✨ New Arrivals Just Dropped!Explore
ನೂರೊಂದು ವಿಜ್ಞಾನಿಗಳು
HomeStore

ನೂರೊಂದು ವಿಜ್ಞಾನಿಗಳು

ನೂರೊಂದು ವಿಜ್ಞಾನಿಗಳು

ಶ್ರೀಯುತ ಕೆ. ನಟರಾಜ್ ರವರು ಕಳೆದ 32 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ಬೋಧನೆಗಾಗಿ ವಿಶೇಷ ರಾಜ್ಯಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ರೀಯುತರು ಮಕ್ಕಳಿಗಾಗಿ 'ವಿಶ್ವ ಮತ್ತು ನಮ್ಮ ಭೂಮಿ', 'ಪುಟಾಣಿ ಕಂಡ ಪರಮಾಣು ಲೋಕ, 'ಚಂದ್ರಲೋಕಕೆ ಹೋಗೋಣ ಬಾರ' ಮುಂತಾದ ವಿಜ್ಞಾನದ ಪುಸ್ತಕಗಳನ್ನು ರಚಿಸಿದ್ದಾರೆ. ದಿನ ಪತ್ರಿಕೆಗಳಲ್ಲಿ ವಿಜ್ಞಾನದ ಲೇಖನಗಳನ್ನು ಬರೆಯುವ ಹವ್ಯಾಸವಿದೆ. 'ಕನ್ನಡ ಭಾಷೆಯಲ್ಲಿ ವಿಜ್ಞಾನ ಹೆಚ್ಚು ಪ್ರಸಾರವಾಗಬೇಕೆಂಬುದು ಇವರ ಆಶಯ. 'ಇಂದು ವಿಜ್ಞಾನ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಕಲಿಯಲ್ಪಡುತ್ತಿದೆ ಇಂದಿನ ಜನಾಂಗ ಜ್ಞಾನಾರ್ಜನೆಗೆಗಾಗಿ ವಿಜ್ಞಾನ ಕಲಿತರೆ ಅದು ಅರ್ಥಪೂರ್ಣ', 'ನೂರೊಂದು ವಿಜ್ಞಾನಿಗಳು ಈ ದಿಸೆಯಲ್ಲಿ ಒಂದು ಪುಟ್ಟ ಪ್ರಯತ್ನ. ಈ ಮಹಾನ್ ಚೇತನಗಳ ಜೀವನ ದರ್ಶನ ನಮ್ಮ ಪೀಳಿಗೆಗೆ ಒಂದು ದಾರಿ ದೀಪವಾಗಲಿ ಎಂಬ ಆಶಯ ಇವರದು.

ಶ್ರೀಯುತರಿಗೆ 'ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆಯಿಂದ `ಎಕ್ಸೆಲೆನ್ಸ್ ಅವಾರ್ಡ್' ಕೂಡಾ ಸಂದಿದೆ.
$1.62
ನೂರೊಂದು ವಿಜ್ಞಾನಿಗಳು
$1.62

ನೂರೊಂದು ವಿಜ್ಞಾನಿಗಳು

ಶ್ರೀಯುತ ಕೆ. ನಟರಾಜ್ ರವರು ಕಳೆದ 32 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ಬೋಧನೆಗಾಗಿ ವಿಶೇಷ ರಾಜ್ಯಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ರೀಯುತರು ಮಕ್ಕಳಿಗಾಗಿ 'ವಿಶ್ವ ಮತ್ತು ನಮ್ಮ ಭೂಮಿ', 'ಪುಟಾಣಿ ಕಂಡ ಪರಮಾಣು ಲೋಕ, 'ಚಂದ್ರಲೋಕಕೆ ಹೋಗೋಣ ಬಾರ' ಮುಂತಾದ ವಿಜ್ಞಾನದ ಪುಸ್ತಕಗಳನ್ನು ರಚಿಸಿದ್ದಾರೆ. ದಿನ ಪತ್ರಿಕೆಗಳಲ್ಲಿ ವಿಜ್ಞಾನದ ಲೇಖನಗಳನ್ನು ಬರೆಯುವ ಹವ್ಯಾಸವಿದೆ. 'ಕನ್ನಡ ಭಾಷೆಯಲ್ಲಿ ವಿಜ್ಞಾನ ಹೆಚ್ಚು ಪ್ರಸಾರವಾಗಬೇಕೆಂಬುದು ಇವರ ಆಶಯ. 'ಇಂದು ವಿಜ್ಞಾನ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಕಲಿಯಲ್ಪಡುತ್ತಿದೆ ಇಂದಿನ ಜನಾಂಗ ಜ್ಞಾನಾರ್ಜನೆಗೆಗಾಗಿ ವಿಜ್ಞಾನ ಕಲಿತರೆ ಅದು ಅರ್ಥಪೂರ್ಣ', 'ನೂರೊಂದು ವಿಜ್ಞಾನಿಗಳು ಈ ದಿಸೆಯಲ್ಲಿ ಒಂದು ಪುಟ್ಟ ಪ್ರಯತ್ನ. ಈ ಮಹಾನ್ ಚೇತನಗಳ ಜೀವನ ದರ್ಶನ ನಮ್ಮ ಪೀಳಿಗೆಗೆ ಒಂದು ದಾರಿ ದೀಪವಾಗಲಿ ಎಂಬ ಆಶಯ ಇವರದು.

ಶ್ರೀಯುತರಿಗೆ 'ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆಯಿಂದ `ಎಕ್ಸೆಲೆನ್ಸ್ ಅವಾರ್ಡ್' ಕೂಡಾ ಸಂದಿದೆ.

Product Information

Shipping & Returns

Description

ಶ್ರೀಯುತ ಕೆ. ನಟರಾಜ್ ರವರು ಕಳೆದ 32 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ಬೋಧನೆಗಾಗಿ ವಿಶೇಷ ರಾಜ್ಯಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ರೀಯುತರು ಮಕ್ಕಳಿಗಾಗಿ 'ವಿಶ್ವ ಮತ್ತು ನಮ್ಮ ಭೂಮಿ', 'ಪುಟಾಣಿ ಕಂಡ ಪರಮಾಣು ಲೋಕ, 'ಚಂದ್ರಲೋಕಕೆ ಹೋಗೋಣ ಬಾರ' ಮುಂತಾದ ವಿಜ್ಞಾನದ ಪುಸ್ತಕಗಳನ್ನು ರಚಿಸಿದ್ದಾರೆ. ದಿನ ಪತ್ರಿಕೆಗಳಲ್ಲಿ ವಿಜ್ಞಾನದ ಲೇಖನಗಳನ್ನು ಬರೆಯುವ ಹವ್ಯಾಸವಿದೆ. 'ಕನ್ನಡ ಭಾಷೆಯಲ್ಲಿ ವಿಜ್ಞಾನ ಹೆಚ್ಚು ಪ್ರಸಾರವಾಗಬೇಕೆಂಬುದು ಇವರ ಆಶಯ. 'ಇಂದು ವಿಜ್ಞಾನ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಕಲಿಯಲ್ಪಡುತ್ತಿದೆ ಇಂದಿನ ಜನಾಂಗ ಜ್ಞಾನಾರ್ಜನೆಗೆಗಾಗಿ ವಿಜ್ಞಾನ ಕಲಿತರೆ ಅದು ಅರ್ಥಪೂರ್ಣ', 'ನೂರೊಂದು ವಿಜ್ಞಾನಿಗಳು ಈ ದಿಸೆಯಲ್ಲಿ ಒಂದು ಪುಟ್ಟ ಪ್ರಯತ್ನ. ಈ ಮಹಾನ್ ಚೇತನಗಳ ಜೀವನ ದರ್ಶನ ನಮ್ಮ ಪೀಳಿಗೆಗೆ ಒಂದು ದಾರಿ ದೀಪವಾಗಲಿ ಎಂಬ ಆಶಯ ಇವರದು.

ಶ್ರೀಯುತರಿಗೆ 'ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆಯಿಂದ `ಎಕ್ಸೆಲೆನ್ಸ್ ಅವಾರ್ಡ್' ಕೂಡಾ ಸಂದಿದೆ.