✨ New Arrivals Just Dropped!Explore
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
HomeStore

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ  ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ  ಸಂತರ, ಯೋಗಿಗಳ ಜೀವನ ಚಿತ್ರಣ.

 ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ  ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.

$5.41
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
$5.41

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ  ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ  ಸಂತರ, ಯೋಗಿಗಳ ಜೀವನ ಚಿತ್ರಣ.

 ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ  ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.

Product Information

Shipping & Returns

Description

ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ  ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ  ಸಂತರ, ಯೋಗಿಗಳ ಜೀವನ ಚಿತ್ರಣ.

 ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ  ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.