✨ New Arrivals Just Dropped!Explore
ಇದೊಂಥರಾ ಆತ್ಮಕಥೆ
HomeStore

ಇದೊಂಥರಾ ಆತ್ಮಕಥೆ

ಇದೊಂಥರಾ ಆತ್ಮಕಥೆ

ಓಡುವ ಕಾಲವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನು ಸುಳ್ಳು ಮಾಡಿದವರು ಹಿರಿಯ ಪತ್ರಕರ್ತ, ಆರ್. ಟಿ. ವಿಠಲಮೂರ್ತಿ ಅವರು,

'ಇದೊಂಥರಾ ಆತ್ಮಕಥೆ'
ಕಾಲವನ್ನು ಕಟ್ಟಿ ಹಾಕಿದ ಕಥನ, ರಾಜ್ಯದ ಅಧಿಕಾರದ ಗದ್ದುಗೆಯಲ್ಲಿದ್ದವರ ಅಂತರಂಗದ ಪಿಸುಮಾತನ್ನು ಹಿಡಿದಿಟ್ಟವರು ವಿರಳ. ಆರ್ ಟಿ ವಿಠಲಮೂರ್ತಿ ಅಂತಹ ಅಪರೂಪದ ಪತ್ರಕರ್ತರು. ಅಧಿಕಾರವೆಂಬ ಅರಗಿನ ಮನೆಯಲ್ಲಿರುವವರ ಅಂತರಂಗದ ವರದಿಗಾರಿಕೆ ಇವರಿಗೆ ಮಾತ್ರ ಸಾಧ್ಯ ಎನ್ನುವುದನ್ನು ಈ ಕೃತಿ ಸಾಬೀತುಪಡಿಸಿದೆ. ತಮ್ಮ ಕೈನಲ್ಲಿರುವ ಕನ್ನಡಿಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವನ್ನು ಸಲೀಸಾಗಿ ಕಟ್ಟಿ ಹಾಕಿ ಕೂರಿಸಿದ್ದಾರೆ. ತಮ್ಮ ಆತ್ಮ ಕಥನಕ್ಕೆ ನಾಡಿನ ಆತ್ಮ ಕಥನವನ್ನು ಬೆಸುಗೆ ಹಾಕಿದ್ದಾರೆ. ಈ ಕೃತಿ ಓದುತ್ತಾ ಹೋದರೆ ಒಂದು ಅಚ್ಚರಿ, ಒಂದು ವಿಷಾದ, ಒಂದು ತಲ್ಲಣ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಇದು 'ಇದೊಂಥರಾ ಆತ್ಮಕಥೆ'.

ಜಿ ಎನ್ ಮೋಹನ್
$0.81

Original: $2.70

-70%
ಇದೊಂಥರಾ ಆತ್ಮಕಥೆ

$2.70

$0.81

ಇದೊಂಥರಾ ಆತ್ಮಕಥೆ

ಓಡುವ ಕಾಲವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನು ಸುಳ್ಳು ಮಾಡಿದವರು ಹಿರಿಯ ಪತ್ರಕರ್ತ, ಆರ್. ಟಿ. ವಿಠಲಮೂರ್ತಿ ಅವರು,

'ಇದೊಂಥರಾ ಆತ್ಮಕಥೆ'
ಕಾಲವನ್ನು ಕಟ್ಟಿ ಹಾಕಿದ ಕಥನ, ರಾಜ್ಯದ ಅಧಿಕಾರದ ಗದ್ದುಗೆಯಲ್ಲಿದ್ದವರ ಅಂತರಂಗದ ಪಿಸುಮಾತನ್ನು ಹಿಡಿದಿಟ್ಟವರು ವಿರಳ. ಆರ್ ಟಿ ವಿಠಲಮೂರ್ತಿ ಅಂತಹ ಅಪರೂಪದ ಪತ್ರಕರ್ತರು. ಅಧಿಕಾರವೆಂಬ ಅರಗಿನ ಮನೆಯಲ್ಲಿರುವವರ ಅಂತರಂಗದ ವರದಿಗಾರಿಕೆ ಇವರಿಗೆ ಮಾತ್ರ ಸಾಧ್ಯ ಎನ್ನುವುದನ್ನು ಈ ಕೃತಿ ಸಾಬೀತುಪಡಿಸಿದೆ. ತಮ್ಮ ಕೈನಲ್ಲಿರುವ ಕನ್ನಡಿಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವನ್ನು ಸಲೀಸಾಗಿ ಕಟ್ಟಿ ಹಾಕಿ ಕೂರಿಸಿದ್ದಾರೆ. ತಮ್ಮ ಆತ್ಮ ಕಥನಕ್ಕೆ ನಾಡಿನ ಆತ್ಮ ಕಥನವನ್ನು ಬೆಸುಗೆ ಹಾಕಿದ್ದಾರೆ. ಈ ಕೃತಿ ಓದುತ್ತಾ ಹೋದರೆ ಒಂದು ಅಚ್ಚರಿ, ಒಂದು ವಿಷಾದ, ಒಂದು ತಲ್ಲಣ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಇದು 'ಇದೊಂಥರಾ ಆತ್ಮಕಥೆ'.

ಜಿ ಎನ್ ಮೋಹನ್

Product Information

Shipping & Returns

Description

ಓಡುವ ಕಾಲವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನು ಸುಳ್ಳು ಮಾಡಿದವರು ಹಿರಿಯ ಪತ್ರಕರ್ತ, ಆರ್. ಟಿ. ವಿಠಲಮೂರ್ತಿ ಅವರು,

'ಇದೊಂಥರಾ ಆತ್ಮಕಥೆ'
ಕಾಲವನ್ನು ಕಟ್ಟಿ ಹಾಕಿದ ಕಥನ, ರಾಜ್ಯದ ಅಧಿಕಾರದ ಗದ್ದುಗೆಯಲ್ಲಿದ್ದವರ ಅಂತರಂಗದ ಪಿಸುಮಾತನ್ನು ಹಿಡಿದಿಟ್ಟವರು ವಿರಳ. ಆರ್ ಟಿ ವಿಠಲಮೂರ್ತಿ ಅಂತಹ ಅಪರೂಪದ ಪತ್ರಕರ್ತರು. ಅಧಿಕಾರವೆಂಬ ಅರಗಿನ ಮನೆಯಲ್ಲಿರುವವರ ಅಂತರಂಗದ ವರದಿಗಾರಿಕೆ ಇವರಿಗೆ ಮಾತ್ರ ಸಾಧ್ಯ ಎನ್ನುವುದನ್ನು ಈ ಕೃತಿ ಸಾಬೀತುಪಡಿಸಿದೆ. ತಮ್ಮ ಕೈನಲ್ಲಿರುವ ಕನ್ನಡಿಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವನ್ನು ಸಲೀಸಾಗಿ ಕಟ್ಟಿ ಹಾಕಿ ಕೂರಿಸಿದ್ದಾರೆ. ತಮ್ಮ ಆತ್ಮ ಕಥನಕ್ಕೆ ನಾಡಿನ ಆತ್ಮ ಕಥನವನ್ನು ಬೆಸುಗೆ ಹಾಕಿದ್ದಾರೆ. ಈ ಕೃತಿ ಓದುತ್ತಾ ಹೋದರೆ ಒಂದು ಅಚ್ಚರಿ, ಒಂದು ವಿಷಾದ, ಒಂದು ತಲ್ಲಣ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಇದು 'ಇದೊಂಥರಾ ಆತ್ಮಕಥೆ'.

ಜಿ ಎನ್ ಮೋಹನ್