✨ New Arrivals Just Dropped!Explore
ಬೆಟ್ಟದ ಜೀವ
HomeStore

ಬೆಟ್ಟದ ಜೀವ

ಬೆಟ್ಟದ ಜೀವ

ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.

-ಡಾ. ಜಿ. ಎಸ್. ಆಮೂರ

'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.

-ಪ್ರೊ. ಎಲ್. ಎಸ್ ಶೇಷಗಿರಿರಾವ್‌

'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.

-ಪ್ರೊ. ಕೀರ್ತಿನಾಥ ಕುರ್ತಕೋಟ

ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.

-ಪ್ರೊ. ಜಿ. ಪಿ. ಅಶೋಕ

ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.

-ಡಾ.ಕೆ. ಸತ್ಯನಾರಾಯಣ
$1.30
ಬೆಟ್ಟದ ಜೀವ
$1.30

More Images

ಬೆಟ್ಟದ ಜೀವ - Image 2

ಬೆಟ್ಟದ ಜೀವ

ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.

-ಡಾ. ಜಿ. ಎಸ್. ಆಮೂರ

'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.

-ಪ್ರೊ. ಎಲ್. ಎಸ್ ಶೇಷಗಿರಿರಾವ್‌

'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.

-ಪ್ರೊ. ಕೀರ್ತಿನಾಥ ಕುರ್ತಕೋಟ

ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.

-ಪ್ರೊ. ಜಿ. ಪಿ. ಅಶೋಕ

ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.

-ಡಾ.ಕೆ. ಸತ್ಯನಾರಾಯಣ

Product Information

Shipping & Returns

Description

ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.

-ಡಾ. ಜಿ. ಎಸ್. ಆಮೂರ

'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.

-ಪ್ರೊ. ಎಲ್. ಎಸ್ ಶೇಷಗಿರಿರಾವ್‌

'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.

-ಪ್ರೊ. ಕೀರ್ತಿನಾಥ ಕುರ್ತಕೋಟ

ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.

-ಪ್ರೊ. ಜಿ. ಪಿ. ಅಶೋಕ

ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.

-ಡಾ.ಕೆ. ಸತ್ಯನಾರಾಯಣ