✨ New Arrivals Just Dropped!Explore

ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?
ಮಾನಸಿಕ ಕಾಯಿಲೆಗಳು ಮಿದುಳಿನ ಕಾರ್ಯಶೀಲತೆಯ ಏರುಪೇರಿನಿಂದ ಬರುತ್ತವೆ. ಸ್ವಲ್ಪ ಮಟ್ಟಿಗೆ ಅನುವಂಶಿಯತೆ, ಬಹುಮಟ್ಟಿಗೆ ಮನೋಕೇಶ, ಒತ್ತಡ, ಅಹಿತಕಾರೀ ಪರಿಸರ ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಹುತೇಕ ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆ ಇದೆ. ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಆಪ್ತಸಲಹೆ, ನಡವಳಿಕ ಚಿಕಿತ್ಸೆ ಯೋಗ, ಪ್ರಾಣಾಯಾಮ, ಧ್ಯಾನ, ಸಂಗೀತಗಳು ಮಾನಸಿಕ ರೋಗಗಳನ್ನು ಗುಣ ಮಾಡಬಲ್ಲವು.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
$1.19
ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?—
$1.19
ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?
ಮಾನಸಿಕ ಕಾಯಿಲೆಗಳು ಮಿದುಳಿನ ಕಾರ್ಯಶೀಲತೆಯ ಏರುಪೇರಿನಿಂದ ಬರುತ್ತವೆ. ಸ್ವಲ್ಪ ಮಟ್ಟಿಗೆ ಅನುವಂಶಿಯತೆ, ಬಹುಮಟ್ಟಿಗೆ ಮನೋಕೇಶ, ಒತ್ತಡ, ಅಹಿತಕಾರೀ ಪರಿಸರ ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಹುತೇಕ ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆ ಇದೆ. ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಆಪ್ತಸಲಹೆ, ನಡವಳಿಕ ಚಿಕಿತ್ಸೆ ಯೋಗ, ಪ್ರಾಣಾಯಾಮ, ಧ್ಯಾನ, ಸಂಗೀತಗಳು ಮಾನಸಿಕ ರೋಗಗಳನ್ನು ಗುಣ ಮಾಡಬಲ್ಲವು.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
Product Information
Product Information
Shipping & Returns
Shipping & Returns
Description
ಮಾನಸಿಕ ಕಾಯಿಲೆಗಳು ಮಿದುಳಿನ ಕಾರ್ಯಶೀಲತೆಯ ಏರುಪೇರಿನಿಂದ ಬರುತ್ತವೆ. ಸ್ವಲ್ಪ ಮಟ್ಟಿಗೆ ಅನುವಂಶಿಯತೆ, ಬಹುಮಟ್ಟಿಗೆ ಮನೋಕೇಶ, ಒತ್ತಡ, ಅಹಿತಕಾರೀ ಪರಿಸರ ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಹುತೇಕ ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆ ಇದೆ. ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಆಪ್ತಸಲಹೆ, ನಡವಳಿಕ ಚಿಕಿತ್ಸೆ ಯೋಗ, ಪ್ರಾಣಾಯಾಮ, ಧ್ಯಾನ, ಸಂಗೀತಗಳು ಮಾನಸಿಕ ರೋಗಗಳನ್ನು ಗುಣ ಮಾಡಬಲ್ಲವು.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.











