✨ New Arrivals Just Dropped!Explore
ಕಾಡು ಕಾಯೋ ಕೆಲಸ
HomeStore

ಕಾಡು ಕಾಯೋ ಕೆಲಸ

ಕಾಡು ಕಾಯೋ ಕೆಲಸ

ತಮ್ಮ ವೃತ್ತಿ ಜೀವನದ ಅನುಭವಗಳಿಂದ ಪ್ರೇರಿತರಾಗಿ ನನ್ನ ಪುತ್ರಸಮಾನರಾದ ಪ್ರವೀಣ ಕುಮಾರ್ ಬನ್ಸೂರ್ ಇವರು 'ಕಾಡು ಕಾಯುವ ಕೆಲಸ'ದಲ್ಲಿ ಒದಗಬಹುದಾದ ನೋವು-ನಲಿವುಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ರೋಚಕವಾಗಿ ಕಥಾ ರೂಪದಲ್ಲಿ ದಾಖಲಿಸಿದ್ದಾರೆ. ನಾನು ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಕುಮಟಾದಲ್ಲಿ ಹಲವಾರು ತಿಂಗಳು ವಾಸಮಾಡಬೇಕಾಗಿ ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರ ನಿಕಟ ಸಂಪರ್ಕದಲ್ಲಿದ್ದುದರಿಂದ ಇವರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೇನೆ. ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ, ಪಕ್ಕಾ ವೃತ್ತಿಪರ ಬರಹಗಾರರಂತೆ ಕಥೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಇವರ ಈ ಮೊದಲ ಪುಸ್ತಕದಲ್ಲಿನ ಬರವಣಿಗೆಯ ಶೈಲಿಯನ್ನು ಗಮನಿಸಿದರೆ, ಸಾಹಿತ್ಯಕ್ಷೇತ್ರದಲ್ಲಿ ಇವರಿಗೆ ಮುಂದೆ ಉಜ್ವಲ ಭವಿಷ್ಯವಿದೆಯೆಂದು ನನ್ನ ನಂಬಿಕೆ.

ತಮ್ಮ ಕಾರ್ಯದೊತ್ತಡದ ನಡುವೆಯೂ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕೈಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಲಿ; ಆ ಅನುಭವಗಳು ಬರಹದ ರೂಪದಲ್ಲಿ ನಮಗೆ ಓದಲು ಸಿಗಲಿ; ವನಸಂಪತ್ತನ್ನು ರಕ್ಷಿಸುತ್ತಿರುವ ಎಲ್ಲರಿಗೂ ಇವರ ಬರಹಗಳಿಂದ ಪ್ರೇರಣೆ ಸಿಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

-ದುರ್ಗೇಶ್ ಚಂದಾವರ್ಕರ್

ಚೇರ್ಮನ್, ದಿ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮುಂಬೈ.

$0.58

Original: $1.95

-70%
ಕಾಡು ಕಾಯೋ ಕೆಲಸ

$1.95

$0.58

More Images

ಕಾಡು ಕಾಯೋ ಕೆಲಸ - Image 2

ಕಾಡು ಕಾಯೋ ಕೆಲಸ

ತಮ್ಮ ವೃತ್ತಿ ಜೀವನದ ಅನುಭವಗಳಿಂದ ಪ್ರೇರಿತರಾಗಿ ನನ್ನ ಪುತ್ರಸಮಾನರಾದ ಪ್ರವೀಣ ಕುಮಾರ್ ಬನ್ಸೂರ್ ಇವರು 'ಕಾಡು ಕಾಯುವ ಕೆಲಸ'ದಲ್ಲಿ ಒದಗಬಹುದಾದ ನೋವು-ನಲಿವುಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ರೋಚಕವಾಗಿ ಕಥಾ ರೂಪದಲ್ಲಿ ದಾಖಲಿಸಿದ್ದಾರೆ. ನಾನು ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಕುಮಟಾದಲ್ಲಿ ಹಲವಾರು ತಿಂಗಳು ವಾಸಮಾಡಬೇಕಾಗಿ ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರ ನಿಕಟ ಸಂಪರ್ಕದಲ್ಲಿದ್ದುದರಿಂದ ಇವರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೇನೆ. ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ, ಪಕ್ಕಾ ವೃತ್ತಿಪರ ಬರಹಗಾರರಂತೆ ಕಥೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಇವರ ಈ ಮೊದಲ ಪುಸ್ತಕದಲ್ಲಿನ ಬರವಣಿಗೆಯ ಶೈಲಿಯನ್ನು ಗಮನಿಸಿದರೆ, ಸಾಹಿತ್ಯಕ್ಷೇತ್ರದಲ್ಲಿ ಇವರಿಗೆ ಮುಂದೆ ಉಜ್ವಲ ಭವಿಷ್ಯವಿದೆಯೆಂದು ನನ್ನ ನಂಬಿಕೆ.

ತಮ್ಮ ಕಾರ್ಯದೊತ್ತಡದ ನಡುವೆಯೂ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕೈಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಲಿ; ಆ ಅನುಭವಗಳು ಬರಹದ ರೂಪದಲ್ಲಿ ನಮಗೆ ಓದಲು ಸಿಗಲಿ; ವನಸಂಪತ್ತನ್ನು ರಕ್ಷಿಸುತ್ತಿರುವ ಎಲ್ಲರಿಗೂ ಇವರ ಬರಹಗಳಿಂದ ಪ್ರೇರಣೆ ಸಿಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

-ದುರ್ಗೇಶ್ ಚಂದಾವರ್ಕರ್

ಚೇರ್ಮನ್, ದಿ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮುಂಬೈ.

Product Information

Shipping & Returns

Description

ತಮ್ಮ ವೃತ್ತಿ ಜೀವನದ ಅನುಭವಗಳಿಂದ ಪ್ರೇರಿತರಾಗಿ ನನ್ನ ಪುತ್ರಸಮಾನರಾದ ಪ್ರವೀಣ ಕುಮಾರ್ ಬನ್ಸೂರ್ ಇವರು 'ಕಾಡು ಕಾಯುವ ಕೆಲಸ'ದಲ್ಲಿ ಒದಗಬಹುದಾದ ನೋವು-ನಲಿವುಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ರೋಚಕವಾಗಿ ಕಥಾ ರೂಪದಲ್ಲಿ ದಾಖಲಿಸಿದ್ದಾರೆ. ನಾನು ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಕುಮಟಾದಲ್ಲಿ ಹಲವಾರು ತಿಂಗಳು ವಾಸಮಾಡಬೇಕಾಗಿ ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರ ನಿಕಟ ಸಂಪರ್ಕದಲ್ಲಿದ್ದುದರಿಂದ ಇವರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೇನೆ. ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ, ಪಕ್ಕಾ ವೃತ್ತಿಪರ ಬರಹಗಾರರಂತೆ ಕಥೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಇವರ ಈ ಮೊದಲ ಪುಸ್ತಕದಲ್ಲಿನ ಬರವಣಿಗೆಯ ಶೈಲಿಯನ್ನು ಗಮನಿಸಿದರೆ, ಸಾಹಿತ್ಯಕ್ಷೇತ್ರದಲ್ಲಿ ಇವರಿಗೆ ಮುಂದೆ ಉಜ್ವಲ ಭವಿಷ್ಯವಿದೆಯೆಂದು ನನ್ನ ನಂಬಿಕೆ.

ತಮ್ಮ ಕಾರ್ಯದೊತ್ತಡದ ನಡುವೆಯೂ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕೈಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಲಿ; ಆ ಅನುಭವಗಳು ಬರಹದ ರೂಪದಲ್ಲಿ ನಮಗೆ ಓದಲು ಸಿಗಲಿ; ವನಸಂಪತ್ತನ್ನು ರಕ್ಷಿಸುತ್ತಿರುವ ಎಲ್ಲರಿಗೂ ಇವರ ಬರಹಗಳಿಂದ ಪ್ರೇರಣೆ ಸಿಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

-ದುರ್ಗೇಶ್ ಚಂದಾವರ್ಕರ್

ಚೇರ್ಮನ್, ದಿ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮುಂಬೈ.

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35