✨ New Arrivals Just Dropped!Explore
ದಾಳ
HomeStore

ದಾಳ

ದಾಳ

"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ... ಹೊಸ ಐಡೆಂಟಿಟಿ, ಹೊಸ ಪರಿಚಯ, ಹೊಸ ಜಾಗ... ಹೀಗೆ ಎಲ್ಲರಿಂದ ಮಾಯವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ... ಅದು ಒಮ್ಮೆ ತನ್ನ ಪ್ರಯಾಣ ಆರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಇರಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ... ನಾಲ್ಕು ವರ್ಷ ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ... ಒಂದು ನಗರ ಕಾಮನ್ ಆಗಿ ಕಂಡು ಬಂದಿತು... ಅದು ಬೆಂಗಳೂರು"

''ಯೂ ಆರ್ ಎ ಜೀನಿಯಸ್ ಭೂಷಣ್..." "ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಲೂಗಳನ್ನು ಹುಡುಕಿಕೊಂಡು ಹೋದೆ ಅಷ್ಟೇ... ಆದರೆ ಅಷ್ಟು ಮೊತ್ತದ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಮಾಯ ಮಾಡಿದನಲ್ಲ... ಅವನೇ ಜೀನಿಯಸ್... ನನ್ನ ಕೆಲಸ ಕೇವಲ ಅವನನ್ನು ಹಿಡಿಯುವುದು ಮಾತ್ರ.."
$3.13
ದಾಳ
$3.13

More Images

ದಾಳ - Image 2

ದಾಳ

"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ... ಹೊಸ ಐಡೆಂಟಿಟಿ, ಹೊಸ ಪರಿಚಯ, ಹೊಸ ಜಾಗ... ಹೀಗೆ ಎಲ್ಲರಿಂದ ಮಾಯವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ... ಅದು ಒಮ್ಮೆ ತನ್ನ ಪ್ರಯಾಣ ಆರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಇರಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ... ನಾಲ್ಕು ವರ್ಷ ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ... ಒಂದು ನಗರ ಕಾಮನ್ ಆಗಿ ಕಂಡು ಬಂದಿತು... ಅದು ಬೆಂಗಳೂರು"

''ಯೂ ಆರ್ ಎ ಜೀನಿಯಸ್ ಭೂಷಣ್..." "ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಲೂಗಳನ್ನು ಹುಡುಕಿಕೊಂಡು ಹೋದೆ ಅಷ್ಟೇ... ಆದರೆ ಅಷ್ಟು ಮೊತ್ತದ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಮಾಯ ಮಾಡಿದನಲ್ಲ... ಅವನೇ ಜೀನಿಯಸ್... ನನ್ನ ಕೆಲಸ ಕೇವಲ ಅವನನ್ನು ಹಿಡಿಯುವುದು ಮಾತ್ರ.."

Product Information

Shipping & Returns

Description

"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ... ಹೊಸ ಐಡೆಂಟಿಟಿ, ಹೊಸ ಪರಿಚಯ, ಹೊಸ ಜಾಗ... ಹೀಗೆ ಎಲ್ಲರಿಂದ ಮಾಯವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ... ಅದು ಒಮ್ಮೆ ತನ್ನ ಪ್ರಯಾಣ ಆರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಇರಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ... ನಾಲ್ಕು ವರ್ಷ ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ... ಒಂದು ನಗರ ಕಾಮನ್ ಆಗಿ ಕಂಡು ಬಂದಿತು... ಅದು ಬೆಂಗಳೂರು"

''ಯೂ ಆರ್ ಎ ಜೀನಿಯಸ್ ಭೂಷಣ್..." "ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಲೂಗಳನ್ನು ಹುಡುಕಿಕೊಂಡು ಹೋದೆ ಅಷ್ಟೇ... ಆದರೆ ಅಷ್ಟು ಮೊತ್ತದ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಮಾಯ ಮಾಡಿದನಲ್ಲ... ಅವನೇ ಜೀನಿಯಸ್... ನನ್ನ ಕೆಲಸ ಕೇವಲ ಅವನನ್ನು ಹಿಡಿಯುವುದು ಮಾತ್ರ.."