✨ New Arrivals Just Dropped!Explore
ಗಾಂಧಿ ಕಗ್ಗೊಲೆ
HomeStore

ಗಾಂಧಿ ಕಗ್ಗೊಲೆ

ಗಾಂಧಿ ಕಗ್ಗೊಲೆ

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
$0.32

Original: $1.08

-70%
ಗಾಂಧಿ ಕಗ್ಗೊಲೆ

$1.08

$0.32

ಗಾಂಧಿ ಕಗ್ಗೊಲೆ

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

Product Information

Shipping & Returns

Description

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.