
ಚಂದ್ರಭಾಗಾ
ಭೀಮಾ ನದಿ ಪಂಢರಪುರಕ್ಕೆ ಹರಿದು ಬಂದಾಗ ಅರ್ಧಚಂದ್ರನೋಪಾದಿಯಲ್ಲಿ ಡೊಂಕಾಗಿ ಹರಿಯುವ ಕಾರಣಕ್ಕೆ ಭೀಮೆ ಅಲ್ಲಿ ಚಂದ್ರಭಾಗಾ ಎಂದು ಕರೆಯಲ್ಪಡುತ್ತಾಳೆ. ಬದುಕಿನಲ್ಲಿ ಸಹ ಒಂದು ಮಹತ್ತರ ತಿರುವು ಪ್ರತಿ ಮಾನವನ ಅಸ್ತಿತ್ವವನ್ನೂ ಅಸ್ಥಿತೆಯನ್ನೂ ಬದಲಿಸಿಬಿಡುತ್ತದೆ. ಇಲ್ಲಿನ ಪ್ರತಿ ಪಾತ್ರವೂ ಒಂದಿಲ್ಲೊಂದು ಹಂತದಲ್ಲಿ ತನ್ನನ್ನು ತಾನು ಕಳೆದುಕೊಂಡು ಮತ್ತೆ ತನ್ನನ್ನು ತಾನು ಹುಡುಕಿಕೊಳ್ಳುತ್ತದೆ.
ಶೈವ-ವೈಷ್ಣವ-ಶಾಕ್ತ ಮತಗಳ ಪಾರಮ್ಯದ ತಿಕ್ಕಾಟ ಮತಗಳ ಮಠಗಳ ನಡುವಿನ ಸಂಘರ್ಷ-ಹಣದಾಸೆ-ಮೋಸ-ಕ್ರೌರ್ಯ-ಅಧಿಕಾರ ದಾಹ, ಬದುಕಿನ ಬವಣೆ, ನಂಬುಗೆಗಳ ಪ್ರತಿಪಾದನೆ-ನಿರಾಕರಣೆಗಳು, ಸನ್ಯಾಸ, ಮಾನುಷ ಪ್ರೀತಿ, ಸಂಬಂಧಗಳ ಕುಣಿಕೆಯಲ್ಲಿ ಸಿಕ್ಕು-ಸಿಕ್ಕಾಗುವ ಬದುಕಿನ ಪರಿ, ಅಲಂಪುರದಲ್ಲಿತ್ತೆನ್ನಲಾದ ಲುಪ್ತವಾದ ಗುಪ್ತ ರಸವಿದ್ಯೆ.
ಇವುಗಳ ಸುತ್ತ ಹೆಣೆದ ಕಾದಂಬರಿ
ಚಂದ್ರಭಾಗಾ
More Images

ಚಂದ್ರಭಾಗಾ
ಭೀಮಾ ನದಿ ಪಂಢರಪುರಕ್ಕೆ ಹರಿದು ಬಂದಾಗ ಅರ್ಧಚಂದ್ರನೋಪಾದಿಯಲ್ಲಿ ಡೊಂಕಾಗಿ ಹರಿಯುವ ಕಾರಣಕ್ಕೆ ಭೀಮೆ ಅಲ್ಲಿ ಚಂದ್ರಭಾಗಾ ಎಂದು ಕರೆಯಲ್ಪಡುತ್ತಾಳೆ. ಬದುಕಿನಲ್ಲಿ ಸಹ ಒಂದು ಮಹತ್ತರ ತಿರುವು ಪ್ರತಿ ಮಾನವನ ಅಸ್ತಿತ್ವವನ್ನೂ ಅಸ್ಥಿತೆಯನ್ನೂ ಬದಲಿಸಿಬಿಡುತ್ತದೆ. ಇಲ್ಲಿನ ಪ್ರತಿ ಪಾತ್ರವೂ ಒಂದಿಲ್ಲೊಂದು ಹಂತದಲ್ಲಿ ತನ್ನನ್ನು ತಾನು ಕಳೆದುಕೊಂಡು ಮತ್ತೆ ತನ್ನನ್ನು ತಾನು ಹುಡುಕಿಕೊಳ್ಳುತ್ತದೆ.
ಶೈವ-ವೈಷ್ಣವ-ಶಾಕ್ತ ಮತಗಳ ಪಾರಮ್ಯದ ತಿಕ್ಕಾಟ ಮತಗಳ ಮಠಗಳ ನಡುವಿನ ಸಂಘರ್ಷ-ಹಣದಾಸೆ-ಮೋಸ-ಕ್ರೌರ್ಯ-ಅಧಿಕಾರ ದಾಹ, ಬದುಕಿನ ಬವಣೆ, ನಂಬುಗೆಗಳ ಪ್ರತಿಪಾದನೆ-ನಿರಾಕರಣೆಗಳು, ಸನ್ಯಾಸ, ಮಾನುಷ ಪ್ರೀತಿ, ಸಂಬಂಧಗಳ ಕುಣಿಕೆಯಲ್ಲಿ ಸಿಕ್ಕು-ಸಿಕ್ಕಾಗುವ ಬದುಕಿನ ಪರಿ, ಅಲಂಪುರದಲ್ಲಿತ್ತೆನ್ನಲಾದ ಲುಪ್ತವಾದ ಗುಪ್ತ ರಸವಿದ್ಯೆ.
ಇವುಗಳ ಸುತ್ತ ಹೆಣೆದ ಕಾದಂಬರಿ
ಚಂದ್ರಭಾಗಾ
Product Information
Product Information
Shipping & Returns
Shipping & Returns
Description
ಭೀಮಾ ನದಿ ಪಂಢರಪುರಕ್ಕೆ ಹರಿದು ಬಂದಾಗ ಅರ್ಧಚಂದ್ರನೋಪಾದಿಯಲ್ಲಿ ಡೊಂಕಾಗಿ ಹರಿಯುವ ಕಾರಣಕ್ಕೆ ಭೀಮೆ ಅಲ್ಲಿ ಚಂದ್ರಭಾಗಾ ಎಂದು ಕರೆಯಲ್ಪಡುತ್ತಾಳೆ. ಬದುಕಿನಲ್ಲಿ ಸಹ ಒಂದು ಮಹತ್ತರ ತಿರುವು ಪ್ರತಿ ಮಾನವನ ಅಸ್ತಿತ್ವವನ್ನೂ ಅಸ್ಥಿತೆಯನ್ನೂ ಬದಲಿಸಿಬಿಡುತ್ತದೆ. ಇಲ್ಲಿನ ಪ್ರತಿ ಪಾತ್ರವೂ ಒಂದಿಲ್ಲೊಂದು ಹಂತದಲ್ಲಿ ತನ್ನನ್ನು ತಾನು ಕಳೆದುಕೊಂಡು ಮತ್ತೆ ತನ್ನನ್ನು ತಾನು ಹುಡುಕಿಕೊಳ್ಳುತ್ತದೆ.
ಶೈವ-ವೈಷ್ಣವ-ಶಾಕ್ತ ಮತಗಳ ಪಾರಮ್ಯದ ತಿಕ್ಕಾಟ ಮತಗಳ ಮಠಗಳ ನಡುವಿನ ಸಂಘರ್ಷ-ಹಣದಾಸೆ-ಮೋಸ-ಕ್ರೌರ್ಯ-ಅಧಿಕಾರ ದಾಹ, ಬದುಕಿನ ಬವಣೆ, ನಂಬುಗೆಗಳ ಪ್ರತಿಪಾದನೆ-ನಿರಾಕರಣೆಗಳು, ಸನ್ಯಾಸ, ಮಾನುಷ ಪ್ರೀತಿ, ಸಂಬಂಧಗಳ ಕುಣಿಕೆಯಲ್ಲಿ ಸಿಕ್ಕು-ಸಿಕ್ಕಾಗುವ ಬದುಕಿನ ಪರಿ, ಅಲಂಪುರದಲ್ಲಿತ್ತೆನ್ನಲಾದ ಲುಪ್ತವಾದ ಗುಪ್ತ ರಸವಿದ್ಯೆ.
ಇವುಗಳ ಸುತ್ತ ಹೆಣೆದ ಕಾದಂಬರಿ
ಚಂದ್ರಭಾಗಾ











