✨ New Arrivals Just Dropped!Explore
ಹುಣಸೇ ಚಿಗುರು
HomeStore

ಹುಣಸೇ ಚಿಗುರು

ಹುಣಸೇ ಚಿಗುರು

ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ.

-ದಯಾ ಗಂಗನಘಟ್ಟ

$0.32

Original: $1.08

-70%
ಹುಣಸೇ ಚಿಗುರು

$1.08

$0.32

More Images

ಹುಣಸೇ ಚಿಗುರು - Image 2

ಹುಣಸೇ ಚಿಗುರು

ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ.

-ದಯಾ ಗಂಗನಘಟ್ಟ

Product Information

Shipping & Returns

Description

ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ.

-ದಯಾ ಗಂಗನಘಟ್ಟ