✨ New Arrivals Just Dropped!Explore
ಶ್ರೀ ದುರ್ಗಾಸಪ್ತಶತೀ
HomeStore

ಶ್ರೀ ದುರ್ಗಾಸಪ್ತಶತೀ

ಶ್ರೀ ದುರ್ಗಾಸಪ್ತಶತೀ

ಸರ್ವಮಂಗಳ ಮಾಂಗಲೈ ಶಿವೇ ಸವಾರ್ಥಸಾಧಿಕೇ ಶರಣೇ ತ್ಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ

ಶಾಕ್ತ-ಶಾಸ್ತ್ರದಲ್ಲಿ ದೇವೀ ಮಹಾತ್ಮಯು ಲೋಕೋತ್ತರವಾದ ಗ್ರಂಥ. ಇದು "ದುರ್ಗಾಸಪ್ತಶತೀ" ಎಂದೇ ಜನಜನಿತ.

ವಂಗಪ್ರದೇಶದಲ್ಲಂತೂ "ಶ್ರೀಚಂಡೀಪಾರ್" ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಈ ಗ್ರಂಥ ಅಲ್ಲಿನ ಶಾಕ್ತರಿಗೆ ಗೀತೆಯಂತೆಯೇ ಪರಮ ಪೂಜ್ಯವಾದ ಗ್ರಂಥವಾಗಿದೆ.

ಶ್ರೀ ದುರ್ಗಾಸಪ್ತಶತಿಯು ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳ (೭೦೦ ಶ್ಲೋಕದ) ವಿಷಯವಾಗಿದೆ.

ಮಾರ್ಕಂಡೇಯ ಮುನಿಯಿಂದ ಕೌಷ್ಟುಕಿಗೆ ದೇವೀ ಮಹಾತ್ಮವು ವಿವರಿಸಲ್ಪಟ್ಟಿದೆ.

ಇದು ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದು ತಂತ್ರಗಳಲ್ಲಿ ಪ್ರಸಿದ್ಧವಾಗಿದೆ.

ಕಾತ್ಯಾಯಿನೀ ತಂತ್ರದ ಪ್ರಕಾರ ಈ ಗ್ರಂಥದ ಪ್ರತಿಯೊಂದು ಶ್ಲೋಕವೂ ಮಂತ್ರವಾಗಿದ್ದು ದೇವೀ ಪೂಜಾದಿಗಳಲ್ಲಿ ಪ್ರಯೋಗಿಸಲ್ಪಡುತ್ತಿದೆ.

ಈ ಗ್ರಂಥದ ಮಂತ್ರಕ್ಕೂ ದೇವಿಗೂ ಯಾವ ಬೇಧವೂ ఇల్ల.

ವಿಶೇಷ ಪ್ರಯತ್ನದಿಂದ ಈ ಗ್ರಂಥವನ್ನು ಸಕಲವಿಧ ವಿಪದ್ಧಂಜನೆಗಾಗಿ, ದೇವಿಯ ಅನುಗ್ರಹ ಮತ್ತು ಸುಖಪ್ರಾಪ್ತಿ ಹೊಂದಲು ಮನೆ-ಮನೆಯಲ್ಲಿಯೂ ಪಾರಾಯಣ ಮಾಡುತ್ತಾರೆ.

ಈ ಗ್ರಂಥವೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ ಸ್ವರೂಪವಾಗಿರುವುದರಿಂದ ಈ ಪುಸ್ತಕವಿರುವಲ್ಲಿ ದೇವೀ ಸಾನಿಧ್ಯವಿರುತ್ತದೆ.

$0.57

Original: $1.89

-70%
ಶ್ರೀ ದುರ್ಗಾಸಪ್ತಶತೀ

$1.89

$0.57

More Images

ಶ್ರೀ ದುರ್ಗಾಸಪ್ತಶತೀ - Image 2

ಶ್ರೀ ದುರ್ಗಾಸಪ್ತಶತೀ

ಸರ್ವಮಂಗಳ ಮಾಂಗಲೈ ಶಿವೇ ಸವಾರ್ಥಸಾಧಿಕೇ ಶರಣೇ ತ್ಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ

ಶಾಕ್ತ-ಶಾಸ್ತ್ರದಲ್ಲಿ ದೇವೀ ಮಹಾತ್ಮಯು ಲೋಕೋತ್ತರವಾದ ಗ್ರಂಥ. ಇದು "ದುರ್ಗಾಸಪ್ತಶತೀ" ಎಂದೇ ಜನಜನಿತ.

ವಂಗಪ್ರದೇಶದಲ್ಲಂತೂ "ಶ್ರೀಚಂಡೀಪಾರ್" ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಈ ಗ್ರಂಥ ಅಲ್ಲಿನ ಶಾಕ್ತರಿಗೆ ಗೀತೆಯಂತೆಯೇ ಪರಮ ಪೂಜ್ಯವಾದ ಗ್ರಂಥವಾಗಿದೆ.

ಶ್ರೀ ದುರ್ಗಾಸಪ್ತಶತಿಯು ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳ (೭೦೦ ಶ್ಲೋಕದ) ವಿಷಯವಾಗಿದೆ.

ಮಾರ್ಕಂಡೇಯ ಮುನಿಯಿಂದ ಕೌಷ್ಟುಕಿಗೆ ದೇವೀ ಮಹಾತ್ಮವು ವಿವರಿಸಲ್ಪಟ್ಟಿದೆ.

ಇದು ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದು ತಂತ್ರಗಳಲ್ಲಿ ಪ್ರಸಿದ್ಧವಾಗಿದೆ.

ಕಾತ್ಯಾಯಿನೀ ತಂತ್ರದ ಪ್ರಕಾರ ಈ ಗ್ರಂಥದ ಪ್ರತಿಯೊಂದು ಶ್ಲೋಕವೂ ಮಂತ್ರವಾಗಿದ್ದು ದೇವೀ ಪೂಜಾದಿಗಳಲ್ಲಿ ಪ್ರಯೋಗಿಸಲ್ಪಡುತ್ತಿದೆ.

ಈ ಗ್ರಂಥದ ಮಂತ್ರಕ್ಕೂ ದೇವಿಗೂ ಯಾವ ಬೇಧವೂ ఇల్ల.

ವಿಶೇಷ ಪ್ರಯತ್ನದಿಂದ ಈ ಗ್ರಂಥವನ್ನು ಸಕಲವಿಧ ವಿಪದ್ಧಂಜನೆಗಾಗಿ, ದೇವಿಯ ಅನುಗ್ರಹ ಮತ್ತು ಸುಖಪ್ರಾಪ್ತಿ ಹೊಂದಲು ಮನೆ-ಮನೆಯಲ್ಲಿಯೂ ಪಾರಾಯಣ ಮಾಡುತ್ತಾರೆ.

ಈ ಗ್ರಂಥವೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ ಸ್ವರೂಪವಾಗಿರುವುದರಿಂದ ಈ ಪುಸ್ತಕವಿರುವಲ್ಲಿ ದೇವೀ ಸಾನಿಧ್ಯವಿರುತ್ತದೆ.

Product Information

Shipping & Returns

Description

ಸರ್ವಮಂಗಳ ಮಾಂಗಲೈ ಶಿವೇ ಸವಾರ್ಥಸಾಧಿಕೇ ಶರಣೇ ತ್ಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ

ಶಾಕ್ತ-ಶಾಸ್ತ್ರದಲ್ಲಿ ದೇವೀ ಮಹಾತ್ಮಯು ಲೋಕೋತ್ತರವಾದ ಗ್ರಂಥ. ಇದು "ದುರ್ಗಾಸಪ್ತಶತೀ" ಎಂದೇ ಜನಜನಿತ.

ವಂಗಪ್ರದೇಶದಲ್ಲಂತೂ "ಶ್ರೀಚಂಡೀಪಾರ್" ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಈ ಗ್ರಂಥ ಅಲ್ಲಿನ ಶಾಕ್ತರಿಗೆ ಗೀತೆಯಂತೆಯೇ ಪರಮ ಪೂಜ್ಯವಾದ ಗ್ರಂಥವಾಗಿದೆ.

ಶ್ರೀ ದುರ್ಗಾಸಪ್ತಶತಿಯು ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳ (೭೦೦ ಶ್ಲೋಕದ) ವಿಷಯವಾಗಿದೆ.

ಮಾರ್ಕಂಡೇಯ ಮುನಿಯಿಂದ ಕೌಷ್ಟುಕಿಗೆ ದೇವೀ ಮಹಾತ್ಮವು ವಿವರಿಸಲ್ಪಟ್ಟಿದೆ.

ಇದು ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದು ತಂತ್ರಗಳಲ್ಲಿ ಪ್ರಸಿದ್ಧವಾಗಿದೆ.

ಕಾತ್ಯಾಯಿನೀ ತಂತ್ರದ ಪ್ರಕಾರ ಈ ಗ್ರಂಥದ ಪ್ರತಿಯೊಂದು ಶ್ಲೋಕವೂ ಮಂತ್ರವಾಗಿದ್ದು ದೇವೀ ಪೂಜಾದಿಗಳಲ್ಲಿ ಪ್ರಯೋಗಿಸಲ್ಪಡುತ್ತಿದೆ.

ಈ ಗ್ರಂಥದ ಮಂತ್ರಕ್ಕೂ ದೇವಿಗೂ ಯಾವ ಬೇಧವೂ ఇల్ల.

ವಿಶೇಷ ಪ್ರಯತ್ನದಿಂದ ಈ ಗ್ರಂಥವನ್ನು ಸಕಲವಿಧ ವಿಪದ್ಧಂಜನೆಗಾಗಿ, ದೇವಿಯ ಅನುಗ್ರಹ ಮತ್ತು ಸುಖಪ್ರಾಪ್ತಿ ಹೊಂದಲು ಮನೆ-ಮನೆಯಲ್ಲಿಯೂ ಪಾರಾಯಣ ಮಾಡುತ್ತಾರೆ.

ಈ ಗ್ರಂಥವೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ ಸ್ವರೂಪವಾಗಿರುವುದರಿಂದ ಈ ಪುಸ್ತಕವಿರುವಲ್ಲಿ ದೇವೀ ಸಾನಿಧ್ಯವಿರುತ್ತದೆ.