✨ New Arrivals Just Dropped!Explore
ಕಥೆ ಬೇಕೇನ್ರೀ ಕಥೆ?
HomeStore

ಕಥೆ ಬೇಕೇನ್ರೀ ಕಥೆ?

ಕಥೆ ಬೇಕೇನ್ರೀ ಕಥೆ?

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ
$0.45

Original: $1.51

-70%
ಕಥೆ ಬೇಕೇನ್ರೀ ಕಥೆ?

$1.51

$0.45

ಕಥೆ ಬೇಕೇನ್ರೀ ಕಥೆ?

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ

Product Information

Shipping & Returns

Description

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ