✨ New Arrivals Just Dropped!Explore
ಮತ್ತೆ ದ್ವಂದ್ವ
HomeStore

ಮತ್ತೆ ದ್ವಂದ್ವ

ಮತ್ತೆ ದ್ವಂದ್ವ

ಲೇಖಕ ಸಿ. ಎಂ. ಅನಂತರವರು ಈ ಕೃತಿಯ ಮೂಲಕ ಸಹೃದಯರ ಆಸಕ್ತಿ, ಕಲ್ಪನಾಶಕ್ತಿ, ಸೂಕ್ಷ್ಮ ಗ್ರಹಿಕೆ ಹಾಗೂ ರಸಜ್ಞತೆಯನ್ನು ಉದ್ದೀಪನಗೊಳಿಸಿದ್ದಾರೆ. "ಮತ್ತೆ ದ್ವಂದ್ವ" ಎಂಬ ಪದವೇ ಸೂಚಿಸುವಂತೆ, ಈ ಕೃತಿಯು ಜೀವನದ ಎರಡು ಮುಖಗಳನ್ನು, ವಿರೋಧಾಭಾಸಗಳನ್ನು ಮತ್ತು ಸಂಘರ್ಷಗಳನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯೊಳಗಿನ ಸಂಘರ್ಷ, ಸಮಾಜದ ವಿವಿಧ ಸ್ತರಗಳ ನಡುವಿನ ಸಂಘರ್ಷ ಮತ್ತು ಮಾನವನ ಆಂತರಿಕ ಗೊಂದಲಗಳು ಈ ಪುಸ್ತಕದ ಕೇಂದ್ರಬಿಂದು.

ಗ್ರಾಮೀಣ ಸೊಗಡನ್ನು ಒಳಗೊಂಡ ಈ ಪುಸ್ತಕವು ಗ್ರಾಮೀಣ ಪ್ರದೇಶಗಳ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಪ್ರೀತಿ, ಪ್ರೇಮ, ಪ್ರಣಯ, ನೋವು, ನಿರಾಸೆ ಮತ್ತು ಸಂಕಟಗಳು ನಯನಮನೋಹರವಾಗಿ ಚಿತ್ರಿತವಾಗಿವೆ. ಈ ಪುಸ್ತಕವು ನಿಮ್ಮನ್ನು ನಿಮ್ಮೊಳಗೆ ತೆರೆದುಕೊಳ್ಳುವಂತೆ ಮಾಡಿ, ನಿಮ್ಮಲ್ಲಿ ಬದಲಾವಣೆಯ ಪ್ರೇರಣೆಯನ್ನು ಹುಟ್ಟುಹಾಕಬಹುದು. ಈ ಪುಸ್ತಕವು ಒಂದು ಆತ್ಮಾವಲೋಕನದ ಪ್ರಯಾಣ. ಈ ಪ್ರಯಾಣದಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

— ಸತೀಶ್ ಎಂ. ಉಪ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ, ಚಿಕ್ಕಬಾಸೂರು

$0.65

Original: $2.16

-70%
ಮತ್ತೆ ದ್ವಂದ್ವ

$2.16

$0.65

More Images

ಮತ್ತೆ ದ್ವಂದ್ವ - Image 2

ಮತ್ತೆ ದ್ವಂದ್ವ

ಲೇಖಕ ಸಿ. ಎಂ. ಅನಂತರವರು ಈ ಕೃತಿಯ ಮೂಲಕ ಸಹೃದಯರ ಆಸಕ್ತಿ, ಕಲ್ಪನಾಶಕ್ತಿ, ಸೂಕ್ಷ್ಮ ಗ್ರಹಿಕೆ ಹಾಗೂ ರಸಜ್ಞತೆಯನ್ನು ಉದ್ದೀಪನಗೊಳಿಸಿದ್ದಾರೆ. "ಮತ್ತೆ ದ್ವಂದ್ವ" ಎಂಬ ಪದವೇ ಸೂಚಿಸುವಂತೆ, ಈ ಕೃತಿಯು ಜೀವನದ ಎರಡು ಮುಖಗಳನ್ನು, ವಿರೋಧಾಭಾಸಗಳನ್ನು ಮತ್ತು ಸಂಘರ್ಷಗಳನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯೊಳಗಿನ ಸಂಘರ್ಷ, ಸಮಾಜದ ವಿವಿಧ ಸ್ತರಗಳ ನಡುವಿನ ಸಂಘರ್ಷ ಮತ್ತು ಮಾನವನ ಆಂತರಿಕ ಗೊಂದಲಗಳು ಈ ಪುಸ್ತಕದ ಕೇಂದ್ರಬಿಂದು.

ಗ್ರಾಮೀಣ ಸೊಗಡನ್ನು ಒಳಗೊಂಡ ಈ ಪುಸ್ತಕವು ಗ್ರಾಮೀಣ ಪ್ರದೇಶಗಳ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಪ್ರೀತಿ, ಪ್ರೇಮ, ಪ್ರಣಯ, ನೋವು, ನಿರಾಸೆ ಮತ್ತು ಸಂಕಟಗಳು ನಯನಮನೋಹರವಾಗಿ ಚಿತ್ರಿತವಾಗಿವೆ. ಈ ಪುಸ್ತಕವು ನಿಮ್ಮನ್ನು ನಿಮ್ಮೊಳಗೆ ತೆರೆದುಕೊಳ್ಳುವಂತೆ ಮಾಡಿ, ನಿಮ್ಮಲ್ಲಿ ಬದಲಾವಣೆಯ ಪ್ರೇರಣೆಯನ್ನು ಹುಟ್ಟುಹಾಕಬಹುದು. ಈ ಪುಸ್ತಕವು ಒಂದು ಆತ್ಮಾವಲೋಕನದ ಪ್ರಯಾಣ. ಈ ಪ್ರಯಾಣದಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

— ಸತೀಶ್ ಎಂ. ಉಪ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ, ಚಿಕ್ಕಬಾಸೂರು

Product Information

Shipping & Returns

Description

ಲೇಖಕ ಸಿ. ಎಂ. ಅನಂತರವರು ಈ ಕೃತಿಯ ಮೂಲಕ ಸಹೃದಯರ ಆಸಕ್ತಿ, ಕಲ್ಪನಾಶಕ್ತಿ, ಸೂಕ್ಷ್ಮ ಗ್ರಹಿಕೆ ಹಾಗೂ ರಸಜ್ಞತೆಯನ್ನು ಉದ್ದೀಪನಗೊಳಿಸಿದ್ದಾರೆ. "ಮತ್ತೆ ದ್ವಂದ್ವ" ಎಂಬ ಪದವೇ ಸೂಚಿಸುವಂತೆ, ಈ ಕೃತಿಯು ಜೀವನದ ಎರಡು ಮುಖಗಳನ್ನು, ವಿರೋಧಾಭಾಸಗಳನ್ನು ಮತ್ತು ಸಂಘರ್ಷಗಳನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯೊಳಗಿನ ಸಂಘರ್ಷ, ಸಮಾಜದ ವಿವಿಧ ಸ್ತರಗಳ ನಡುವಿನ ಸಂಘರ್ಷ ಮತ್ತು ಮಾನವನ ಆಂತರಿಕ ಗೊಂದಲಗಳು ಈ ಪುಸ್ತಕದ ಕೇಂದ್ರಬಿಂದು.

ಗ್ರಾಮೀಣ ಸೊಗಡನ್ನು ಒಳಗೊಂಡ ಈ ಪುಸ್ತಕವು ಗ್ರಾಮೀಣ ಪ್ರದೇಶಗಳ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಪ್ರೀತಿ, ಪ್ರೇಮ, ಪ್ರಣಯ, ನೋವು, ನಿರಾಸೆ ಮತ್ತು ಸಂಕಟಗಳು ನಯನಮನೋಹರವಾಗಿ ಚಿತ್ರಿತವಾಗಿವೆ. ಈ ಪುಸ್ತಕವು ನಿಮ್ಮನ್ನು ನಿಮ್ಮೊಳಗೆ ತೆರೆದುಕೊಳ್ಳುವಂತೆ ಮಾಡಿ, ನಿಮ್ಮಲ್ಲಿ ಬದಲಾವಣೆಯ ಪ್ರೇರಣೆಯನ್ನು ಹುಟ್ಟುಹಾಕಬಹುದು. ಈ ಪುಸ್ತಕವು ಒಂದು ಆತ್ಮಾವಲೋಕನದ ಪ್ರಯಾಣ. ಈ ಪ್ರಯಾಣದಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

— ಸತೀಶ್ ಎಂ. ಉಪ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ, ಚಿಕ್ಕಬಾಸೂರು

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35