✨ New Arrivals Just Dropped!Explore
ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?
HomeStore

ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?

ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?

ಹರಿಯುವುದು ಸಹಜ ಗುಣ. ಸುಡುವುದು ಬೆಂಕಿಗೆ ನೈಸರ್ಗಿಕ ಗುಣ. ಚಲಿಸುವುದು ಗಾಳಿಯ ಲಕ್ಷಣ. ಹಾಗೆಯೇ ಚಂಚಲತೆಯು ಮನಸ್ಸಿನ ಸಹಜ ಮತ್ತು ನೈಸರ್ಗಿಕ ಲಕ್ಷಣ, ಪ್ರತಿ ಸೆಕೆಂಡಿಗೆ 15,000 ಮಾಹಿತಿ ಮಿದುಳು-ಮನಸ್ಸಿಗೆ ಬರುತ್ತವೆ. ಪ್ರತಿಕ್ಷಣ ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಕ್ಕೆ ಸಂವೇದನೆಗಳುಂಟಾಗುತ್ತವೆ. ಅವುಗಳೇನು? ಅವುಗಳ ಅರ್ಥವೇನು? ಅವುಗಳಲ್ಲಿ ಯಾವುದು ಅಪಾಯಕಾರಿ ಹಾನಿಕಾರಿ, ಯಾವುದು ಹಿತ ಮತ್ತು ಅನುಕೂಲಕಾರಿ ಎಂದು ತಿಳಿಯಬೇಕು. ಕ್ರಿಯೆ ಪ್ರತಿಕ್ರಿಯೆಯನ್ನೂ ತತ್‌ಕ್ಷಣ ನಿರ್ಧರಿಸಬೇಕು. ಹೀಗಾಗಿ ಮನಸ್ಸು ಚಂಚಲತೆಯನ್ನೇ ರೂಢಿಸಿಕೊಳ್ಳುತ್ತದೆ. ಒಂದು ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೋದರೆ, ಉಳಿದ ವಿಚಾರಗಳ ಗತಿ ಏನಾಗಬೇಕು. ಅಪಾಯಕಾರಿ ಪ್ರಚೋದನೆಗಳನ್ನು ಗುರುತಿಸದಿದ್ದರೆ, ಮಾನ ಪ್ರಾಣಕ್ಕೆ ಕುತ್ತಲ್ಲವೇ. ಹೀಗಾಗಿ ಮನಸ್ಸಿನ ಏಕಾಗ್ರತೆಯನ್ನು ವಿಶೇಷ ಶ್ರಮದಿಂದ ಉಳಿಸಿಕೊಳ್ಳಬೇಕು. ಚಂಚಲತೆಯೇ ಅದಕ್ಕೆ ಹೆಚ್ಚು ಸಹಜ, ಚಂಚಲತೆಗೆ ಲಗಾಮು ಹಾಕುವುದು ಒಂದು ಕೌಶಲ,
$0.81
ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?
$0.81

ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?

ಹರಿಯುವುದು ಸಹಜ ಗುಣ. ಸುಡುವುದು ಬೆಂಕಿಗೆ ನೈಸರ್ಗಿಕ ಗುಣ. ಚಲಿಸುವುದು ಗಾಳಿಯ ಲಕ್ಷಣ. ಹಾಗೆಯೇ ಚಂಚಲತೆಯು ಮನಸ್ಸಿನ ಸಹಜ ಮತ್ತು ನೈಸರ್ಗಿಕ ಲಕ್ಷಣ, ಪ್ರತಿ ಸೆಕೆಂಡಿಗೆ 15,000 ಮಾಹಿತಿ ಮಿದುಳು-ಮನಸ್ಸಿಗೆ ಬರುತ್ತವೆ. ಪ್ರತಿಕ್ಷಣ ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಕ್ಕೆ ಸಂವೇದನೆಗಳುಂಟಾಗುತ್ತವೆ. ಅವುಗಳೇನು? ಅವುಗಳ ಅರ್ಥವೇನು? ಅವುಗಳಲ್ಲಿ ಯಾವುದು ಅಪಾಯಕಾರಿ ಹಾನಿಕಾರಿ, ಯಾವುದು ಹಿತ ಮತ್ತು ಅನುಕೂಲಕಾರಿ ಎಂದು ತಿಳಿಯಬೇಕು. ಕ್ರಿಯೆ ಪ್ರತಿಕ್ರಿಯೆಯನ್ನೂ ತತ್‌ಕ್ಷಣ ನಿರ್ಧರಿಸಬೇಕು. ಹೀಗಾಗಿ ಮನಸ್ಸು ಚಂಚಲತೆಯನ್ನೇ ರೂಢಿಸಿಕೊಳ್ಳುತ್ತದೆ. ಒಂದು ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೋದರೆ, ಉಳಿದ ವಿಚಾರಗಳ ಗತಿ ಏನಾಗಬೇಕು. ಅಪಾಯಕಾರಿ ಪ್ರಚೋದನೆಗಳನ್ನು ಗುರುತಿಸದಿದ್ದರೆ, ಮಾನ ಪ್ರಾಣಕ್ಕೆ ಕುತ್ತಲ್ಲವೇ. ಹೀಗಾಗಿ ಮನಸ್ಸಿನ ಏಕಾಗ್ರತೆಯನ್ನು ವಿಶೇಷ ಶ್ರಮದಿಂದ ಉಳಿಸಿಕೊಳ್ಳಬೇಕು. ಚಂಚಲತೆಯೇ ಅದಕ್ಕೆ ಹೆಚ್ಚು ಸಹಜ, ಚಂಚಲತೆಗೆ ಲಗಾಮು ಹಾಕುವುದು ಒಂದು ಕೌಶಲ,

Product Information

Shipping & Returns

Description

ಹರಿಯುವುದು ಸಹಜ ಗುಣ. ಸುಡುವುದು ಬೆಂಕಿಗೆ ನೈಸರ್ಗಿಕ ಗುಣ. ಚಲಿಸುವುದು ಗಾಳಿಯ ಲಕ್ಷಣ. ಹಾಗೆಯೇ ಚಂಚಲತೆಯು ಮನಸ್ಸಿನ ಸಹಜ ಮತ್ತು ನೈಸರ್ಗಿಕ ಲಕ್ಷಣ, ಪ್ರತಿ ಸೆಕೆಂಡಿಗೆ 15,000 ಮಾಹಿತಿ ಮಿದುಳು-ಮನಸ್ಸಿಗೆ ಬರುತ್ತವೆ. ಪ್ರತಿಕ್ಷಣ ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಕ್ಕೆ ಸಂವೇದನೆಗಳುಂಟಾಗುತ್ತವೆ. ಅವುಗಳೇನು? ಅವುಗಳ ಅರ್ಥವೇನು? ಅವುಗಳಲ್ಲಿ ಯಾವುದು ಅಪಾಯಕಾರಿ ಹಾನಿಕಾರಿ, ಯಾವುದು ಹಿತ ಮತ್ತು ಅನುಕೂಲಕಾರಿ ಎಂದು ತಿಳಿಯಬೇಕು. ಕ್ರಿಯೆ ಪ್ರತಿಕ್ರಿಯೆಯನ್ನೂ ತತ್‌ಕ್ಷಣ ನಿರ್ಧರಿಸಬೇಕು. ಹೀಗಾಗಿ ಮನಸ್ಸು ಚಂಚಲತೆಯನ್ನೇ ರೂಢಿಸಿಕೊಳ್ಳುತ್ತದೆ. ಒಂದು ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೋದರೆ, ಉಳಿದ ವಿಚಾರಗಳ ಗತಿ ಏನಾಗಬೇಕು. ಅಪಾಯಕಾರಿ ಪ್ರಚೋದನೆಗಳನ್ನು ಗುರುತಿಸದಿದ್ದರೆ, ಮಾನ ಪ್ರಾಣಕ್ಕೆ ಕುತ್ತಲ್ಲವೇ. ಹೀಗಾಗಿ ಮನಸ್ಸಿನ ಏಕಾಗ್ರತೆಯನ್ನು ವಿಶೇಷ ಶ್ರಮದಿಂದ ಉಳಿಸಿಕೊಳ್ಳಬೇಕು. ಚಂಚಲತೆಯೇ ಅದಕ್ಕೆ ಹೆಚ್ಚು ಸಹಜ, ಚಂಚಲತೆಗೆ ಲಗಾಮು ಹಾಕುವುದು ಒಂದು ಕೌಶಲ,