✨ New Arrivals Just Dropped!Explore
ಸ್ವರಬೇತಾಳ
HomeStore

ಸ್ವರಬೇತಾಳ

ಸ್ವರಬೇತಾಳ

ಅವನು ಕೊಲೆ ಮಾಡಿದನೆಂದು ಎಲ್ಲರಿಗೂ ಗೊತ್ತು.

ನಾಲ್ವರು ನೋಡುತ್ತಿದ್ದಂತೆ ಕೊಲೆ ಮಾಡಿದ. ಕೆಳಗಿನ ನ್ಯಾಯಾಲಯ ಅವನಿಗೆ ನೇಣುಶಿಕ್ಷೆ ವಿಧಿಸಿತು.

ಉಚ್ಚ ನ್ಯಾಯಾಲಯ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು.

ಕಾರಣ?

ಐ.ಪಿ.ಸಿ. ಸೆಕ್ಷನ್-84

ನೇಣುಶಿಕ್ಷೆಯ ಮೇಲೆ ಧ್ವಜವೆತ್ತಿ 'ಅಭಿಲಾಷೆ' ಕಾದಂಬರಿಯ ಮೂಲಕ ಓದುಗರನ್ನು ಭಾವೋದ್ರೇಕದಿಂದ ನಡುಗಿಸಿದ ಲೇಖಕ ಈ ಸಲ ತರ್ಕದೊಂದಿಗೆ ಭಯಾನಕವನ್ನೂ ಬೆರೆಸಿ ನ್ಯಾಯಶಾಸ್ತ್ರದ ಮತ್ತೊಂದು ಬದಿಯನ್ನು ಸ್ಪರ್ಶಿಸಲು ಮಾಡಿದ ಪ್ರಯತ್ನ

ಸ್ವರಬೇತಾಳ

ಯಂಡಮೂರಿ ವೀರೇಂದ್ರನಾಥ್

ಕಾದಂಬರಿ!

$2.05
ಸ್ವರಬೇತಾಳ
$2.05

More Images

ಸ್ವರಬೇತಾಳ - Image 2

ಸ್ವರಬೇತಾಳ

ಅವನು ಕೊಲೆ ಮಾಡಿದನೆಂದು ಎಲ್ಲರಿಗೂ ಗೊತ್ತು.

ನಾಲ್ವರು ನೋಡುತ್ತಿದ್ದಂತೆ ಕೊಲೆ ಮಾಡಿದ. ಕೆಳಗಿನ ನ್ಯಾಯಾಲಯ ಅವನಿಗೆ ನೇಣುಶಿಕ್ಷೆ ವಿಧಿಸಿತು.

ಉಚ್ಚ ನ್ಯಾಯಾಲಯ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು.

ಕಾರಣ?

ಐ.ಪಿ.ಸಿ. ಸೆಕ್ಷನ್-84

ನೇಣುಶಿಕ್ಷೆಯ ಮೇಲೆ ಧ್ವಜವೆತ್ತಿ 'ಅಭಿಲಾಷೆ' ಕಾದಂಬರಿಯ ಮೂಲಕ ಓದುಗರನ್ನು ಭಾವೋದ್ರೇಕದಿಂದ ನಡುಗಿಸಿದ ಲೇಖಕ ಈ ಸಲ ತರ್ಕದೊಂದಿಗೆ ಭಯಾನಕವನ್ನೂ ಬೆರೆಸಿ ನ್ಯಾಯಶಾಸ್ತ್ರದ ಮತ್ತೊಂದು ಬದಿಯನ್ನು ಸ್ಪರ್ಶಿಸಲು ಮಾಡಿದ ಪ್ರಯತ್ನ

ಸ್ವರಬೇತಾಳ

ಯಂಡಮೂರಿ ವೀರೇಂದ್ರನಾಥ್

ಕಾದಂಬರಿ!

Product Information

Shipping & Returns

Description

ಅವನು ಕೊಲೆ ಮಾಡಿದನೆಂದು ಎಲ್ಲರಿಗೂ ಗೊತ್ತು.

ನಾಲ್ವರು ನೋಡುತ್ತಿದ್ದಂತೆ ಕೊಲೆ ಮಾಡಿದ. ಕೆಳಗಿನ ನ್ಯಾಯಾಲಯ ಅವನಿಗೆ ನೇಣುಶಿಕ್ಷೆ ವಿಧಿಸಿತು.

ಉಚ್ಚ ನ್ಯಾಯಾಲಯ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು.

ಕಾರಣ?

ಐ.ಪಿ.ಸಿ. ಸೆಕ್ಷನ್-84

ನೇಣುಶಿಕ್ಷೆಯ ಮೇಲೆ ಧ್ವಜವೆತ್ತಿ 'ಅಭಿಲಾಷೆ' ಕಾದಂಬರಿಯ ಮೂಲಕ ಓದುಗರನ್ನು ಭಾವೋದ್ರೇಕದಿಂದ ನಡುಗಿಸಿದ ಲೇಖಕ ಈ ಸಲ ತರ್ಕದೊಂದಿಗೆ ಭಯಾನಕವನ್ನೂ ಬೆರೆಸಿ ನ್ಯಾಯಶಾಸ್ತ್ರದ ಮತ್ತೊಂದು ಬದಿಯನ್ನು ಸ್ಪರ್ಶಿಸಲು ಮಾಡಿದ ಪ್ರಯತ್ನ

ಸ್ವರಬೇತಾಳ

ಯಂಡಮೂರಿ ವೀರೇಂದ್ರನಾಥ್

ಕಾದಂಬರಿ!