✨ New Arrivals Just Dropped!Explore

ನಗೆ ಮಿಂಚು
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.
$0.07
Original: $0.22
-68%ನಗೆ ಮಿಂಚು—
$0.22
$0.07ನಗೆ ಮಿಂಚು
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.
Product Information
Product Information
Shipping & Returns
Shipping & Returns
Description
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.











