✨ New Arrivals Just Dropped!Explore
ಈ ಪ್ರೀತಿ ಒಂಥರಾ...
HomeStore

ಈ ಪ್ರೀತಿ ಒಂಥರಾ...

ಈ ಪ್ರೀತಿ ಒಂಥರಾ...

ಭಾರತಿ ಬಿ ವಿ ಅವರು ತಮ್ಮ ಕವಿತೆ, ಕಥೆ, ಪ್ರಬಂಧ, ಅನುವಾದ, ಅನುಭವ ಕಥನ ಹಾಗೂ ಪ್ರವಾಸ ಕಥನಗಳಿಂದ ಹೆಸರಾಗಿರುವ ನಮ್ಮ ನಡುವಿನ ಮಹತ್ವದ ಬರಹಗಾರ್ತಿ, ಅಪರಿಚಿತವಾದುದನ್ನು ಪರಿಚಯ ಇರುವುದರ ಮೂಲಕ ಅಭಿವ್ಯಕ್ತಿಪಡಿಸುವಾಗ ಉಂಟಾಗುವ ಗಮನ ಸೆಳೆಯುವಿಕೆಯಾಗಿದೆ. ಭಾರತಿ ಅವರಿಗೆ ಬರಹ, ಒಳಗಿರುವುದನ್ನು ಹೊರಹಾಕುವ; ವೈಯಕ್ತಿಕವಾದುದನ್ನು ಜಾಹೀರುಪಡಿಸುವ; ತನ್ನ ತನುವನ್ನೇ
ಜಗತ್ತನ್ನಾಗಿಸುವ; ಹೆಬ್ಬೆರಳ ನೋವನ್ನೇ ಕಡಲ ಮೊರೆತವನ್ನಾಗಿಸುವ ರಾಸಾಯನಿಕ ಕ್ರಿಯೆ ಈಗಾಗಲೇ ಭಾರತಿಯವರ ಕೃತಿಗಳಲ್ಲಿ ಸಂಭವಿಸಿರುವುದನ್ನು ಗುರುತಿಸಲಾಗಿದೆ. ಅವರ ಈ ಹೊಸ ಕೃತಿಯಲ್ಲೂ ಕೂಡ ನಿತ್ಯ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು; ಆಕ್ಷೇಪಣೆಗಳನ್ನು; ಹರೆಯ ಮತ್ತು ಕಾಲವನ್ನು ಕುರಿತ ವ್ಯಾಕುಲತೆಗಳನ್ನು 'ಪ್ರೇಮ'ವೆಂಬ 'ದಿವ್ಯ ಮೂಲಿಕೆ'ಯಿಂದ ಗೆಲ್ಲಬಹುದೆಂಬ 'ಶುಭ ಪ್ರತೀಕ್ಷೆಗಳನ್ನು; ಮನುಷ್ಯರನ್ನು ಪರಸ್ಪರ ಬೆಸೆಯುವುದು 'ಪ್ರೀತಿ' ಎಂಬ ಭಾವನೆಯಾಗಿರಬೇಕೆಂಬ ಒತ್ತಡಗಳನ್ನು ಹಂಚಿಕೊಳ್ಳುವ ಕಾವ್ಯದಂಥ ಬರಹಗಳಿವೆ. ಇವು ಓದುಗರ ಮನೋಭಾವವಾಗಿ ನಿಶ್ಚಲ ಮನಸ್ಸುಗಳನ್ನು ಅಲುಗಾಡಿಸಿ ಎಚ್ಚರಿಸುತ್ತವೆ.

-ತೇರ್‌ಳಿ ಎನ್. ಶೇಖರ್ (ಕವಿ ಮತ್ತು ಅನುವಾದಕರು)
$2.16
ಈ ಪ್ರೀತಿ ಒಂಥರಾ...
$2.16

More Images

ಈ ಪ್ರೀತಿ ಒಂಥರಾ... - Image 2

ಈ ಪ್ರೀತಿ ಒಂಥರಾ...

ಭಾರತಿ ಬಿ ವಿ ಅವರು ತಮ್ಮ ಕವಿತೆ, ಕಥೆ, ಪ್ರಬಂಧ, ಅನುವಾದ, ಅನುಭವ ಕಥನ ಹಾಗೂ ಪ್ರವಾಸ ಕಥನಗಳಿಂದ ಹೆಸರಾಗಿರುವ ನಮ್ಮ ನಡುವಿನ ಮಹತ್ವದ ಬರಹಗಾರ್ತಿ, ಅಪರಿಚಿತವಾದುದನ್ನು ಪರಿಚಯ ಇರುವುದರ ಮೂಲಕ ಅಭಿವ್ಯಕ್ತಿಪಡಿಸುವಾಗ ಉಂಟಾಗುವ ಗಮನ ಸೆಳೆಯುವಿಕೆಯಾಗಿದೆ. ಭಾರತಿ ಅವರಿಗೆ ಬರಹ, ಒಳಗಿರುವುದನ್ನು ಹೊರಹಾಕುವ; ವೈಯಕ್ತಿಕವಾದುದನ್ನು ಜಾಹೀರುಪಡಿಸುವ; ತನ್ನ ತನುವನ್ನೇ
ಜಗತ್ತನ್ನಾಗಿಸುವ; ಹೆಬ್ಬೆರಳ ನೋವನ್ನೇ ಕಡಲ ಮೊರೆತವನ್ನಾಗಿಸುವ ರಾಸಾಯನಿಕ ಕ್ರಿಯೆ ಈಗಾಗಲೇ ಭಾರತಿಯವರ ಕೃತಿಗಳಲ್ಲಿ ಸಂಭವಿಸಿರುವುದನ್ನು ಗುರುತಿಸಲಾಗಿದೆ. ಅವರ ಈ ಹೊಸ ಕೃತಿಯಲ್ಲೂ ಕೂಡ ನಿತ್ಯ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು; ಆಕ್ಷೇಪಣೆಗಳನ್ನು; ಹರೆಯ ಮತ್ತು ಕಾಲವನ್ನು ಕುರಿತ ವ್ಯಾಕುಲತೆಗಳನ್ನು 'ಪ್ರೇಮ'ವೆಂಬ 'ದಿವ್ಯ ಮೂಲಿಕೆ'ಯಿಂದ ಗೆಲ್ಲಬಹುದೆಂಬ 'ಶುಭ ಪ್ರತೀಕ್ಷೆಗಳನ್ನು; ಮನುಷ್ಯರನ್ನು ಪರಸ್ಪರ ಬೆಸೆಯುವುದು 'ಪ್ರೀತಿ' ಎಂಬ ಭಾವನೆಯಾಗಿರಬೇಕೆಂಬ ಒತ್ತಡಗಳನ್ನು ಹಂಚಿಕೊಳ್ಳುವ ಕಾವ್ಯದಂಥ ಬರಹಗಳಿವೆ. ಇವು ಓದುಗರ ಮನೋಭಾವವಾಗಿ ನಿಶ್ಚಲ ಮನಸ್ಸುಗಳನ್ನು ಅಲುಗಾಡಿಸಿ ಎಚ್ಚರಿಸುತ್ತವೆ.

-ತೇರ್‌ಳಿ ಎನ್. ಶೇಖರ್ (ಕವಿ ಮತ್ತು ಅನುವಾದಕರು)

Product Information

Shipping & Returns

Description

ಭಾರತಿ ಬಿ ವಿ ಅವರು ತಮ್ಮ ಕವಿತೆ, ಕಥೆ, ಪ್ರಬಂಧ, ಅನುವಾದ, ಅನುಭವ ಕಥನ ಹಾಗೂ ಪ್ರವಾಸ ಕಥನಗಳಿಂದ ಹೆಸರಾಗಿರುವ ನಮ್ಮ ನಡುವಿನ ಮಹತ್ವದ ಬರಹಗಾರ್ತಿ, ಅಪರಿಚಿತವಾದುದನ್ನು ಪರಿಚಯ ಇರುವುದರ ಮೂಲಕ ಅಭಿವ್ಯಕ್ತಿಪಡಿಸುವಾಗ ಉಂಟಾಗುವ ಗಮನ ಸೆಳೆಯುವಿಕೆಯಾಗಿದೆ. ಭಾರತಿ ಅವರಿಗೆ ಬರಹ, ಒಳಗಿರುವುದನ್ನು ಹೊರಹಾಕುವ; ವೈಯಕ್ತಿಕವಾದುದನ್ನು ಜಾಹೀರುಪಡಿಸುವ; ತನ್ನ ತನುವನ್ನೇ
ಜಗತ್ತನ್ನಾಗಿಸುವ; ಹೆಬ್ಬೆರಳ ನೋವನ್ನೇ ಕಡಲ ಮೊರೆತವನ್ನಾಗಿಸುವ ರಾಸಾಯನಿಕ ಕ್ರಿಯೆ ಈಗಾಗಲೇ ಭಾರತಿಯವರ ಕೃತಿಗಳಲ್ಲಿ ಸಂಭವಿಸಿರುವುದನ್ನು ಗುರುತಿಸಲಾಗಿದೆ. ಅವರ ಈ ಹೊಸ ಕೃತಿಯಲ್ಲೂ ಕೂಡ ನಿತ್ಯ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು; ಆಕ್ಷೇಪಣೆಗಳನ್ನು; ಹರೆಯ ಮತ್ತು ಕಾಲವನ್ನು ಕುರಿತ ವ್ಯಾಕುಲತೆಗಳನ್ನು 'ಪ್ರೇಮ'ವೆಂಬ 'ದಿವ್ಯ ಮೂಲಿಕೆ'ಯಿಂದ ಗೆಲ್ಲಬಹುದೆಂಬ 'ಶುಭ ಪ್ರತೀಕ್ಷೆಗಳನ್ನು; ಮನುಷ್ಯರನ್ನು ಪರಸ್ಪರ ಬೆಸೆಯುವುದು 'ಪ್ರೀತಿ' ಎಂಬ ಭಾವನೆಯಾಗಿರಬೇಕೆಂಬ ಒತ್ತಡಗಳನ್ನು ಹಂಚಿಕೊಳ್ಳುವ ಕಾವ್ಯದಂಥ ಬರಹಗಳಿವೆ. ಇವು ಓದುಗರ ಮನೋಭಾವವಾಗಿ ನಿಶ್ಚಲ ಮನಸ್ಸುಗಳನ್ನು ಅಲುಗಾಡಿಸಿ ಎಚ್ಚರಿಸುತ್ತವೆ.

-ತೇರ್‌ಳಿ ಎನ್. ಶೇಖರ್ (ಕವಿ ಮತ್ತು ಅನುವಾದಕರು)