✨ New Arrivals Just Dropped!Explore
ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ
HomeStore

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.

ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
$2.11
ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ
$2.11

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.

ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.

Product Information

Shipping & Returns

Description

ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.

ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.

You may also like

NEW
Thumbnail 1

ಕನ್ನಡ ಮಾಣಿಕ್ಯ ಕಿಚ್ಚ

$2.16

-70%NEW
Thumbnail 1

ಸಂಪತ್ತಿನೊಳಗೊಬ್ಬ ಸಂತ

$2.16

$0.65

-70%NEW
Thumbnail 1

ಆರದ ದೀಪ

$1.62

$0.49

-70%NEW
Thumbnail 1

ಗಂಗಾವತರಣ

$1.08

$0.32

-70%NEW
Thumbnail 1

ಹೋರಾಟದ ಹಾದಿ

$5.95

$1.78

NEW
Thumbnail 1

ಮಲಾಲ ಯೂಸಫೈಜಿಯಾ

$0.97

NEW
Thumbnail 1

ಸ್ಟೀವ್ ಜಾಬ್ಸ್

$1.30

NEW
Thumbnail 1

ನಿರ್ಭಯ

$1.62

NEW
Thumbnail 1

ಸ್ಟೀಫನ್ ಹಾಕಿಂಗ್ ಬದುಕು ಮತ್ತು ವಿಚಾರ

$1.19

-70%NEW
Thumbnail 1

ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ

$2.43

$0.73

-70%NEW
Thumbnail 1

ಅದಮ್ಯ ಚೇತನ

$1.73

$0.52

NEW
Thumbnail 1

ಬಿ. ಎಂ. ಶ್ರೀಕಂಠಯ್ಯ

$0.86