿಯಿಂದ)
ಬೀಸಿದರೆ ಉದರಬೇಕು ನನ್ಹತ್ರ ಹಣ್ಣು ನಕ್ಷತ್ರ ಆದಿಕಾವ್ಯ - 3
“ಬೀಚಿ, ಡಿವಿಜಿ ಅವರಿಗೆ ತಿಮ್ಮ ಸಿಕ್ಕ ಹಾಗೆ ತಿರುಮಲೇಶರಿಗೆ ಪುಟ್ಟ ಸಿಕ್ಕಿದ್ದಾನೆ. ಅಷ್ಟರಮಟ್ಟಿಗೆ ಪುಟ್ಟನನ್ನು ಬಳಸಿಕೊಂಡು ರಚನೆಗಿಳಿಯುತ್ತಾರೆ. (ಚಿಕ್ಕವರಿದ್ದಾಗ ಅವರು ಪುಟ್ಟ ಅಂತಲೇ ಕರೆಸಿಕೊಂಡದ್ದಂತೆ) ಹೀಗೆ ಸಾಗುವ ಹಾಸ್ಯದ ಹೊನಲು ನಮ್ಮ ಸುತ್ತಲಿನ ಹಲವಾರು ಗಂಭೀರ ಮಗ್ಗುಲಗಳಿಗೂ ತಾಗಿಕೊಳ್ಳುತ್ತದೆ. ತುಸು ಬೆಳೆದ ಮಕ್ಕಳಿಗೆ ಇವು ಎಂದುಕೊಳ್ಳಬಹುದಾದರೂ ಅನೇಕವು ಆಚೆಗೂ ಹಬ್ಬುತ್ತ ದೊಡ್ಡವರಿಗಾಗಿ ಕಾಯುತ್ತವೆ.
- ಆನಂದ ಪಾಟೀಲ (ಮುನ್ನುಡಿಯಿಂದ)
Product Information
Product Information
Shipping & Returns
Shipping & Returns
Description
“ಬೀಚಿ, ಡಿವಿಜಿ ಅವರಿಗೆ ತಿಮ್ಮ ಸಿಕ್ಕ ಹಾಗೆ ತಿರುಮಲೇಶರಿಗೆ ಪುಟ್ಟ ಸಿಕ್ಕಿದ್ದಾನೆ. ಅಷ್ಟರಮಟ್ಟಿಗೆ ಪುಟ್ಟನನ್ನು ಬಳಸಿಕೊಂಡು ರಚನೆಗಿಳಿಯುತ್ತಾರೆ. (ಚಿಕ್ಕವರಿದ್ದಾಗ ಅವರು ಪುಟ್ಟ ಅಂತಲೇ ಕರೆಸಿಕೊಂಡದ್ದಂತೆ) ಹೀಗೆ ಸಾಗುವ ಹಾಸ್ಯದ ಹೊನಲು ನಮ್ಮ ಸುತ್ತಲಿನ ಹಲವಾರು ಗಂಭೀರ ಮಗ್ಗುಲಗಳಿಗೂ ತಾಗಿಕೊಳ್ಳುತ್ತದೆ. ತುಸು ಬೆಳೆದ ಮಕ್ಕಳಿಗೆ ಇವು ಎಂದುಕೊಳ್ಳಬಹುದಾದರೂ ಅನೇಕವು ಆಚೆಗೂ ಹಬ್ಬುತ್ತ ದೊಡ್ಡವರಿಗಾಗಿ ಕಾಯುತ್ತವೆ.
- ಆನಂದ ಪಾಟೀಲ (ಮುನ್ನುಡಿಯಿಂದ)











