✨ New Arrivals Just Dropped!Explore
ನರ ವಾನರ
HomeStore

ನರ ವಾನರ

ನರ ವಾನರ

ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.

ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾ‌ರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ 

ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!

ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.

ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.

– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.

ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ 

 

$1.95
ನರ ವಾನರ
$1.95

More Images

ನರ ವಾನರ - Image 2

ನರ ವಾನರ

ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.

ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾ‌ರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ 

ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!

ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.

ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.

– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.

ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ 

 

Product Information

Shipping & Returns

Description

ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.

ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾ‌ರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ 

ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!

ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.

ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.

– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.

ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ 

 

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35