✨ New Arrivals Just Dropped!Explore

ಪುರಂದರೋಪನಿಷತ್ - ಬನ್ನಂಜೆ ಕಂಡಂತೆ
ಭಗವಂತನಿಗೆ ಬೆಳಗಾಗುವುದೆಂಟೇ?
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ
$0.49
Original: $1.62
-70%ಪುರಂದರೋಪನಿಷತ್ - ಬನ್ನಂಜೆ ಕಂಡಂತೆ—
$1.62
$0.49ಪುರಂದರೋಪನಿಷತ್ - ಬನ್ನಂಜೆ ಕಂಡಂತೆ
ಭಗವಂತನಿಗೆ ಬೆಳಗಾಗುವುದೆಂಟೇ?
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ
Product Information
Product Information
Shipping & Returns
Shipping & Returns
Description
ಭಗವಂತನಿಗೆ ಬೆಳಗಾಗುವುದೆಂಟೇ?
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.
- ಬನ್ನಂಜೆ ಗೋವಿಂದಾಚಾರ್ಯ











