✨ New Arrivals Just Dropped!Explore
ನೇತು ಬಿದ್ದ ನವಿಲು
HomeStore

ನೇತು ಬಿದ್ದ ನವಿಲು

ನೇತು ಬಿದ್ದ ನವಿಲು

ಸಮಕಾಲೀನ ಹಾದು ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ 'ಒಡಲಾಳ'ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು. ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕನನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ. 

$2.43
ನೇತು ಬಿದ್ದ ನವಿಲು
$2.43

More Images

ನೇತು ಬಿದ್ದ ನವಿಲು - Image 2

ನೇತು ಬಿದ್ದ ನವಿಲು

ಸಮಕಾಲೀನ ಹಾದು ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ 'ಒಡಲಾಳ'ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು. ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕನನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ. 

Product Information

Shipping & Returns

Description

ಸಮಕಾಲೀನ ಹಾದು ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ 'ಒಡಲಾಳ'ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು. ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕನನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ.