✨ New Arrivals Just Dropped!Explore
ಬೇತಾಳ ಪಂಚವಿಂಶತಿ ಕಥೆಗಳು
HomeStore

ಬೇತಾಳ ಪಂಚವಿಂಶತಿ ಕಥೆಗಳು

ಬೇತಾಳ ಪಂಚವಿಂಶತಿ ಕಥೆಗಳು

ವೇತಾಲಪಂಚನಿಂಶತಿ ಕಥೆಗಳಲ್ಲಿ ಬೇತಾಳನು ದುಷ್ಟಶಕ್ತಿಯಲ್ಲ, ರಾಜಾ ವಿಕ್ರಮಾದಿತ್ಯನಿಗೆ ಸಹಾಯ ಮಾಡುವ ಒಳ್ಳೆಯ ಉಪಕಾರೀ ಶಕ್ತಿ. ಇವನು ಹೇಳವ ಕಥೆಗಳು ಬಹಳ ಮನೋಹರವಾಗಿದ್ದು, ಅಂತೆಯೇ ವಿಚಿತ್ರವಾಗಿಯೂ ಕುತೂಹಲಕರವೂ ಆಗಿದ್ದು ಪ್ರಶೋತ್ತರಗಳನ್ನೊಳಗೊಂಡಿದ್ದು ಬಹಳ ಮುದ ನೀಡುತ್ತವೆ. ಇವು ಎಲ್ಲರಿಗೂ ಇಷ್ಟವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸಂಸ್ಕೃತ ಸಾಹಿತ್ಯದ ಒಂದು ಅನರ್ಥ್ಯ ರತ್ನವಾಗಿರುವ ಇದು, ಒಂದು ಕಥಾ ಪ್ರಕಾರವೂ ಆಗಿದೆಯೆನ್ನಬಹುದು. ಈ ಪ್ರಕಾರವನ್ನು ಉಪಯೋಗಿಸಿಕೊಂಡು ಚಂದಮಾಮ ಎಂಬ ಸುಪ್ರಸಿದ್ದ ಪತ್ರಿಕೆಯಲ್ಲಿ ನೂರಾರು ಚಮತ್ಕಾರಿತವಾದ, ಪ್ರಶೋತ್ತರಗಳನ್ನೊಳಗೊಂಡ ವಿಕ್ರಮ-ಬೇತಾಳ ಕಥೆಗಳನ್ನು ಬಹಳ ಕಾಲದಿಂದಲೂ ಇಂದಿನವರೆಗೂ ಪ್ರಕಟಿಸಲಾಗುತ್ತಿದೆ. ವೇತಾಲ ಪಂಚವಿಂಶತಿ ಕಥೆಗಳನ್ನು ಹಿಂದಿಯಲ್ಲಿ ರಮಾನಂದ್ ಸಾಗರ್ ಅವರು ಧಾರಾವಾಹಿ ಸರಣಿಯಾಗಿ ತಯಾರಿಸಿದ್ದಾರೆ. ಅಂತೆಯೇ ಈಗ ಈ ಕಥೆಗಳು ಮಕ್ಕಳಿಗಾಗಿ ಆನಿಮೇಷನ್ ರೂಪದಲ್ಲಿಯೂ ಬಂದಿವೆ! ಹೀಗೆ, ಈ ಕಥೆಗಳು ಎಂದೆಂದಿಗೂ ಜನಪ್ರಿಯ! ಇವು ಕನ್ನಡದಲ್ಲಿ ಈ ಮೊದಲು ಇದ್ದರೂ ಸಮಗ್ರವಾಗಿ ಪುನಃ ಚೌಖಾಂಬಾ ಪ್ರಕಟಣೆಯ, ಕಥಾಸರಿತ್ಸಾಗರಕ್ಕೆ ಸಮವಾದ ಸಂಸ್ಕೃತ ಆವೃತ್ತಿಯಿಂದ ಅನುವಾದಿಸಿದ್ದೇನೆ. ಜಂಭಲದತ್ತನ ಆವೃತ್ತಿಯ ಮೂರು ವಿಭಿನ್ನ ಕಥೆಗಳನ್ನು ಚಂದ್ರಾರಾಜನ್ರ ಆಂಗ್ಲಾನುವಾದದ ಆಧಾರದಿಂದ ಅಲ್ಪಸ್ವಲ್ಪ ಮಾರ್ಪಾಟುಗಳೊಂದಿಗೆ ಕಡೆಯಲ್ಲಿ ಅನುಬಂಧದಲ್ಲಿ ಕೊಟ್ಟಿದ್ದೇನೆ. ಈ ಕೃತಿಯು ನಿಮಗಿಷ್ಟವಾದರೆ ನನ್ನ ಶ್ರಮ ಸಾರ್ಥಕ.

$0.75

Original: $2.49

-70%
ಬೇತಾಳ ಪಂಚವಿಂಶತಿ ಕಥೆಗಳು

$2.49

$0.75

More Images

ಬೇತಾಳ ಪಂಚವಿಂಶತಿ ಕಥೆಗಳು - Image 2

ಬೇತಾಳ ಪಂಚವಿಂಶತಿ ಕಥೆಗಳು

ವೇತಾಲಪಂಚನಿಂಶತಿ ಕಥೆಗಳಲ್ಲಿ ಬೇತಾಳನು ದುಷ್ಟಶಕ್ತಿಯಲ್ಲ, ರಾಜಾ ವಿಕ್ರಮಾದಿತ್ಯನಿಗೆ ಸಹಾಯ ಮಾಡುವ ಒಳ್ಳೆಯ ಉಪಕಾರೀ ಶಕ್ತಿ. ಇವನು ಹೇಳವ ಕಥೆಗಳು ಬಹಳ ಮನೋಹರವಾಗಿದ್ದು, ಅಂತೆಯೇ ವಿಚಿತ್ರವಾಗಿಯೂ ಕುತೂಹಲಕರವೂ ಆಗಿದ್ದು ಪ್ರಶೋತ್ತರಗಳನ್ನೊಳಗೊಂಡಿದ್ದು ಬಹಳ ಮುದ ನೀಡುತ್ತವೆ. ಇವು ಎಲ್ಲರಿಗೂ ಇಷ್ಟವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸಂಸ್ಕೃತ ಸಾಹಿತ್ಯದ ಒಂದು ಅನರ್ಥ್ಯ ರತ್ನವಾಗಿರುವ ಇದು, ಒಂದು ಕಥಾ ಪ್ರಕಾರವೂ ಆಗಿದೆಯೆನ್ನಬಹುದು. ಈ ಪ್ರಕಾರವನ್ನು ಉಪಯೋಗಿಸಿಕೊಂಡು ಚಂದಮಾಮ ಎಂಬ ಸುಪ್ರಸಿದ್ದ ಪತ್ರಿಕೆಯಲ್ಲಿ ನೂರಾರು ಚಮತ್ಕಾರಿತವಾದ, ಪ್ರಶೋತ್ತರಗಳನ್ನೊಳಗೊಂಡ ವಿಕ್ರಮ-ಬೇತಾಳ ಕಥೆಗಳನ್ನು ಬಹಳ ಕಾಲದಿಂದಲೂ ಇಂದಿನವರೆಗೂ ಪ್ರಕಟಿಸಲಾಗುತ್ತಿದೆ. ವೇತಾಲ ಪಂಚವಿಂಶತಿ ಕಥೆಗಳನ್ನು ಹಿಂದಿಯಲ್ಲಿ ರಮಾನಂದ್ ಸಾಗರ್ ಅವರು ಧಾರಾವಾಹಿ ಸರಣಿಯಾಗಿ ತಯಾರಿಸಿದ್ದಾರೆ. ಅಂತೆಯೇ ಈಗ ಈ ಕಥೆಗಳು ಮಕ್ಕಳಿಗಾಗಿ ಆನಿಮೇಷನ್ ರೂಪದಲ್ಲಿಯೂ ಬಂದಿವೆ! ಹೀಗೆ, ಈ ಕಥೆಗಳು ಎಂದೆಂದಿಗೂ ಜನಪ್ರಿಯ! ಇವು ಕನ್ನಡದಲ್ಲಿ ಈ ಮೊದಲು ಇದ್ದರೂ ಸಮಗ್ರವಾಗಿ ಪುನಃ ಚೌಖಾಂಬಾ ಪ್ರಕಟಣೆಯ, ಕಥಾಸರಿತ್ಸಾಗರಕ್ಕೆ ಸಮವಾದ ಸಂಸ್ಕೃತ ಆವೃತ್ತಿಯಿಂದ ಅನುವಾದಿಸಿದ್ದೇನೆ. ಜಂಭಲದತ್ತನ ಆವೃತ್ತಿಯ ಮೂರು ವಿಭಿನ್ನ ಕಥೆಗಳನ್ನು ಚಂದ್ರಾರಾಜನ್ರ ಆಂಗ್ಲಾನುವಾದದ ಆಧಾರದಿಂದ ಅಲ್ಪಸ್ವಲ್ಪ ಮಾರ್ಪಾಟುಗಳೊಂದಿಗೆ ಕಡೆಯಲ್ಲಿ ಅನುಬಂಧದಲ್ಲಿ ಕೊಟ್ಟಿದ್ದೇನೆ. ಈ ಕೃತಿಯು ನಿಮಗಿಷ್ಟವಾದರೆ ನನ್ನ ಶ್ರಮ ಸಾರ್ಥಕ.

Product Information

Shipping & Returns

Description

ವೇತಾಲಪಂಚನಿಂಶತಿ ಕಥೆಗಳಲ್ಲಿ ಬೇತಾಳನು ದುಷ್ಟಶಕ್ತಿಯಲ್ಲ, ರಾಜಾ ವಿಕ್ರಮಾದಿತ್ಯನಿಗೆ ಸಹಾಯ ಮಾಡುವ ಒಳ್ಳೆಯ ಉಪಕಾರೀ ಶಕ್ತಿ. ಇವನು ಹೇಳವ ಕಥೆಗಳು ಬಹಳ ಮನೋಹರವಾಗಿದ್ದು, ಅಂತೆಯೇ ವಿಚಿತ್ರವಾಗಿಯೂ ಕುತೂಹಲಕರವೂ ಆಗಿದ್ದು ಪ್ರಶೋತ್ತರಗಳನ್ನೊಳಗೊಂಡಿದ್ದು ಬಹಳ ಮುದ ನೀಡುತ್ತವೆ. ಇವು ಎಲ್ಲರಿಗೂ ಇಷ್ಟವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸಂಸ್ಕೃತ ಸಾಹಿತ್ಯದ ಒಂದು ಅನರ್ಥ್ಯ ರತ್ನವಾಗಿರುವ ಇದು, ಒಂದು ಕಥಾ ಪ್ರಕಾರವೂ ಆಗಿದೆಯೆನ್ನಬಹುದು. ಈ ಪ್ರಕಾರವನ್ನು ಉಪಯೋಗಿಸಿಕೊಂಡು ಚಂದಮಾಮ ಎಂಬ ಸುಪ್ರಸಿದ್ದ ಪತ್ರಿಕೆಯಲ್ಲಿ ನೂರಾರು ಚಮತ್ಕಾರಿತವಾದ, ಪ್ರಶೋತ್ತರಗಳನ್ನೊಳಗೊಂಡ ವಿಕ್ರಮ-ಬೇತಾಳ ಕಥೆಗಳನ್ನು ಬಹಳ ಕಾಲದಿಂದಲೂ ಇಂದಿನವರೆಗೂ ಪ್ರಕಟಿಸಲಾಗುತ್ತಿದೆ. ವೇತಾಲ ಪಂಚವಿಂಶತಿ ಕಥೆಗಳನ್ನು ಹಿಂದಿಯಲ್ಲಿ ರಮಾನಂದ್ ಸಾಗರ್ ಅವರು ಧಾರಾವಾಹಿ ಸರಣಿಯಾಗಿ ತಯಾರಿಸಿದ್ದಾರೆ. ಅಂತೆಯೇ ಈಗ ಈ ಕಥೆಗಳು ಮಕ್ಕಳಿಗಾಗಿ ಆನಿಮೇಷನ್ ರೂಪದಲ್ಲಿಯೂ ಬಂದಿವೆ! ಹೀಗೆ, ಈ ಕಥೆಗಳು ಎಂದೆಂದಿಗೂ ಜನಪ್ರಿಯ! ಇವು ಕನ್ನಡದಲ್ಲಿ ಈ ಮೊದಲು ಇದ್ದರೂ ಸಮಗ್ರವಾಗಿ ಪುನಃ ಚೌಖಾಂಬಾ ಪ್ರಕಟಣೆಯ, ಕಥಾಸರಿತ್ಸಾಗರಕ್ಕೆ ಸಮವಾದ ಸಂಸ್ಕೃತ ಆವೃತ್ತಿಯಿಂದ ಅನುವಾದಿಸಿದ್ದೇನೆ. ಜಂಭಲದತ್ತನ ಆವೃತ್ತಿಯ ಮೂರು ವಿಭಿನ್ನ ಕಥೆಗಳನ್ನು ಚಂದ್ರಾರಾಜನ್ರ ಆಂಗ್ಲಾನುವಾದದ ಆಧಾರದಿಂದ ಅಲ್ಪಸ್ವಲ್ಪ ಮಾರ್ಪಾಟುಗಳೊಂದಿಗೆ ಕಡೆಯಲ್ಲಿ ಅನುಬಂಧದಲ್ಲಿ ಕೊಟ್ಟಿದ್ದೇನೆ. ಈ ಕೃತಿಯು ನಿಮಗಿಷ್ಟವಾದರೆ ನನ್ನ ಶ್ರಮ ಸಾರ್ಥಕ.

ಬೇತಾಳ ಪಂಚವಿಂಶತಿ ಕಥೆಗಳು | Harivu Books