✨ New Arrivals Just Dropped!Explore
ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು
HomeStore

ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು

ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು

ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸ ಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ' ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ. ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಅಕ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಹುಟ್ಟುವ ಮೊದಲೇ ಕೊಲ್ಲುವ ಖಳರೂ ಇದ್ದಾರೆ. ಹೆಣ್ಣಿ ಮನಸ್ಸಿನ ನೋವು ಹಲವು ಬಗೆ, ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ. ಮಹಿಳೆಯರು ಓದಲೇಬೇಕಾದ ಕೃತಿ ಇದು.

ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಇವರು ಬೆಂಗಳೂರಿನ ನಿಮ್ಹಾನ್ಸ್ 2 ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

$0.70
ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು
$0.70

ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು

ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸ ಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ' ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ. ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಅಕ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಹುಟ್ಟುವ ಮೊದಲೇ ಕೊಲ್ಲುವ ಖಳರೂ ಇದ್ದಾರೆ. ಹೆಣ್ಣಿ ಮನಸ್ಸಿನ ನೋವು ಹಲವು ಬಗೆ, ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ. ಮಹಿಳೆಯರು ಓದಲೇಬೇಕಾದ ಕೃತಿ ಇದು.

ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಇವರು ಬೆಂಗಳೂರಿನ ನಿಮ್ಹಾನ್ಸ್ 2 ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

Product Information

Shipping & Returns

Description

ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸ ಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ' ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ. ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಅಕ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಹುಟ್ಟುವ ಮೊದಲೇ ಕೊಲ್ಲುವ ಖಳರೂ ಇದ್ದಾರೆ. ಹೆಣ್ಣಿ ಮನಸ್ಸಿನ ನೋವು ಹಲವು ಬಗೆ, ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ. ಮಹಿಳೆಯರು ಓದಲೇಬೇಕಾದ ಕೃತಿ ಇದು.

ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಇವರು ಬೆಂಗಳೂರಿನ ನಿಮ್ಹಾನ್ಸ್ 2 ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ