
ನಾಗಚಂದ್ರ ಕವಿಯ ಪಂಪರಾಮಾಯಣ
ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.
ನಾಗಚಂದ್ರ ಕವಿಯ ಪಂಪರಾಮಾಯಣ
ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.
Product Information
Product Information
Shipping & Returns
Shipping & Returns
Description
ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.











