✨ New Arrivals Just Dropped!Explore
ಛೇದ
HomeStore

ಛೇದ

ಛೇದ

'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.

ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.

- ಎಸ್. ದಿವಾಕರ
$1.14
ಛೇದ
$1.14

ಛೇದ

'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.

ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.

- ಎಸ್. ದಿವಾಕರ

Product Information

Shipping & Returns

Description

'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.

ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.

- ಎಸ್. ದಿವಾಕರ

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35