✨ New Arrivals Just Dropped!Explore
ಒಬ್ಬ ರಾಧೆ ಇಬ್ಬರು ಕೃಷ್ಣರು
HomeStore

ಒಬ್ಬ ರಾಧೆ ಇಬ್ಬರು ಕೃಷ್ಣರು

ಒಬ್ಬ ರಾಧೆ ಇಬ್ಬರು ಕೃಷ್ಣರು

ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...

ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ

ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!

ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.

ಫಲಿತಾಂಶವೇ...

ಒಬ್ಬ ರಾಧೆ ಇಬ್ಬರು ಕೃಷ್ಣರು!

ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ

ಯಂಡಮೂರಿ ವೀರೇಂದ್ರನಾಥ್

ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!

ಒಬ್ಬ ರಾಧೆ ಇಬ್ಬರು ಕೃಷ್ಣರು!

$0.57

Original: $1.89

-70%
ಒಬ್ಬ ರಾಧೆ ಇಬ್ಬರು ಕೃಷ್ಣರು

$1.89

$0.57

More Images

ಒಬ್ಬ ರಾಧೆ ಇಬ್ಬರು ಕೃಷ್ಣರು - Image 2

ಒಬ್ಬ ರಾಧೆ ಇಬ್ಬರು ಕೃಷ್ಣರು

ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...

ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ

ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!

ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.

ಫಲಿತಾಂಶವೇ...

ಒಬ್ಬ ರಾಧೆ ಇಬ್ಬರು ಕೃಷ್ಣರು!

ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ

ಯಂಡಮೂರಿ ವೀರೇಂದ್ರನಾಥ್

ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!

ಒಬ್ಬ ರಾಧೆ ಇಬ್ಬರು ಕೃಷ್ಣರು!

Product Information

Shipping & Returns

Description

ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...

ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ

ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!

ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.

ಫಲಿತಾಂಶವೇ...

ಒಬ್ಬ ರಾಧೆ ಇಬ್ಬರು ಕೃಷ್ಣರು!

ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ

ಯಂಡಮೂರಿ ವೀರೇಂದ್ರನಾಥ್

ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!

ಒಬ್ಬ ರಾಧೆ ಇಬ್ಬರು ಕೃಷ್ಣರು!