
ಸಾಲಗ್ರಾಮಗಳ ಮಹತಿ ಮತ್ತು ಮರ್ಮ
ಪವಿತ್ರ ಭಾವನೆಗಳೂ ಒಂದು ಐಶ್ವರ್ಯ ಎಂಬುದನ್ನು ಭಂಡ ವಿಜ್ಞಾನದ ಅವಿವೇಕಿಗಳು ಅರಿತಿಲ್ಲ! ಭಾವನೆಗಳು ಕೇವಲ ನಮ್ಮ ಕಲ್ಪನೆಯಲ್ಲ! ವಸ್ತುನಿಷ್ಠವಾದ ಜಗತ್ತಿನೊಡನೆ ಸ್ವಾತ್ಮನಿಷ್ಠನಾದ ವ್ಯಕ್ತಿ, ಸಂಬಂಧ ಇರಿಸಿಕೊಂಡಾಗ 'ನಾನು' ಎಂಬುದು, 'ನೀನು', 'ಅದು', 'ಇದು' ಎಂಬುದರೊಡನೆ ಸ್ಪಂದಿಸುವಾಗ ಉಂಟಾಗುವ ಅನುಭವ, ಭಾವನೆ, ಮೌಲ್ಯಾತ್ಮಕ ವ್ಯವಹಾರಗಳು ಅಪ್ಪಟ ಸತ್ಯ, ಅಕಲ್ಪಿತ, ಅಕೃತಕ, ಸ್ವಾಭಾವಿಕ, ದೈವ ಪ್ರೇರಿತ ಆಗಿರುತ್ತವೆ. ಇದನ್ನೊಪ್ಪದ ಜ್ಞಾನ-ವೇದಾಂತ, ಯೋಗ, ವಿಜ್ಞಾನವಾದ- ಯಾವುದಾದರೂ ವ್ಯರ್ಥ ಎಂಬುದನ್ನು, ಜಗತ್ತಿನಲ್ಲಿ ಹೆಚ್ಚುತ್ತಿರುವ ಹುಚ್ಚಾಸ್ಪತ್ರೆಗಳ ಸಂಖ್ಯೆ ತೋರಿಸುತ್ತದೆ!
-ಡಾ|| ಕೆ. ಎಸ್. ನಾರಾಯಣಾಚಾರ್
More Images

ಸಾಲಗ್ರಾಮಗಳ ಮಹತಿ ಮತ್ತು ಮರ್ಮ
ಪವಿತ್ರ ಭಾವನೆಗಳೂ ಒಂದು ಐಶ್ವರ್ಯ ಎಂಬುದನ್ನು ಭಂಡ ವಿಜ್ಞಾನದ ಅವಿವೇಕಿಗಳು ಅರಿತಿಲ್ಲ! ಭಾವನೆಗಳು ಕೇವಲ ನಮ್ಮ ಕಲ್ಪನೆಯಲ್ಲ! ವಸ್ತುನಿಷ್ಠವಾದ ಜಗತ್ತಿನೊಡನೆ ಸ್ವಾತ್ಮನಿಷ್ಠನಾದ ವ್ಯಕ್ತಿ, ಸಂಬಂಧ ಇರಿಸಿಕೊಂಡಾಗ 'ನಾನು' ಎಂಬುದು, 'ನೀನು', 'ಅದು', 'ಇದು' ಎಂಬುದರೊಡನೆ ಸ್ಪಂದಿಸುವಾಗ ಉಂಟಾಗುವ ಅನುಭವ, ಭಾವನೆ, ಮೌಲ್ಯಾತ್ಮಕ ವ್ಯವಹಾರಗಳು ಅಪ್ಪಟ ಸತ್ಯ, ಅಕಲ್ಪಿತ, ಅಕೃತಕ, ಸ್ವಾಭಾವಿಕ, ದೈವ ಪ್ರೇರಿತ ಆಗಿರುತ್ತವೆ. ಇದನ್ನೊಪ್ಪದ ಜ್ಞಾನ-ವೇದಾಂತ, ಯೋಗ, ವಿಜ್ಞಾನವಾದ- ಯಾವುದಾದರೂ ವ್ಯರ್ಥ ಎಂಬುದನ್ನು, ಜಗತ್ತಿನಲ್ಲಿ ಹೆಚ್ಚುತ್ತಿರುವ ಹುಚ್ಚಾಸ್ಪತ್ರೆಗಳ ಸಂಖ್ಯೆ ತೋರಿಸುತ್ತದೆ!
-ಡಾ|| ಕೆ. ಎಸ್. ನಾರಾಯಣಾಚಾರ್
Product Information
Product Information
Shipping & Returns
Shipping & Returns
Description
ಪವಿತ್ರ ಭಾವನೆಗಳೂ ಒಂದು ಐಶ್ವರ್ಯ ಎಂಬುದನ್ನು ಭಂಡ ವಿಜ್ಞಾನದ ಅವಿವೇಕಿಗಳು ಅರಿತಿಲ್ಲ! ಭಾವನೆಗಳು ಕೇವಲ ನಮ್ಮ ಕಲ್ಪನೆಯಲ್ಲ! ವಸ್ತುನಿಷ್ಠವಾದ ಜಗತ್ತಿನೊಡನೆ ಸ್ವಾತ್ಮನಿಷ್ಠನಾದ ವ್ಯಕ್ತಿ, ಸಂಬಂಧ ಇರಿಸಿಕೊಂಡಾಗ 'ನಾನು' ಎಂಬುದು, 'ನೀನು', 'ಅದು', 'ಇದು' ಎಂಬುದರೊಡನೆ ಸ್ಪಂದಿಸುವಾಗ ಉಂಟಾಗುವ ಅನುಭವ, ಭಾವನೆ, ಮೌಲ್ಯಾತ್ಮಕ ವ್ಯವಹಾರಗಳು ಅಪ್ಪಟ ಸತ್ಯ, ಅಕಲ್ಪಿತ, ಅಕೃತಕ, ಸ್ವಾಭಾವಿಕ, ದೈವ ಪ್ರೇರಿತ ಆಗಿರುತ್ತವೆ. ಇದನ್ನೊಪ್ಪದ ಜ್ಞಾನ-ವೇದಾಂತ, ಯೋಗ, ವಿಜ್ಞಾನವಾದ- ಯಾವುದಾದರೂ ವ್ಯರ್ಥ ಎಂಬುದನ್ನು, ಜಗತ್ತಿನಲ್ಲಿ ಹೆಚ್ಚುತ್ತಿರುವ ಹುಚ್ಚಾಸ್ಪತ್ರೆಗಳ ಸಂಖ್ಯೆ ತೋರಿಸುತ್ತದೆ!
-ಡಾ|| ಕೆ. ಎಸ್. ನಾರಾಯಣಾಚಾರ್











