✨ New Arrivals Just Dropped!Explore

ಪ್ರತಿದಿನ ಪರಿಸರ ದಿನ
ಪ್ರತಿದಿನವೂ ಪರಿಸರ ದಿನ
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.
$1.51
ಪ್ರತಿದಿನ ಪರಿಸರ ದಿನ—
$1.51
More Images

ಪ್ರತಿದಿನ ಪರಿಸರ ದಿನ
ಪ್ರತಿದಿನವೂ ಪರಿಸರ ದಿನ
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.
Product Information
Product Information
Shipping & Returns
Shipping & Returns
Description
ಪ್ರತಿದಿನವೂ ಪರಿಸರ ದಿನ
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.
ಜೋಗದ ಸಿರಿಬೆಳಕು, ತುಂಗೆಯ ತೆನೆ ಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು – ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ.
ಕನ್ನಡ ನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ
ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ.
ಸರುಕು ಸಂಸ್ಕೃತಿಯ ಅಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ
ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು
ಬೇಕಾಗಿದ್ದಾರೆ.
ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷದ ಕೇವಲ ಒಂದು
ದಿನವನ್ನು 'ಪರಿಸರ ದಿನ'ವನ್ನಾಗಿ ಆಚರಿಸಿದರೆ ಸಾಕೆ?
ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 'ಇರುವುದೊಂದೇ ಭೂಮಿ', 'ಮುಷ್ಟಿಯಲ್ಲಿ
ಮಿಲೆನಿಯಂ' 'ಸುರಿಹೊಂಡ ಭರತಖಂಡ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಅಭಿವೃದ್ಧಿಯ
ಅಂಧಯುಗ', 'ಕೊಪೆನ್ಹೇಗನ್ ಋತುಸಂಹಾರ', 'ಭೂಮಿಯೆಂಬ ಗಗನನೌಕೆ' ಮುಂತಾದ ಗ್ರಂಥಗಳನ್ನು
ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನೂ ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನೆಮುಟ್ಟುವ
ಶೈಲಿಯಲ್ಲಿ ಬಿಡಿಸಿಡುತ್ತಾರೆ.











