✨ New Arrivals Just Dropped!Explore
ತಲವಕಾರೋಪನಿಷತ್
HomeStore

ತಲವಕಾರೋಪನಿಷತ್

ತಲವಕಾರೋಪನಿಷತ್

ಮನುಕುಲದ ಚಿಂತನೆಯ ಕೆನೆ ಉಪನಿಷತ್ತುಗಳು. ನಾವು ಭೂಮಿಯಲ್ಲೆ ಇದ್ದು 'ಭೌಮ' ವ್ಯಕ್ತಿತ್ವವನ್ನು ಪಡೆಯಬೇಕು. ನೆಲದಲ್ಲಿ ಕಾಲೂರಿ ನಡೆಯಬೇಕು. ಗೋಳು ಬ್ರಹ್ಮಾಂಡದಾಚೆಗೆ ಚಾಚಬೇಕು. ವಿಶ್ವದ ಅನಂತ ಸತ್ಯವನ್ನು ಬಾಚಬೇಕು. ಎರಡು ಕಣ್ಣು ಕಾಣದ್ದನ್ನು ಕಣ್ಮುಚ್ಚಿ ಕಾಣಬೇಕು. ಕೊನೆಗೊಮ್ಮೆ ಎಟಿದೂ ಸಾಯದಂತೆ ಬದುಕಬೇಕು. ಅದಕ್ಕಾಗಿ ಬದುಕಿ ಸಾಯಬೇಕು. ಸತ್ತು ಬದುಕಬೇಕು. ಅದಕ್ಕಾಗಿ ಈ ಕಾಯಬೇಕು. ಸಾಧನ ನಿ ಕಾಯಬೇಕು. ನಿರಂತರ ಕಾಯಬೇಕು. ಅದಕ್ಕಾಗಿ ಉಪನಿಷತ್ತುಗಳ ಸಹಾಯ ಬೇಕು.

-ಬನ್ನಂಜೆ ಗೋವಿಂದಾಚಾರ್ಯ
$0.81

Original: $2.70

-70%
ತಲವಕಾರೋಪನಿಷತ್

$2.70

$0.81

ತಲವಕಾರೋಪನಿಷತ್

ಮನುಕುಲದ ಚಿಂತನೆಯ ಕೆನೆ ಉಪನಿಷತ್ತುಗಳು. ನಾವು ಭೂಮಿಯಲ್ಲೆ ಇದ್ದು 'ಭೌಮ' ವ್ಯಕ್ತಿತ್ವವನ್ನು ಪಡೆಯಬೇಕು. ನೆಲದಲ್ಲಿ ಕಾಲೂರಿ ನಡೆಯಬೇಕು. ಗೋಳು ಬ್ರಹ್ಮಾಂಡದಾಚೆಗೆ ಚಾಚಬೇಕು. ವಿಶ್ವದ ಅನಂತ ಸತ್ಯವನ್ನು ಬಾಚಬೇಕು. ಎರಡು ಕಣ್ಣು ಕಾಣದ್ದನ್ನು ಕಣ್ಮುಚ್ಚಿ ಕಾಣಬೇಕು. ಕೊನೆಗೊಮ್ಮೆ ಎಟಿದೂ ಸಾಯದಂತೆ ಬದುಕಬೇಕು. ಅದಕ್ಕಾಗಿ ಬದುಕಿ ಸಾಯಬೇಕು. ಸತ್ತು ಬದುಕಬೇಕು. ಅದಕ್ಕಾಗಿ ಈ ಕಾಯಬೇಕು. ಸಾಧನ ನಿ ಕಾಯಬೇಕು. ನಿರಂತರ ಕಾಯಬೇಕು. ಅದಕ್ಕಾಗಿ ಉಪನಿಷತ್ತುಗಳ ಸಹಾಯ ಬೇಕು.

-ಬನ್ನಂಜೆ ಗೋವಿಂದಾಚಾರ್ಯ

Product Information

Shipping & Returns

Description

ಮನುಕುಲದ ಚಿಂತನೆಯ ಕೆನೆ ಉಪನಿಷತ್ತುಗಳು. ನಾವು ಭೂಮಿಯಲ್ಲೆ ಇದ್ದು 'ಭೌಮ' ವ್ಯಕ್ತಿತ್ವವನ್ನು ಪಡೆಯಬೇಕು. ನೆಲದಲ್ಲಿ ಕಾಲೂರಿ ನಡೆಯಬೇಕು. ಗೋಳು ಬ್ರಹ್ಮಾಂಡದಾಚೆಗೆ ಚಾಚಬೇಕು. ವಿಶ್ವದ ಅನಂತ ಸತ್ಯವನ್ನು ಬಾಚಬೇಕು. ಎರಡು ಕಣ್ಣು ಕಾಣದ್ದನ್ನು ಕಣ್ಮುಚ್ಚಿ ಕಾಣಬೇಕು. ಕೊನೆಗೊಮ್ಮೆ ಎಟಿದೂ ಸಾಯದಂತೆ ಬದುಕಬೇಕು. ಅದಕ್ಕಾಗಿ ಬದುಕಿ ಸಾಯಬೇಕು. ಸತ್ತು ಬದುಕಬೇಕು. ಅದಕ್ಕಾಗಿ ಈ ಕಾಯಬೇಕು. ಸಾಧನ ನಿ ಕಾಯಬೇಕು. ನಿರಂತರ ಕಾಯಬೇಕು. ಅದಕ್ಕಾಗಿ ಉಪನಿಷತ್ತುಗಳ ಸಹಾಯ ಬೇಕು.

-ಬನ್ನಂಜೆ ಗೋವಿಂದಾಚಾರ್ಯ