✨ New Arrivals Just Dropped!Explore
ಕಾಡು ಹುಡುಗನ ಹಾಡು ಪಾಡು
HomeStore

ಕಾಡು ಹುಡುಗನ ಹಾಡು ಪಾಡು

ಕಾಡು ಹುಡುಗನ ಹಾಡು ಪಾಡು

ಕತೆಗಳಲ್ಲೂ ಜವಾರಿ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾಮಿ ಲೇಖನಗಳಲ್ಲೂ ಗ್ರಾಮ್ಯಸ್ತರದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ಭಿನ್ನವಾಗಿ ಬರೆಯುವುದು ಬೇಡವೆನಿಸಿರಬಹುದು. ಸಕ್ಕರೆ ಕಾಫಿಯನ್ನು ಕುಡಿಯುತ್ತಿದ್ದೇವೆಂದು ಚೋಳುತ್ತಿದ್ದವರೆಲ್ಲ ಬೆಲ್ಲದ ಕಾಫಿಗೆ ವಾಲುತ್ತಿರುವಂತೆ ಇವರ ಲೇಖನಗಳು ನಾಟಿ ಫಸಲನ್ನೇ ನೀಡುತ್ತಿರುವುದು ಹೆಮ್ಮೆಯ ಸಂಗತಿ.

- ಜಿ. ಡಿ. ಮಹದೇವು ಗಟ್ಟಿಗುಂದ, ರೈತಸಾಹಿತಿ

ಬಿಳಿಗಿರಿರಂಗನ ಬೆಟ್ಟದ ಸಾಲಿನಲ್ಲಿ ಹೊನ್ನಮೇಟಿ ಎಸ್ಟೇಟ್ ಸ್ಥಾಪಿಸಿ ದೊರೆಯಂತೆ ಮೆರೆದಿದ್ದ ಆರ್. ಸಿ. ಮಾರೀಸ್ ಬಗ್ಗೆ ಅಧ್ಯಯನ ಮಾಡುತ್ತಿರುವ ಸ್ವಾಮಿಯವರು, ಈ ಸಂಕಲನದಲ್ಲಿ ಮಾರೀಸ್ ಕುರಿತು ಒಂದು ಮನೋಜ್ಞ ಲೇಖನ ಬರೆದಿದ್ದಾರೆ. ಇದರ ಕುರಿತಂತೆ ಕುತೂಹಲಗೊಂಡು ಅನೇಕರನ್ನು ಭೇಟಿ ಮಾಡಿದ್ದ ಸ್ವಾಮಿಯವರಿಗೆ ನನ್ನಲ್ಲಿದ್ದ ಆರ್. ಸಿ. ಮಾರೀಸ್ ಅವರ ಟಿಪ್ಪಣಿ ನೀಡಿದ್ದೇನೆ. ಇಂತಹವೇ ಉತ್ತಮ ಲೇಖನಗಳು ಈ ಸಂಕಲನದಲ್ಲಿವೆ.

- ಜನಾರ್ದನ್, ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು
$1.62
ಕಾಡು ಹುಡುಗನ ಹಾಡು ಪಾಡು
$1.62

More Images

ಕಾಡು ಹುಡುಗನ ಹಾಡು ಪಾಡು - Image 2

ಕಾಡು ಹುಡುಗನ ಹಾಡು ಪಾಡು

ಕತೆಗಳಲ್ಲೂ ಜವಾರಿ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾಮಿ ಲೇಖನಗಳಲ್ಲೂ ಗ್ರಾಮ್ಯಸ್ತರದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ಭಿನ್ನವಾಗಿ ಬರೆಯುವುದು ಬೇಡವೆನಿಸಿರಬಹುದು. ಸಕ್ಕರೆ ಕಾಫಿಯನ್ನು ಕುಡಿಯುತ್ತಿದ್ದೇವೆಂದು ಚೋಳುತ್ತಿದ್ದವರೆಲ್ಲ ಬೆಲ್ಲದ ಕಾಫಿಗೆ ವಾಲುತ್ತಿರುವಂತೆ ಇವರ ಲೇಖನಗಳು ನಾಟಿ ಫಸಲನ್ನೇ ನೀಡುತ್ತಿರುವುದು ಹೆಮ್ಮೆಯ ಸಂಗತಿ.

- ಜಿ. ಡಿ. ಮಹದೇವು ಗಟ್ಟಿಗುಂದ, ರೈತಸಾಹಿತಿ

ಬಿಳಿಗಿರಿರಂಗನ ಬೆಟ್ಟದ ಸಾಲಿನಲ್ಲಿ ಹೊನ್ನಮೇಟಿ ಎಸ್ಟೇಟ್ ಸ್ಥಾಪಿಸಿ ದೊರೆಯಂತೆ ಮೆರೆದಿದ್ದ ಆರ್. ಸಿ. ಮಾರೀಸ್ ಬಗ್ಗೆ ಅಧ್ಯಯನ ಮಾಡುತ್ತಿರುವ ಸ್ವಾಮಿಯವರು, ಈ ಸಂಕಲನದಲ್ಲಿ ಮಾರೀಸ್ ಕುರಿತು ಒಂದು ಮನೋಜ್ಞ ಲೇಖನ ಬರೆದಿದ್ದಾರೆ. ಇದರ ಕುರಿತಂತೆ ಕುತೂಹಲಗೊಂಡು ಅನೇಕರನ್ನು ಭೇಟಿ ಮಾಡಿದ್ದ ಸ್ವಾಮಿಯವರಿಗೆ ನನ್ನಲ್ಲಿದ್ದ ಆರ್. ಸಿ. ಮಾರೀಸ್ ಅವರ ಟಿಪ್ಪಣಿ ನೀಡಿದ್ದೇನೆ. ಇಂತಹವೇ ಉತ್ತಮ ಲೇಖನಗಳು ಈ ಸಂಕಲನದಲ್ಲಿವೆ.

- ಜನಾರ್ದನ್, ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು

Product Information

Shipping & Returns

Description

ಕತೆಗಳಲ್ಲೂ ಜವಾರಿ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾಮಿ ಲೇಖನಗಳಲ್ಲೂ ಗ್ರಾಮ್ಯಸ್ತರದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ಭಿನ್ನವಾಗಿ ಬರೆಯುವುದು ಬೇಡವೆನಿಸಿರಬಹುದು. ಸಕ್ಕರೆ ಕಾಫಿಯನ್ನು ಕುಡಿಯುತ್ತಿದ್ದೇವೆಂದು ಚೋಳುತ್ತಿದ್ದವರೆಲ್ಲ ಬೆಲ್ಲದ ಕಾಫಿಗೆ ವಾಲುತ್ತಿರುವಂತೆ ಇವರ ಲೇಖನಗಳು ನಾಟಿ ಫಸಲನ್ನೇ ನೀಡುತ್ತಿರುವುದು ಹೆಮ್ಮೆಯ ಸಂಗತಿ.

- ಜಿ. ಡಿ. ಮಹದೇವು ಗಟ್ಟಿಗುಂದ, ರೈತಸಾಹಿತಿ

ಬಿಳಿಗಿರಿರಂಗನ ಬೆಟ್ಟದ ಸಾಲಿನಲ್ಲಿ ಹೊನ್ನಮೇಟಿ ಎಸ್ಟೇಟ್ ಸ್ಥಾಪಿಸಿ ದೊರೆಯಂತೆ ಮೆರೆದಿದ್ದ ಆರ್. ಸಿ. ಮಾರೀಸ್ ಬಗ್ಗೆ ಅಧ್ಯಯನ ಮಾಡುತ್ತಿರುವ ಸ್ವಾಮಿಯವರು, ಈ ಸಂಕಲನದಲ್ಲಿ ಮಾರೀಸ್ ಕುರಿತು ಒಂದು ಮನೋಜ್ಞ ಲೇಖನ ಬರೆದಿದ್ದಾರೆ. ಇದರ ಕುರಿತಂತೆ ಕುತೂಹಲಗೊಂಡು ಅನೇಕರನ್ನು ಭೇಟಿ ಮಾಡಿದ್ದ ಸ್ವಾಮಿಯವರಿಗೆ ನನ್ನಲ್ಲಿದ್ದ ಆರ್. ಸಿ. ಮಾರೀಸ್ ಅವರ ಟಿಪ್ಪಣಿ ನೀಡಿದ್ದೇನೆ. ಇಂತಹವೇ ಉತ್ತಮ ಲೇಖನಗಳು ಈ ಸಂಕಲನದಲ್ಲಿವೆ.

- ಜನಾರ್ದನ್, ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35