✨ New Arrivals Just Dropped!Explore
ಹುಲಿಯ ಬೆನ್ನೇರಿ
HomeStore

ಹುಲಿಯ ಬೆನ್ನೇರಿ

ಹುಲಿಯ ಬೆನ್ನೇರಿ

ಒತ್ತಡ ಮತ್ತು ನಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲು ಜೀವಜಗತ್ತಿನ ಕಾನೂನುಗಳ ಸ್ಕೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಈ ಕಾನೂನುಗಳನ್ನು ಯಾರೂ ಬರೆದಿಟ್ಟಿಲ್ಲ. ಇವು ಅಲಿಖಿತ ಕಾನೂನುಗಳು.

ನಮಗೆ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಶರೀರದ ಅಂಗಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು, ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು, ಒತ್ತಡ ನಿರ್ವಹಣೆಯ ಒಳನೋಟವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಇದನ್ನು ರಚಿಸಿರುವ ಡಾ|| ನಾ. ಸೋಮೇಶ್ವರ ಅವರು ವೈದ್ಯರು ಮತ್ತು ಖ್ಯಾತ ಲೇಖಕರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಕೃತಿಗಳು ಪ್ರಕಟವಾಗಿದೆ. ವ್ಯಕ್ತಿ ವಿಕಸನ ಮಾಲೆಯಲ್ಲಿ ಇವರ 'ಹುಲಿಯ ಜೊತೆ ಜೊತೆಯಲಿ...' ಮತ್ತು 'ನಮ್ಮ ಆಹಾರ ಹೇಗಿರಬೇಕು ?' ಎಂಬ ಕೃತಿಗಳು ಪ್ರಕಟವಾಗಿವೆ.
$0.15

Original: $0.49

-69%
ಹುಲಿಯ ಬೆನ್ನೇರಿ

$0.49

$0.15

ಹುಲಿಯ ಬೆನ್ನೇರಿ

ಒತ್ತಡ ಮತ್ತು ನಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲು ಜೀವಜಗತ್ತಿನ ಕಾನೂನುಗಳ ಸ್ಕೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಈ ಕಾನೂನುಗಳನ್ನು ಯಾರೂ ಬರೆದಿಟ್ಟಿಲ್ಲ. ಇವು ಅಲಿಖಿತ ಕಾನೂನುಗಳು.

ನಮಗೆ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಶರೀರದ ಅಂಗಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು, ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು, ಒತ್ತಡ ನಿರ್ವಹಣೆಯ ಒಳನೋಟವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಇದನ್ನು ರಚಿಸಿರುವ ಡಾ|| ನಾ. ಸೋಮೇಶ್ವರ ಅವರು ವೈದ್ಯರು ಮತ್ತು ಖ್ಯಾತ ಲೇಖಕರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಕೃತಿಗಳು ಪ್ರಕಟವಾಗಿದೆ. ವ್ಯಕ್ತಿ ವಿಕಸನ ಮಾಲೆಯಲ್ಲಿ ಇವರ 'ಹುಲಿಯ ಜೊತೆ ಜೊತೆಯಲಿ...' ಮತ್ತು 'ನಮ್ಮ ಆಹಾರ ಹೇಗಿರಬೇಕು ?' ಎಂಬ ಕೃತಿಗಳು ಪ್ರಕಟವಾಗಿವೆ.

Product Information

Shipping & Returns

Description

ಒತ್ತಡ ಮತ್ತು ನಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲು ಜೀವಜಗತ್ತಿನ ಕಾನೂನುಗಳ ಸ್ಕೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಈ ಕಾನೂನುಗಳನ್ನು ಯಾರೂ ಬರೆದಿಟ್ಟಿಲ್ಲ. ಇವು ಅಲಿಖಿತ ಕಾನೂನುಗಳು.

ನಮಗೆ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಶರೀರದ ಅಂಗಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು, ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು, ಒತ್ತಡ ನಿರ್ವಹಣೆಯ ಒಳನೋಟವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಇದನ್ನು ರಚಿಸಿರುವ ಡಾ|| ನಾ. ಸೋಮೇಶ್ವರ ಅವರು ವೈದ್ಯರು ಮತ್ತು ಖ್ಯಾತ ಲೇಖಕರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಕೃತಿಗಳು ಪ್ರಕಟವಾಗಿದೆ. ವ್ಯಕ್ತಿ ವಿಕಸನ ಮಾಲೆಯಲ್ಲಿ ಇವರ 'ಹುಲಿಯ ಜೊತೆ ಜೊತೆಯಲಿ...' ಮತ್ತು 'ನಮ್ಮ ಆಹಾರ ಹೇಗಿರಬೇಕು ?' ಎಂಬ ಕೃತಿಗಳು ಪ್ರಕಟವಾಗಿವೆ.