
ದ ಸೆಕೆಂಡ್ ಸೆಕ್ಸ್: 4
'
ಸ್ತ್ರೀವಾದವನ್ನು ಹೊಸ ಜನಾಂಗವು ಯಾಕೆ ಓದಿಕೊಳ್ಳಬೇಕು. ಪರಸ್ಪರ ಮಾತಾಡಿಕೊಳ್ಳಬೇಕು? ಸಮಾಜವು ಸ್ತ್ರೀವಾದಿ ಆಲೋಚನೆಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳಬೇಕು ಎಂಬುದನು ಇಲ್ಲಿ ಬದುಕಿನ ವಿವಿಧ ಹಂತಗಳಲ್ಲಿ ಹೆಣ್ಣು ನಿರ್ವಹಿಸುವ ಬೇರೆ ಬೇರೆ ಪಾತ್ರ, ಉದ್ಯೋಗ ಮತ್ತು ಸ್ಥಿತಿಗಳ ಮೂಲಕ ಬುವಾ ಬಿಡಿಸಿ ನಿರ್ವಚಿಸಿದ್ದಾರೆ. ಬದಲಾದ ಕಾಲಘಟ್ಟ ಮತ್ತು ಆಧುನಿಕ ಬದುಕಿನ ಧಾವಂತಗಳ ನಡುವೆಯೂ ನಾವ್ಯಾಕೆ ಲಿಂಗಸಮಾನತೆಯನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲವೆಂಬುದಕೂ ಈ ದೀರ್ಘ ಕೃತಿಯಲ್ಲಿ ಕಾರಣಗಳು ಮತ್ತು ಪರಿಹಾರಗಳು ಸಿಗುತ್ತವೆ, ಆದರೆ ಅನುಷ್ಟಾನದ ಕೊರತೆ ಬಹುತರವಾಗಿದೆ. ಕೇವಲ ಪಠ್ಯಗಳಿಗೆ ಸೀಮಿತವಾಗದೆ ಓದಬಹುದಾದ ಎಲ್ಲರಿಗು ಈ ಕೃತಿಯು ಸುಲಭವಾಗಿ ಸಿಗಬೇಕು. ಜನ ಓದಿ ಅರಿಯಲು ಪ್ರಯತ್ನಿಸಬೇಕು. ಆಗ ಮಾತ್ರ 'ಲಿಂಗ ಸಮಾನತೆ'ಯ ನಡಿಗೆಯು ಸುಲಭವಾಗುವುದು. ಆಧುನಿಕತೆಯ ಹಲವು ಅವಾಂತರಗಳ ನಡುವೆ ಬುವಾಳ ಈ ಕೃತಿಯು ಹೊಸ ಸಹಸ್ರಮಾನದ ಹಾದಿಯಲ್ಲಿರುವ ಯುವಜನರ ಬದುಕಿನ ಕೈಪಿಡಿಯಾಗಬೇಕು.
-ರಾಜೇಂದ್ರ ಪ್ರಸಾದ್
More Images

ದ ಸೆಕೆಂಡ್ ಸೆಕ್ಸ್: 4
'
ಸ್ತ್ರೀವಾದವನ್ನು ಹೊಸ ಜನಾಂಗವು ಯಾಕೆ ಓದಿಕೊಳ್ಳಬೇಕು. ಪರಸ್ಪರ ಮಾತಾಡಿಕೊಳ್ಳಬೇಕು? ಸಮಾಜವು ಸ್ತ್ರೀವಾದಿ ಆಲೋಚನೆಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳಬೇಕು ಎಂಬುದನು ಇಲ್ಲಿ ಬದುಕಿನ ವಿವಿಧ ಹಂತಗಳಲ್ಲಿ ಹೆಣ್ಣು ನಿರ್ವಹಿಸುವ ಬೇರೆ ಬೇರೆ ಪಾತ್ರ, ಉದ್ಯೋಗ ಮತ್ತು ಸ್ಥಿತಿಗಳ ಮೂಲಕ ಬುವಾ ಬಿಡಿಸಿ ನಿರ್ವಚಿಸಿದ್ದಾರೆ. ಬದಲಾದ ಕಾಲಘಟ್ಟ ಮತ್ತು ಆಧುನಿಕ ಬದುಕಿನ ಧಾವಂತಗಳ ನಡುವೆಯೂ ನಾವ್ಯಾಕೆ ಲಿಂಗಸಮಾನತೆಯನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲವೆಂಬುದಕೂ ಈ ದೀರ್ಘ ಕೃತಿಯಲ್ಲಿ ಕಾರಣಗಳು ಮತ್ತು ಪರಿಹಾರಗಳು ಸಿಗುತ್ತವೆ, ಆದರೆ ಅನುಷ್ಟಾನದ ಕೊರತೆ ಬಹುತರವಾಗಿದೆ. ಕೇವಲ ಪಠ್ಯಗಳಿಗೆ ಸೀಮಿತವಾಗದೆ ಓದಬಹುದಾದ ಎಲ್ಲರಿಗು ಈ ಕೃತಿಯು ಸುಲಭವಾಗಿ ಸಿಗಬೇಕು. ಜನ ಓದಿ ಅರಿಯಲು ಪ್ರಯತ್ನಿಸಬೇಕು. ಆಗ ಮಾತ್ರ 'ಲಿಂಗ ಸಮಾನತೆ'ಯ ನಡಿಗೆಯು ಸುಲಭವಾಗುವುದು. ಆಧುನಿಕತೆಯ ಹಲವು ಅವಾಂತರಗಳ ನಡುವೆ ಬುವಾಳ ಈ ಕೃತಿಯು ಹೊಸ ಸಹಸ್ರಮಾನದ ಹಾದಿಯಲ್ಲಿರುವ ಯುವಜನರ ಬದುಕಿನ ಕೈಪಿಡಿಯಾಗಬೇಕು.
-ರಾಜೇಂದ್ರ ಪ್ರಸಾದ್
Product Information
Product Information
Shipping & Returns
Shipping & Returns
Description
'
ಸ್ತ್ರೀವಾದವನ್ನು ಹೊಸ ಜನಾಂಗವು ಯಾಕೆ ಓದಿಕೊಳ್ಳಬೇಕು. ಪರಸ್ಪರ ಮಾತಾಡಿಕೊಳ್ಳಬೇಕು? ಸಮಾಜವು ಸ್ತ್ರೀವಾದಿ ಆಲೋಚನೆಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳಬೇಕು ಎಂಬುದನು ಇಲ್ಲಿ ಬದುಕಿನ ವಿವಿಧ ಹಂತಗಳಲ್ಲಿ ಹೆಣ್ಣು ನಿರ್ವಹಿಸುವ ಬೇರೆ ಬೇರೆ ಪಾತ್ರ, ಉದ್ಯೋಗ ಮತ್ತು ಸ್ಥಿತಿಗಳ ಮೂಲಕ ಬುವಾ ಬಿಡಿಸಿ ನಿರ್ವಚಿಸಿದ್ದಾರೆ. ಬದಲಾದ ಕಾಲಘಟ್ಟ ಮತ್ತು ಆಧುನಿಕ ಬದುಕಿನ ಧಾವಂತಗಳ ನಡುವೆಯೂ ನಾವ್ಯಾಕೆ ಲಿಂಗಸಮಾನತೆಯನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲವೆಂಬುದಕೂ ಈ ದೀರ್ಘ ಕೃತಿಯಲ್ಲಿ ಕಾರಣಗಳು ಮತ್ತು ಪರಿಹಾರಗಳು ಸಿಗುತ್ತವೆ, ಆದರೆ ಅನುಷ್ಟಾನದ ಕೊರತೆ ಬಹುತರವಾಗಿದೆ. ಕೇವಲ ಪಠ್ಯಗಳಿಗೆ ಸೀಮಿತವಾಗದೆ ಓದಬಹುದಾದ ಎಲ್ಲರಿಗು ಈ ಕೃತಿಯು ಸುಲಭವಾಗಿ ಸಿಗಬೇಕು. ಜನ ಓದಿ ಅರಿಯಲು ಪ್ರಯತ್ನಿಸಬೇಕು. ಆಗ ಮಾತ್ರ 'ಲಿಂಗ ಸಮಾನತೆ'ಯ ನಡಿಗೆಯು ಸುಲಭವಾಗುವುದು. ಆಧುನಿಕತೆಯ ಹಲವು ಅವಾಂತರಗಳ ನಡುವೆ ಬುವಾಳ ಈ ಕೃತಿಯು ಹೊಸ ಸಹಸ್ರಮಾನದ ಹಾದಿಯಲ್ಲಿರುವ ಯುವಜನರ ಬದುಕಿನ ಕೈಪಿಡಿಯಾಗಬೇಕು.
-ರಾಜೇಂದ್ರ ಪ್ರಸಾದ್











