✨ New Arrivals Just Dropped!Explore
ನನಸುಗಾರನ ಸ್ವಗತ
HomeStore

ನನಸುಗಾರನ ಸ್ವಗತ

ನನಸುಗಾರನ ಸ್ವಗತ

ಸಾಗಿ ಸರಿದ ಬದುಕಿನ ಸ್ಮರಣೆಗಳು

ಸಾ ನಾ ರಮೇಶ್ ಓರ್ವ ಯಶಸ್ವಿ ವಾಸ್ತುಶಿಲ್ಪಿ ಮತ್ತು ಪ್ರವಾಸೋದ್ಯಮಿಯಾಗಿ ಬೆಳೆದು ಬಂದ ಬದುಕಿನ ಆತ್ಮಕಥನವಿದು.

ಬಯಲುಸೀಮೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿ, ಮಲೆನಾಡಿನ ಪರಿಸರದಲ್ಲಿ ತಮ್ಮ ಶಿಕ್ಷಣವನ್ನು ಪಡೆದು ತಮ್ಮ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯಿಂದ ವೃತ್ತಿ ಮತ್ತು ಪ್ರವೃತ್ತಿಗಳನ್ನು ರೂಪಿಸಿಕೊಂಡ ರಮೇಶ್ ವಾಸ್ತುಶಿಲ್ಪ ಮತ್ತು ಉದ್ಯಮ ಕ್ಷೇತ್ರದಲ್ಲಿ ಓರ್ವ ಯಶಸ್ವಿ ಸಾಧಕ.

ಸಾಧಾರಣ ಬದುಕಿನ ಏಳುಬೀಳುಗಳ ಪಯಣವನ್ನು ಸಮರ್ಥವಾಗಿ ತಮ್ಮ ಕನಸಿನಂತೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸಕಾರಾತ್ಮಕ ಪ್ರೇರಣೆಯ ಕೃತಿ ಈ "ನನಸುಗಾರನ ಸ್ವಗತ"ವಾಗಿದೆ.

ತಮ್ಮ ವೈಯಕ್ತಿಕ ಬದುಕಿನ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನಶಾಸ್ತ್ರೀಯ ಅಧ್ಯಯನಗಳಿಗೆ ತಾವೇ ವಸ್ತುವಾಗುವರು. ಇದರಲ್ಲಿ ಸಾಧಾರಣ ಸಂಗತಿಗಳು ಮತ್ತು ಪಾತ್ರಗಳೂ ಮೌಲ್ಯ ಪಡೆದುಕೊಳ್ಳುವವು.

ಉದ್ಯಮಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸಿನ ಕಡೆಗೆ ಸಾಗುವ ಯುವ ಆಕಾಂಕ್ಷಿಗಳಿಗೆ ಪ್ರೇರಣೆ ಮತ್ತು ಒಳನೋಟಗಳನ್ನು ನೀಡಬಲ್ಲಂತಹ ಕೃತಿ ಇದು.

ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

ಗೌರಿಬಿದನೂರು

$1.13

Original: $3.78

-70%
ನನಸುಗಾರನ ಸ್ವಗತ

$3.78

$1.13

More Images

ನನಸುಗಾರನ ಸ್ವಗತ - Image 2

ನನಸುಗಾರನ ಸ್ವಗತ

ಸಾಗಿ ಸರಿದ ಬದುಕಿನ ಸ್ಮರಣೆಗಳು

ಸಾ ನಾ ರಮೇಶ್ ಓರ್ವ ಯಶಸ್ವಿ ವಾಸ್ತುಶಿಲ್ಪಿ ಮತ್ತು ಪ್ರವಾಸೋದ್ಯಮಿಯಾಗಿ ಬೆಳೆದು ಬಂದ ಬದುಕಿನ ಆತ್ಮಕಥನವಿದು.

ಬಯಲುಸೀಮೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿ, ಮಲೆನಾಡಿನ ಪರಿಸರದಲ್ಲಿ ತಮ್ಮ ಶಿಕ್ಷಣವನ್ನು ಪಡೆದು ತಮ್ಮ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯಿಂದ ವೃತ್ತಿ ಮತ್ತು ಪ್ರವೃತ್ತಿಗಳನ್ನು ರೂಪಿಸಿಕೊಂಡ ರಮೇಶ್ ವಾಸ್ತುಶಿಲ್ಪ ಮತ್ತು ಉದ್ಯಮ ಕ್ಷೇತ್ರದಲ್ಲಿ ಓರ್ವ ಯಶಸ್ವಿ ಸಾಧಕ.

ಸಾಧಾರಣ ಬದುಕಿನ ಏಳುಬೀಳುಗಳ ಪಯಣವನ್ನು ಸಮರ್ಥವಾಗಿ ತಮ್ಮ ಕನಸಿನಂತೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸಕಾರಾತ್ಮಕ ಪ್ರೇರಣೆಯ ಕೃತಿ ಈ "ನನಸುಗಾರನ ಸ್ವಗತ"ವಾಗಿದೆ.

ತಮ್ಮ ವೈಯಕ್ತಿಕ ಬದುಕಿನ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನಶಾಸ್ತ್ರೀಯ ಅಧ್ಯಯನಗಳಿಗೆ ತಾವೇ ವಸ್ತುವಾಗುವರು. ಇದರಲ್ಲಿ ಸಾಧಾರಣ ಸಂಗತಿಗಳು ಮತ್ತು ಪಾತ್ರಗಳೂ ಮೌಲ್ಯ ಪಡೆದುಕೊಳ್ಳುವವು.

ಉದ್ಯಮಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸಿನ ಕಡೆಗೆ ಸಾಗುವ ಯುವ ಆಕಾಂಕ್ಷಿಗಳಿಗೆ ಪ್ರೇರಣೆ ಮತ್ತು ಒಳನೋಟಗಳನ್ನು ನೀಡಬಲ್ಲಂತಹ ಕೃತಿ ಇದು.

ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

ಗೌರಿಬಿದನೂರು

Product Information

Shipping & Returns

Description

ಸಾಗಿ ಸರಿದ ಬದುಕಿನ ಸ್ಮರಣೆಗಳು

ಸಾ ನಾ ರಮೇಶ್ ಓರ್ವ ಯಶಸ್ವಿ ವಾಸ್ತುಶಿಲ್ಪಿ ಮತ್ತು ಪ್ರವಾಸೋದ್ಯಮಿಯಾಗಿ ಬೆಳೆದು ಬಂದ ಬದುಕಿನ ಆತ್ಮಕಥನವಿದು.

ಬಯಲುಸೀಮೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿ, ಮಲೆನಾಡಿನ ಪರಿಸರದಲ್ಲಿ ತಮ್ಮ ಶಿಕ್ಷಣವನ್ನು ಪಡೆದು ತಮ್ಮ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯಿಂದ ವೃತ್ತಿ ಮತ್ತು ಪ್ರವೃತ್ತಿಗಳನ್ನು ರೂಪಿಸಿಕೊಂಡ ರಮೇಶ್ ವಾಸ್ತುಶಿಲ್ಪ ಮತ್ತು ಉದ್ಯಮ ಕ್ಷೇತ್ರದಲ್ಲಿ ಓರ್ವ ಯಶಸ್ವಿ ಸಾಧಕ.

ಸಾಧಾರಣ ಬದುಕಿನ ಏಳುಬೀಳುಗಳ ಪಯಣವನ್ನು ಸಮರ್ಥವಾಗಿ ತಮ್ಮ ಕನಸಿನಂತೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸಕಾರಾತ್ಮಕ ಪ್ರೇರಣೆಯ ಕೃತಿ ಈ "ನನಸುಗಾರನ ಸ್ವಗತ"ವಾಗಿದೆ.

ತಮ್ಮ ವೈಯಕ್ತಿಕ ಬದುಕಿನ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನಶಾಸ್ತ್ರೀಯ ಅಧ್ಯಯನಗಳಿಗೆ ತಾವೇ ವಸ್ತುವಾಗುವರು. ಇದರಲ್ಲಿ ಸಾಧಾರಣ ಸಂಗತಿಗಳು ಮತ್ತು ಪಾತ್ರಗಳೂ ಮೌಲ್ಯ ಪಡೆದುಕೊಳ್ಳುವವು.

ಉದ್ಯಮಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸಿನ ಕಡೆಗೆ ಸಾಗುವ ಯುವ ಆಕಾಂಕ್ಷಿಗಳಿಗೆ ಪ್ರೇರಣೆ ಮತ್ತು ಒಳನೋಟಗಳನ್ನು ನೀಡಬಲ್ಲಂತಹ ಕೃತಿ ಇದು.

ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

ಗೌರಿಬಿದನೂರು