✨ New Arrivals Just Dropped!Explore
ಕಂಡಷ್ಟೂ ಪ್ರಪಂಚ
HomeStore

ಕಂಡಷ್ಟೂ ಪ್ರಪಂಚ

ಕಂಡಷ್ಟೂ ಪ್ರಪಂಚ

ಅಂಜಲಿ ರಾಮಣ್ಣ ನೀವು ಮೈಸೂರಿನ ಅರುಣ ರಾಮಣ್ಣ ಅವರ ಮಗಳು ಎನ್ನುವುದು ನನಗೆ ವಿಶೇಷ ಅಭಿಮಾನ. ಪ್ರವಾಸ ಕಥನ ನಿಮ್ಮ ಕೈ ಹಿಡಿದಿದೆ. ನಿಮ್ಮ ಬರವಣಿಗೆಯ ಶೈಲಿ ಸರಳವಾಗಿದ್ದೂ ಕಾವ್ಯಾತ್ಮಕ ಮತ್ತು ರೂಪಕಾತ್ಮಕವಾಗಿದೆ. ಇಂಪ್ರೆಸ್ ಮಾಡಲು ಬರೆಯುವ ಹಂಗಿನಿಂದ ದೂರ ಇದ್ದೀರಿ. ಇದು ಲೇಖಕರಿಗೆ ಬಹಳ ಮುಖ್ಯ. ನಿಮ್ಮ ಬರಹಗಳಲ್ಲಿ ಸ್ಥಳಗಳ ಭೌಗೋಳಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಚಿತ್ರಣಗಳ ಸ್ಥೂಲ ಪರಿಚಯವಿದೆ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಆಪ್ತವಾಗುವಂತೆ ರಚಿಸಿರುವುದು ಈ ಪ್ರವಾಸ ಕಥನದ ವೈಶಿಷ್ಟ್ಯ. ಮಹಿಳಾ ಪರ ಚಿಂತನೆಗಳಿಗೆ ಹೆಸರಾಗಿರುವ ನೀವು ಬರೆದ ಪ್ರವಾಸ ಕಥನದಲ್ಲಿಯೂ ಇದು ಮೈದುಂಬಿ ಹರಿದಿದೆ. ಹಲವಾರು ಸ್ಥಳಗಳಲ್ಲಿ ದಣಿವರಿಯದೆ ಓಡಾಡಿ ಅಲ್ಲಿನ ಜನಜೀವನವನ್ನು ಮನದುಂಬಿ ಬರೆದು ಕನ್ನಡಿಗರಿಗೆ ಹಲವು ಜಾಗಗಳ ಒಂದು ಹೊರಳು ನೋಟವನ್ನು ನೀಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮಗೆ ಅಭಿನಂದನೆಗಳು.

-ಎನ್. ಆರ್. ವಿಶುಕುಮಾರ್
ವಿಶ್ರಾಂತ ನಿರ್ದೇಶಕರು, ವಾರ್ತಾ ಇಲಾಖೆ ಉಪಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ.
$3.24
ಕಂಡಷ್ಟೂ ಪ್ರಪಂಚ
$3.24

More Images

ಕಂಡಷ್ಟೂ ಪ್ರಪಂಚ - Image 2

ಕಂಡಷ್ಟೂ ಪ್ರಪಂಚ

ಅಂಜಲಿ ರಾಮಣ್ಣ ನೀವು ಮೈಸೂರಿನ ಅರುಣ ರಾಮಣ್ಣ ಅವರ ಮಗಳು ಎನ್ನುವುದು ನನಗೆ ವಿಶೇಷ ಅಭಿಮಾನ. ಪ್ರವಾಸ ಕಥನ ನಿಮ್ಮ ಕೈ ಹಿಡಿದಿದೆ. ನಿಮ್ಮ ಬರವಣಿಗೆಯ ಶೈಲಿ ಸರಳವಾಗಿದ್ದೂ ಕಾವ್ಯಾತ್ಮಕ ಮತ್ತು ರೂಪಕಾತ್ಮಕವಾಗಿದೆ. ಇಂಪ್ರೆಸ್ ಮಾಡಲು ಬರೆಯುವ ಹಂಗಿನಿಂದ ದೂರ ಇದ್ದೀರಿ. ಇದು ಲೇಖಕರಿಗೆ ಬಹಳ ಮುಖ್ಯ. ನಿಮ್ಮ ಬರಹಗಳಲ್ಲಿ ಸ್ಥಳಗಳ ಭೌಗೋಳಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಚಿತ್ರಣಗಳ ಸ್ಥೂಲ ಪರಿಚಯವಿದೆ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಆಪ್ತವಾಗುವಂತೆ ರಚಿಸಿರುವುದು ಈ ಪ್ರವಾಸ ಕಥನದ ವೈಶಿಷ್ಟ್ಯ. ಮಹಿಳಾ ಪರ ಚಿಂತನೆಗಳಿಗೆ ಹೆಸರಾಗಿರುವ ನೀವು ಬರೆದ ಪ್ರವಾಸ ಕಥನದಲ್ಲಿಯೂ ಇದು ಮೈದುಂಬಿ ಹರಿದಿದೆ. ಹಲವಾರು ಸ್ಥಳಗಳಲ್ಲಿ ದಣಿವರಿಯದೆ ಓಡಾಡಿ ಅಲ್ಲಿನ ಜನಜೀವನವನ್ನು ಮನದುಂಬಿ ಬರೆದು ಕನ್ನಡಿಗರಿಗೆ ಹಲವು ಜಾಗಗಳ ಒಂದು ಹೊರಳು ನೋಟವನ್ನು ನೀಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮಗೆ ಅಭಿನಂದನೆಗಳು.

-ಎನ್. ಆರ್. ವಿಶುಕುಮಾರ್
ವಿಶ್ರಾಂತ ನಿರ್ದೇಶಕರು, ವಾರ್ತಾ ಇಲಾಖೆ ಉಪಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ.

Product Information

Shipping & Returns

Description

ಅಂಜಲಿ ರಾಮಣ್ಣ ನೀವು ಮೈಸೂರಿನ ಅರುಣ ರಾಮಣ್ಣ ಅವರ ಮಗಳು ಎನ್ನುವುದು ನನಗೆ ವಿಶೇಷ ಅಭಿಮಾನ. ಪ್ರವಾಸ ಕಥನ ನಿಮ್ಮ ಕೈ ಹಿಡಿದಿದೆ. ನಿಮ್ಮ ಬರವಣಿಗೆಯ ಶೈಲಿ ಸರಳವಾಗಿದ್ದೂ ಕಾವ್ಯಾತ್ಮಕ ಮತ್ತು ರೂಪಕಾತ್ಮಕವಾಗಿದೆ. ಇಂಪ್ರೆಸ್ ಮಾಡಲು ಬರೆಯುವ ಹಂಗಿನಿಂದ ದೂರ ಇದ್ದೀರಿ. ಇದು ಲೇಖಕರಿಗೆ ಬಹಳ ಮುಖ್ಯ. ನಿಮ್ಮ ಬರಹಗಳಲ್ಲಿ ಸ್ಥಳಗಳ ಭೌಗೋಳಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಚಿತ್ರಣಗಳ ಸ್ಥೂಲ ಪರಿಚಯವಿದೆ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಆಪ್ತವಾಗುವಂತೆ ರಚಿಸಿರುವುದು ಈ ಪ್ರವಾಸ ಕಥನದ ವೈಶಿಷ್ಟ್ಯ. ಮಹಿಳಾ ಪರ ಚಿಂತನೆಗಳಿಗೆ ಹೆಸರಾಗಿರುವ ನೀವು ಬರೆದ ಪ್ರವಾಸ ಕಥನದಲ್ಲಿಯೂ ಇದು ಮೈದುಂಬಿ ಹರಿದಿದೆ. ಹಲವಾರು ಸ್ಥಳಗಳಲ್ಲಿ ದಣಿವರಿಯದೆ ಓಡಾಡಿ ಅಲ್ಲಿನ ಜನಜೀವನವನ್ನು ಮನದುಂಬಿ ಬರೆದು ಕನ್ನಡಿಗರಿಗೆ ಹಲವು ಜಾಗಗಳ ಒಂದು ಹೊರಳು ನೋಟವನ್ನು ನೀಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮಗೆ ಅಭಿನಂದನೆಗಳು.

-ಎನ್. ಆರ್. ವಿಶುಕುಮಾರ್
ವಿಶ್ರಾಂತ ನಿರ್ದೇಶಕರು, ವಾರ್ತಾ ಇಲಾಖೆ ಉಪಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ.