✨ New Arrivals Just Dropped!Explore
ಶೈತಾನ್ ಸಿಂಗ್
HomeStore

ಶೈತಾನ್ ಸಿಂಗ್

ಶೈತಾನ್ ಸಿಂಗ್

ಭಾರತದ ಸೇವೆಯ ಎಲ್ಲಾ ಶಾಖೆಗಳ ಅಧಿಕಾರಿಗಳಿಗೆ ಮತ್ತು ಸೂಚಿಬದ್ಧ ಕಾರ್ಮಿಕರಿಗೆ ಶತ್ರುವಿನ ಎದುರು ಅದಮ್ಯ ಪರಾಕ್ರಮ ಪ್ರದರ್ಶಿಸಿದ್ದರಿಂದ, ಕೊಡುವ ಸರ್ವೋಚ್ಚ ವೀರತ್ವದ ಪುರಸ್ಕಾರ.

26ನೇ ಜನವರಿ 1950ಕ್ಕೆ ಆರಂಭವಾದ

ಈ ಸನ್ಮಾನವನ್ನು ಮರಣೋತ್ತರವಾಗಿಯೂ ಕೊಡಲಾಗುವುದು. ಈ ಸನ್ಮಾನವನ್ನು ಶತ್ರುವಿನ ಎದುರು ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಉತ್ಕೃಷ್ಟ ಶೌರ್ಯ ಅಥವಾ ನಿರ್ಭೀತ ಅಥವಾ ಅಸಾಧಾರಣ ಸಾಹಸವನ್ನು ಪ್ರದರ್ಶಿಸಿದ್ದಕ್ಕಾಗಿ ಅಥವಾ ಆತ್ಮ ಬಲಿದಾನ ಮಾಡಿದ್ದಕ್ಕಾಗಿ ಕೊಡಲಾಗುವುದು. ಸಚಿತ್ರ ಪುಸ್ತಕಗಳ ವೀರಗಾಥೆ ಮಾಲೆಯ ಪ್ರತಿ ಪುಸ್ತಕವು 9 - 12 ವರ್ಷದ ಯುವ ವರ್ಗದ ಮಕ್ಕಳಿಗೆ ಪರಮ ವೀರಚಕ್ರ ವಿಜೇತರ ವೀರತ್ವದಿಂದ ಕೂಡಿದ ಮಹಾ ಕಾರ್ಯಗಳನ್ನು ತಿಳಿಸುವುವ ಉದ್ದೇಶವನ್ನು ಹೊಂದಿದೆ. ಇದರಿಂದ ಅವರಿಗೆ ಪ್ರೇರಣಿ ಸಿಗಲಿ ಮತ್ತು ಅವರಲ್ಲಿ ದೇಶಪ್ರೇಮದ ಭಾವ ಜಾಗೃತವಾಗಲಿ ಎಂದು ಆಶಿಸಲಾಗಿದೆ.
$0.70
ಶೈತಾನ್ ಸಿಂಗ್
$0.70

ಶೈತಾನ್ ಸಿಂಗ್

ಭಾರತದ ಸೇವೆಯ ಎಲ್ಲಾ ಶಾಖೆಗಳ ಅಧಿಕಾರಿಗಳಿಗೆ ಮತ್ತು ಸೂಚಿಬದ್ಧ ಕಾರ್ಮಿಕರಿಗೆ ಶತ್ರುವಿನ ಎದುರು ಅದಮ್ಯ ಪರಾಕ್ರಮ ಪ್ರದರ್ಶಿಸಿದ್ದರಿಂದ, ಕೊಡುವ ಸರ್ವೋಚ್ಚ ವೀರತ್ವದ ಪುರಸ್ಕಾರ.

26ನೇ ಜನವರಿ 1950ಕ್ಕೆ ಆರಂಭವಾದ

ಈ ಸನ್ಮಾನವನ್ನು ಮರಣೋತ್ತರವಾಗಿಯೂ ಕೊಡಲಾಗುವುದು. ಈ ಸನ್ಮಾನವನ್ನು ಶತ್ರುವಿನ ಎದುರು ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಉತ್ಕೃಷ್ಟ ಶೌರ್ಯ ಅಥವಾ ನಿರ್ಭೀತ ಅಥವಾ ಅಸಾಧಾರಣ ಸಾಹಸವನ್ನು ಪ್ರದರ್ಶಿಸಿದ್ದಕ್ಕಾಗಿ ಅಥವಾ ಆತ್ಮ ಬಲಿದಾನ ಮಾಡಿದ್ದಕ್ಕಾಗಿ ಕೊಡಲಾಗುವುದು. ಸಚಿತ್ರ ಪುಸ್ತಕಗಳ ವೀರಗಾಥೆ ಮಾಲೆಯ ಪ್ರತಿ ಪುಸ್ತಕವು 9 - 12 ವರ್ಷದ ಯುವ ವರ್ಗದ ಮಕ್ಕಳಿಗೆ ಪರಮ ವೀರಚಕ್ರ ವಿಜೇತರ ವೀರತ್ವದಿಂದ ಕೂಡಿದ ಮಹಾ ಕಾರ್ಯಗಳನ್ನು ತಿಳಿಸುವುವ ಉದ್ದೇಶವನ್ನು ಹೊಂದಿದೆ. ಇದರಿಂದ ಅವರಿಗೆ ಪ್ರೇರಣಿ ಸಿಗಲಿ ಮತ್ತು ಅವರಲ್ಲಿ ದೇಶಪ್ರೇಮದ ಭಾವ ಜಾಗೃತವಾಗಲಿ ಎಂದು ಆಶಿಸಲಾಗಿದೆ.

Product Information

Shipping & Returns

Description

ಭಾರತದ ಸೇವೆಯ ಎಲ್ಲಾ ಶಾಖೆಗಳ ಅಧಿಕಾರಿಗಳಿಗೆ ಮತ್ತು ಸೂಚಿಬದ್ಧ ಕಾರ್ಮಿಕರಿಗೆ ಶತ್ರುವಿನ ಎದುರು ಅದಮ್ಯ ಪರಾಕ್ರಮ ಪ್ರದರ್ಶಿಸಿದ್ದರಿಂದ, ಕೊಡುವ ಸರ್ವೋಚ್ಚ ವೀರತ್ವದ ಪುರಸ್ಕಾರ.

26ನೇ ಜನವರಿ 1950ಕ್ಕೆ ಆರಂಭವಾದ

ಈ ಸನ್ಮಾನವನ್ನು ಮರಣೋತ್ತರವಾಗಿಯೂ ಕೊಡಲಾಗುವುದು. ಈ ಸನ್ಮಾನವನ್ನು ಶತ್ರುವಿನ ಎದುರು ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಉತ್ಕೃಷ್ಟ ಶೌರ್ಯ ಅಥವಾ ನಿರ್ಭೀತ ಅಥವಾ ಅಸಾಧಾರಣ ಸಾಹಸವನ್ನು ಪ್ರದರ್ಶಿಸಿದ್ದಕ್ಕಾಗಿ ಅಥವಾ ಆತ್ಮ ಬಲಿದಾನ ಮಾಡಿದ್ದಕ್ಕಾಗಿ ಕೊಡಲಾಗುವುದು. ಸಚಿತ್ರ ಪುಸ್ತಕಗಳ ವೀರಗಾಥೆ ಮಾಲೆಯ ಪ್ರತಿ ಪುಸ್ತಕವು 9 - 12 ವರ್ಷದ ಯುವ ವರ್ಗದ ಮಕ್ಕಳಿಗೆ ಪರಮ ವೀರಚಕ್ರ ವಿಜೇತರ ವೀರತ್ವದಿಂದ ಕೂಡಿದ ಮಹಾ ಕಾರ್ಯಗಳನ್ನು ತಿಳಿಸುವುವ ಉದ್ದೇಶವನ್ನು ಹೊಂದಿದೆ. ಇದರಿಂದ ಅವರಿಗೆ ಪ್ರೇರಣಿ ಸಿಗಲಿ ಮತ್ತು ಅವರಲ್ಲಿ ದೇಶಪ್ರೇಮದ ಭಾವ ಜಾಗೃತವಾಗಲಿ ಎಂದು ಆಶಿಸಲಾಗಿದೆ.