✨ New Arrivals Just Dropped!Explore
ಬಿಳಿಯ ಚಾದರ
HomeStore

ಬಿಳಿಯ ಚಾದರ

ಬಿಳಿಯ ಚಾದರ

ಕಾದಂಬರಿಯುದ್ದಕ್ಕೂ ಇಂಗ್ಲಿಷಿನಲ್ಲಿ ಜರಗುವ ಘಟನೆಗಳ ಪ್ರಪಂಚ ಕನ್ನಡದಲ್ಲಿ ಮೂಡುವಾಗ ಹುಟ್ಟಿಸಿಕೊಳ್ಳುವ ಹೊಸ ಅರ್ಥಗಳು ಇಡೀ ಕಾದಂಬರಿಯ ಅರ್ಥದ ಪದರುಗಳನ್ನು (ನೇಯ್ಗೆಯನ್ನೂ) ಸಮೃದ್ಧಗೊಳಿಸುವಂತಿದೆ.

 ಇಂಗ್ಲಿಷ್ ಭಾಷೆಯಲ್ಲಿ, ಅದೂ ಅಮೇರಿಕಾದಲ್ಲಿ, ಜರಗುವ ವಿದ್ಯಮಾನಗಳು ಕನ್ನಡಗೊಳ್ಳುವಾಗ, ಆಗುತ್ತಿರುವುದು ಹೊಸರೂಪ ಪಡೆದು ಪ್ರತ್ಯಕ್ಷವಾಗುತ್ತವೆ. ಇದು ಈ ಎರಡು ಭಾಷೆಗಳ ನಡುವಿನ-ಸಂಸ್ಕೃತಿಗಳ ಅಂತರದಿಂದಾಗಿ ಹುಟ್ಟಿಕೊಂಡ 'ಅನುವಾದ'ದ. ಅಂದರೆ ಒಂದಕ್ಕೊಂದು ಅನುವಾಗುವ, ಹತ್ತಿರವಾಗುವ ಸಮಸ್ಯೆಯೂ ಹೌದು. ಡಾ. ಕಾಗಿನೆಲೆಯವರು ಈ ಇಬ್ಬಗೆಯ ಭಾವಪ್ರಪಂಚಗಳನ್ನು ಒಮ್ಮೆಯಲ್ಲಿ ಪಡೆಯಲು ನಡೆಸುವ ಪ್ರಯತ್ನ ವೈಚಾರಿಕವಾಗಿ ಮಾತ್ರವಲ್ಲದೆ, ಭಾಷಾತ್ಮಕವಾಗಿಯೂ ಗಮನಾರ್ಹವೆಂದುಕೊಂಡು ಈ ಕಾದಂಬರಿಯನ್ನು ನಾನು ಓದುತ್ತಾ ಹೋಗುತ್ತಿದ್ದೇನೆ.....

 ಇದೊಂದು ಪ್ರಾಯೋಗಿಕ ಕಾದಂಬರಿ. ಕನ್ನಡ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ ವೈಚಾರಿಕ ಶೋಧದ ಕನಸನ್ನು ಪಡೆದ ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ ಎಂಬುದು ಕನ್ನಡದ ಲೇಖಕರಲ್ಲಿ ಒಬ್ಬನಾದ ನನಗೆ ಹೆಮ್ಮೆಯನ್ನೂ, ಸಂತೋಷವನ್ನೂ ತಂದಿದೆ.

-ಯು. ಆರ್. ಅನಂತಮೂರ್ತಿ 
(ಮುನ್ನುಡಿಯಿಂದ)

$0.39

Original: $1.30

-70%
ಬಿಳಿಯ ಚಾದರ

$1.30

$0.39

More Images

ಬಿಳಿಯ ಚಾದರ - Image 2

ಬಿಳಿಯ ಚಾದರ

ಕಾದಂಬರಿಯುದ್ದಕ್ಕೂ ಇಂಗ್ಲಿಷಿನಲ್ಲಿ ಜರಗುವ ಘಟನೆಗಳ ಪ್ರಪಂಚ ಕನ್ನಡದಲ್ಲಿ ಮೂಡುವಾಗ ಹುಟ್ಟಿಸಿಕೊಳ್ಳುವ ಹೊಸ ಅರ್ಥಗಳು ಇಡೀ ಕಾದಂಬರಿಯ ಅರ್ಥದ ಪದರುಗಳನ್ನು (ನೇಯ್ಗೆಯನ್ನೂ) ಸಮೃದ್ಧಗೊಳಿಸುವಂತಿದೆ.

 ಇಂಗ್ಲಿಷ್ ಭಾಷೆಯಲ್ಲಿ, ಅದೂ ಅಮೇರಿಕಾದಲ್ಲಿ, ಜರಗುವ ವಿದ್ಯಮಾನಗಳು ಕನ್ನಡಗೊಳ್ಳುವಾಗ, ಆಗುತ್ತಿರುವುದು ಹೊಸರೂಪ ಪಡೆದು ಪ್ರತ್ಯಕ್ಷವಾಗುತ್ತವೆ. ಇದು ಈ ಎರಡು ಭಾಷೆಗಳ ನಡುವಿನ-ಸಂಸ್ಕೃತಿಗಳ ಅಂತರದಿಂದಾಗಿ ಹುಟ್ಟಿಕೊಂಡ 'ಅನುವಾದ'ದ. ಅಂದರೆ ಒಂದಕ್ಕೊಂದು ಅನುವಾಗುವ, ಹತ್ತಿರವಾಗುವ ಸಮಸ್ಯೆಯೂ ಹೌದು. ಡಾ. ಕಾಗಿನೆಲೆಯವರು ಈ ಇಬ್ಬಗೆಯ ಭಾವಪ್ರಪಂಚಗಳನ್ನು ಒಮ್ಮೆಯಲ್ಲಿ ಪಡೆಯಲು ನಡೆಸುವ ಪ್ರಯತ್ನ ವೈಚಾರಿಕವಾಗಿ ಮಾತ್ರವಲ್ಲದೆ, ಭಾಷಾತ್ಮಕವಾಗಿಯೂ ಗಮನಾರ್ಹವೆಂದುಕೊಂಡು ಈ ಕಾದಂಬರಿಯನ್ನು ನಾನು ಓದುತ್ತಾ ಹೋಗುತ್ತಿದ್ದೇನೆ.....

 ಇದೊಂದು ಪ್ರಾಯೋಗಿಕ ಕಾದಂಬರಿ. ಕನ್ನಡ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ ವೈಚಾರಿಕ ಶೋಧದ ಕನಸನ್ನು ಪಡೆದ ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ ಎಂಬುದು ಕನ್ನಡದ ಲೇಖಕರಲ್ಲಿ ಒಬ್ಬನಾದ ನನಗೆ ಹೆಮ್ಮೆಯನ್ನೂ, ಸಂತೋಷವನ್ನೂ ತಂದಿದೆ.

-ಯು. ಆರ್. ಅನಂತಮೂರ್ತಿ 
(ಮುನ್ನುಡಿಯಿಂದ)

Product Information

Shipping & Returns

Description

ಕಾದಂಬರಿಯುದ್ದಕ್ಕೂ ಇಂಗ್ಲಿಷಿನಲ್ಲಿ ಜರಗುವ ಘಟನೆಗಳ ಪ್ರಪಂಚ ಕನ್ನಡದಲ್ಲಿ ಮೂಡುವಾಗ ಹುಟ್ಟಿಸಿಕೊಳ್ಳುವ ಹೊಸ ಅರ್ಥಗಳು ಇಡೀ ಕಾದಂಬರಿಯ ಅರ್ಥದ ಪದರುಗಳನ್ನು (ನೇಯ್ಗೆಯನ್ನೂ) ಸಮೃದ್ಧಗೊಳಿಸುವಂತಿದೆ.

 ಇಂಗ್ಲಿಷ್ ಭಾಷೆಯಲ್ಲಿ, ಅದೂ ಅಮೇರಿಕಾದಲ್ಲಿ, ಜರಗುವ ವಿದ್ಯಮಾನಗಳು ಕನ್ನಡಗೊಳ್ಳುವಾಗ, ಆಗುತ್ತಿರುವುದು ಹೊಸರೂಪ ಪಡೆದು ಪ್ರತ್ಯಕ್ಷವಾಗುತ್ತವೆ. ಇದು ಈ ಎರಡು ಭಾಷೆಗಳ ನಡುವಿನ-ಸಂಸ್ಕೃತಿಗಳ ಅಂತರದಿಂದಾಗಿ ಹುಟ್ಟಿಕೊಂಡ 'ಅನುವಾದ'ದ. ಅಂದರೆ ಒಂದಕ್ಕೊಂದು ಅನುವಾಗುವ, ಹತ್ತಿರವಾಗುವ ಸಮಸ್ಯೆಯೂ ಹೌದು. ಡಾ. ಕಾಗಿನೆಲೆಯವರು ಈ ಇಬ್ಬಗೆಯ ಭಾವಪ್ರಪಂಚಗಳನ್ನು ಒಮ್ಮೆಯಲ್ಲಿ ಪಡೆಯಲು ನಡೆಸುವ ಪ್ರಯತ್ನ ವೈಚಾರಿಕವಾಗಿ ಮಾತ್ರವಲ್ಲದೆ, ಭಾಷಾತ್ಮಕವಾಗಿಯೂ ಗಮನಾರ್ಹವೆಂದುಕೊಂಡು ಈ ಕಾದಂಬರಿಯನ್ನು ನಾನು ಓದುತ್ತಾ ಹೋಗುತ್ತಿದ್ದೇನೆ.....

 ಇದೊಂದು ಪ್ರಾಯೋಗಿಕ ಕಾದಂಬರಿ. ಕನ್ನಡ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ ವೈಚಾರಿಕ ಶೋಧದ ಕನಸನ್ನು ಪಡೆದ ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ ಎಂಬುದು ಕನ್ನಡದ ಲೇಖಕರಲ್ಲಿ ಒಬ್ಬನಾದ ನನಗೆ ಹೆಮ್ಮೆಯನ್ನೂ, ಸಂತೋಷವನ್ನೂ ತಂದಿದೆ.

-ಯು. ಆರ್. ಅನಂತಮೂರ್ತಿ 
(ಮುನ್ನುಡಿಯಿಂದ)