✨ New Arrivals Just Dropped!Explore
ನಾಗಾಪಂಚಮಿ ವ್ರತ ಕಥೆ
HomeStore

ನಾಗಾಪಂಚಮಿ ವ್ರತ ಕಥೆ

ನಾಗಾಪಂಚಮಿ ವ್ರತ ಕಥೆ

ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.

ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ

$0.07

Original: $0.22

-68%
ನಾಗಾಪಂಚಮಿ ವ್ರತ ಕಥೆ

$0.22

$0.07

More Images

ನಾಗಾಪಂಚಮಿ ವ್ರತ ಕಥೆ - Image 2

ನಾಗಾಪಂಚಮಿ ವ್ರತ ಕಥೆ

ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.

ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ

Product Information

Shipping & Returns

Description

ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.

ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35