✨ New Arrivals Just Dropped!Explore
ನಾಗ್ದಾಳೆ
HomeStore

ನಾಗ್ದಾಳೆ

ನಾಗ್ದಾಳೆ

ಕತಗಾರನಾಗಿ ಕತೆ ಕಟ್ಟುವುದನ್ನು ಕವಿಯಾಗಿ ಕವಿತೆ ಹಣೆಯುವುದನ್ನು ಕಲಿತಿರುವ ಈತ, ಈ ಎರಡು ಪ್ರಕಾರಗಳ ಬೆಳಕು ಹೊಳಪುಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ಕತೆಯ ಧ್ವನಿ ಕವಿತೆಯ ನಾದ ಇಲ್ಲಿ ಕೂಡಿಕೊಳ್ಳುತ್ತದೆ ಹಾಗೆಯೆ ವರ್ತಮಾನಕ್ಕೆ ಸ್ಪಂದಿಸುವ ಮತ್ತು ದಾರ್ಮಿಕ ಆಚರಣೆಯ ಧ್ವನಿಯಲ್ಲಿ ಅದನ್ನು ಕಾಣಿಸುವ ಈ ಕವಿ ತನ್ನ ವರ್ತಮಾನದ ಸಾಮಾಜಿಕ ಜವಾಬ್ದಾರಿಯನ್ನು ಕಂಡುಕೊಂಡಿದ್ದಾರೆ. ಇದು ಕವಿಯು ಸಾಮಾಜಿಕತೆಯನ್ನು ನಿರ್ವಹಿಸುವ ಕ್ರಮವೂ ಆಗುತ್ತದೆ.

ಸ. ರಘುನಾಥ

ಇಡೀ ನಾಗ್ದಾಳೆಯನ್ನು ಒಂದೇ ಉಸಿರಿಗೆ ಓದಿ ಬಿಡುವ ಲಯಗಾರಿಕೆ ಅಲ್ಲಿನ ಬಾಷೆಯೊಂದಿಗೆ ದಕ್ಕಿದ. ಸುಮ್ಮನೆ ಬಲಹಾರದ ಕಥನವನ್ನು ವಿವರಿಸದೇ ಕವಿಯ ಪ್ರೌಢಿಮೆಯಿಂದ ಸಾಕಷ್ಟು ರೂಪಕಗಳು, ನುಡಿಗಟ್ಟುಗಳು ತುಂಬಿ ಕಾವ್ಯದ ಅಂದವನ್ನು ಹೆಚ್ಚಿಸಿವೆ. ಅಲ್ಲಲ್ಲಿ ಬರುವ ಅಲ್ಲಿನ ಭಾಷೆಯೊಟ್ಟಿಗೇ ಬೆರತ ಕೆಲ ತೆಲಗು ಪದಗಳು ಕವಿತ್ವದ ಲಯಕ್ಕೆ ಯಾವ ಭಂಗವನ್ನೂ ತಂದಿಲ್ಲದಿರುವುದು ವಿಶೇಷ ಇಡೀ ಕಾವ್ಯವನ್ನು ಯಾರಾದರೂ ಲಯಬದ್ಧವಾಗಿ ಹಾಡುವುರಾದರೂ ನಡೆದೀತು ಅದಕ್ಕೆ ತಕ್ಕಂತೆ ಇಲ್ಲಿ ಉದಾಹರಣೆಗಳು ಸಿಗುತ್ತವೆ.

$1.30
ನಾಗ್ದಾಳೆ
$1.30

More Images

ನಾಗ್ದಾಳೆ - Image 2

ನಾಗ್ದಾಳೆ

ಕತಗಾರನಾಗಿ ಕತೆ ಕಟ್ಟುವುದನ್ನು ಕವಿಯಾಗಿ ಕವಿತೆ ಹಣೆಯುವುದನ್ನು ಕಲಿತಿರುವ ಈತ, ಈ ಎರಡು ಪ್ರಕಾರಗಳ ಬೆಳಕು ಹೊಳಪುಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ಕತೆಯ ಧ್ವನಿ ಕವಿತೆಯ ನಾದ ಇಲ್ಲಿ ಕೂಡಿಕೊಳ್ಳುತ್ತದೆ ಹಾಗೆಯೆ ವರ್ತಮಾನಕ್ಕೆ ಸ್ಪಂದಿಸುವ ಮತ್ತು ದಾರ್ಮಿಕ ಆಚರಣೆಯ ಧ್ವನಿಯಲ್ಲಿ ಅದನ್ನು ಕಾಣಿಸುವ ಈ ಕವಿ ತನ್ನ ವರ್ತಮಾನದ ಸಾಮಾಜಿಕ ಜವಾಬ್ದಾರಿಯನ್ನು ಕಂಡುಕೊಂಡಿದ್ದಾರೆ. ಇದು ಕವಿಯು ಸಾಮಾಜಿಕತೆಯನ್ನು ನಿರ್ವಹಿಸುವ ಕ್ರಮವೂ ಆಗುತ್ತದೆ.

ಸ. ರಘುನಾಥ

ಇಡೀ ನಾಗ್ದಾಳೆಯನ್ನು ಒಂದೇ ಉಸಿರಿಗೆ ಓದಿ ಬಿಡುವ ಲಯಗಾರಿಕೆ ಅಲ್ಲಿನ ಬಾಷೆಯೊಂದಿಗೆ ದಕ್ಕಿದ. ಸುಮ್ಮನೆ ಬಲಹಾರದ ಕಥನವನ್ನು ವಿವರಿಸದೇ ಕವಿಯ ಪ್ರೌಢಿಮೆಯಿಂದ ಸಾಕಷ್ಟು ರೂಪಕಗಳು, ನುಡಿಗಟ್ಟುಗಳು ತುಂಬಿ ಕಾವ್ಯದ ಅಂದವನ್ನು ಹೆಚ್ಚಿಸಿವೆ. ಅಲ್ಲಲ್ಲಿ ಬರುವ ಅಲ್ಲಿನ ಭಾಷೆಯೊಟ್ಟಿಗೇ ಬೆರತ ಕೆಲ ತೆಲಗು ಪದಗಳು ಕವಿತ್ವದ ಲಯಕ್ಕೆ ಯಾವ ಭಂಗವನ್ನೂ ತಂದಿಲ್ಲದಿರುವುದು ವಿಶೇಷ ಇಡೀ ಕಾವ್ಯವನ್ನು ಯಾರಾದರೂ ಲಯಬದ್ಧವಾಗಿ ಹಾಡುವುರಾದರೂ ನಡೆದೀತು ಅದಕ್ಕೆ ತಕ್ಕಂತೆ ಇಲ್ಲಿ ಉದಾಹರಣೆಗಳು ಸಿಗುತ್ತವೆ.

Product Information

Shipping & Returns

Description

ಕತಗಾರನಾಗಿ ಕತೆ ಕಟ್ಟುವುದನ್ನು ಕವಿಯಾಗಿ ಕವಿತೆ ಹಣೆಯುವುದನ್ನು ಕಲಿತಿರುವ ಈತ, ಈ ಎರಡು ಪ್ರಕಾರಗಳ ಬೆಳಕು ಹೊಳಪುಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ಕತೆಯ ಧ್ವನಿ ಕವಿತೆಯ ನಾದ ಇಲ್ಲಿ ಕೂಡಿಕೊಳ್ಳುತ್ತದೆ ಹಾಗೆಯೆ ವರ್ತಮಾನಕ್ಕೆ ಸ್ಪಂದಿಸುವ ಮತ್ತು ದಾರ್ಮಿಕ ಆಚರಣೆಯ ಧ್ವನಿಯಲ್ಲಿ ಅದನ್ನು ಕಾಣಿಸುವ ಈ ಕವಿ ತನ್ನ ವರ್ತಮಾನದ ಸಾಮಾಜಿಕ ಜವಾಬ್ದಾರಿಯನ್ನು ಕಂಡುಕೊಂಡಿದ್ದಾರೆ. ಇದು ಕವಿಯು ಸಾಮಾಜಿಕತೆಯನ್ನು ನಿರ್ವಹಿಸುವ ಕ್ರಮವೂ ಆಗುತ್ತದೆ.

ಸ. ರಘುನಾಥ

ಇಡೀ ನಾಗ್ದಾಳೆಯನ್ನು ಒಂದೇ ಉಸಿರಿಗೆ ಓದಿ ಬಿಡುವ ಲಯಗಾರಿಕೆ ಅಲ್ಲಿನ ಬಾಷೆಯೊಂದಿಗೆ ದಕ್ಕಿದ. ಸುಮ್ಮನೆ ಬಲಹಾರದ ಕಥನವನ್ನು ವಿವರಿಸದೇ ಕವಿಯ ಪ್ರೌಢಿಮೆಯಿಂದ ಸಾಕಷ್ಟು ರೂಪಕಗಳು, ನುಡಿಗಟ್ಟುಗಳು ತುಂಬಿ ಕಾವ್ಯದ ಅಂದವನ್ನು ಹೆಚ್ಚಿಸಿವೆ. ಅಲ್ಲಲ್ಲಿ ಬರುವ ಅಲ್ಲಿನ ಭಾಷೆಯೊಟ್ಟಿಗೇ ಬೆರತ ಕೆಲ ತೆಲಗು ಪದಗಳು ಕವಿತ್ವದ ಲಯಕ್ಕೆ ಯಾವ ಭಂಗವನ್ನೂ ತಂದಿಲ್ಲದಿರುವುದು ವಿಶೇಷ ಇಡೀ ಕಾವ್ಯವನ್ನು ಯಾರಾದರೂ ಲಯಬದ್ಧವಾಗಿ ಹಾಡುವುರಾದರೂ ನಡೆದೀತು ಅದಕ್ಕೆ ತಕ್ಕಂತೆ ಇಲ್ಲಿ ಉದಾಹರಣೆಗಳು ಸಿಗುತ್ತವೆ.