✨ New Arrivals Just Dropped!Explore

ಉಳಿದ ವಿವರಗಳು ಲಭ್ಯವಿಲ್ಲ
ಮಹಾಭಾರತ ವ್ಯಾಸರಿಂದ ಆರಂಭವಾಗಿ (ಸತ್ಯವತಿ), ವ್ಯಾಸರಲ್ಲೇ (ಆಶ್ರಮವಾಸಿಕ ಪರ್ವ) ಮುಗಿಯುವಂತೆ, ರಾಮಾಯಣ ವಾಲ್ಮೀಕಿಯಲ್ಲಿ ಶುರುವಾಗಿ (ಮಾನಿಷಾದ) ವಾಲ್ಮೀಕಿಯಲ್ಲೇ (ಸೀತಾ ಪರಿತ್ಯಾಗ) ಮುಗಿಯುವಂತೆ, ಜೋಗಿ ಕೃತಿಯೂ ಅಮರ್ತ್ಯ ನಿಂದ ಶುರುವಾಗಿ ಅಮರ್ತ್ಯನಲ್ಲೇ ಮುಗಿಯುತ್ತದೆ. ಭಾರತದ ದ್ರುಪದ-ದ್ರೋಣ-ಅರ್ಜುನ ದೌಪದಿ-ದೃಷ್ಟದ್ಯುಮ್ನ- ಅಶ್ವತ್ಥಾಮ-ಸುಭದ್ರ-ಪರೀಕ್ಷಿತರ ಪ್ರೀತಿ ದ್ವೇಷ ಸೇಡುಗಳ ಜಟಿಲ ಸರಣಿ ವಿನ್ಯಾಸದಂತೆ, ನದಿಯ ನೆರೆ ಸಿಕ್ಕಸಿಕ್ಕಲ್ಲಿ ನುಗ್ಗುವಂತೆ ಬದುಕು ಹರಿಯುತ್ತಿರುತ್ತದೆ ಇಲ್ಲಿ ಅಷ್ಟೇ. ಬಂಡಿಯ ಚಕ್ರ ಉರುಳುತ್ತಿರುವಂತೆ, ಚಕ್ರದ ಪರಿಧಿಯ ಅದೇ ಬಿಂದು ನೆಲವನ್ನು ಮತ್ತೆ ಮತ್ತೆ ಮುಟ್ಟುತ್ತದೆ. ಆದರೆ ಮುಟ್ಟುವ ನೆಲ ಮಾತ್ರ ಬೇರೆ ಅಲ್ಲವೇ. ಇಲ್ಲಿನ ಶಿವಲಿಂಗಯ್ಯನಿಗೆ ಅನ್ನಿಸುವಂತೆ, ನೆರೆಯಲ್ಲಿ ಬಂದು ಒಂದಾಗಿ ಮತ್ತೆ ಬೇರೆಯಾಗುವ ಕಡ್ಡಿಗಳ ರೂಪಕ ಇಲ್ಲಿಗೆ ಚೆನ್ನಾಗಿ ಹೊಂದುತ್ತದೆ. ಆ ದೃಷ್ಟಿಯಲ್ಲಿ ಇದು ಅಪ್ಪಟ ಭಾರತೀಯ ನೋಟದ ಕಥನ.
$0.49
Original: $1.62
-70%ಉಳಿದ ವಿವರಗಳು ಲಭ್ಯವಿಲ್ಲ—
$1.62
$0.49ಉಳಿದ ವಿವರಗಳು ಲಭ್ಯವಿಲ್ಲ
ಮಹಾಭಾರತ ವ್ಯಾಸರಿಂದ ಆರಂಭವಾಗಿ (ಸತ್ಯವತಿ), ವ್ಯಾಸರಲ್ಲೇ (ಆಶ್ರಮವಾಸಿಕ ಪರ್ವ) ಮುಗಿಯುವಂತೆ, ರಾಮಾಯಣ ವಾಲ್ಮೀಕಿಯಲ್ಲಿ ಶುರುವಾಗಿ (ಮಾನಿಷಾದ) ವಾಲ್ಮೀಕಿಯಲ್ಲೇ (ಸೀತಾ ಪರಿತ್ಯಾಗ) ಮುಗಿಯುವಂತೆ, ಜೋಗಿ ಕೃತಿಯೂ ಅಮರ್ತ್ಯ ನಿಂದ ಶುರುವಾಗಿ ಅಮರ್ತ್ಯನಲ್ಲೇ ಮುಗಿಯುತ್ತದೆ. ಭಾರತದ ದ್ರುಪದ-ದ್ರೋಣ-ಅರ್ಜುನ ದೌಪದಿ-ದೃಷ್ಟದ್ಯುಮ್ನ- ಅಶ್ವತ್ಥಾಮ-ಸುಭದ್ರ-ಪರೀಕ್ಷಿತರ ಪ್ರೀತಿ ದ್ವೇಷ ಸೇಡುಗಳ ಜಟಿಲ ಸರಣಿ ವಿನ್ಯಾಸದಂತೆ, ನದಿಯ ನೆರೆ ಸಿಕ್ಕಸಿಕ್ಕಲ್ಲಿ ನುಗ್ಗುವಂತೆ ಬದುಕು ಹರಿಯುತ್ತಿರುತ್ತದೆ ಇಲ್ಲಿ ಅಷ್ಟೇ. ಬಂಡಿಯ ಚಕ್ರ ಉರುಳುತ್ತಿರುವಂತೆ, ಚಕ್ರದ ಪರಿಧಿಯ ಅದೇ ಬಿಂದು ನೆಲವನ್ನು ಮತ್ತೆ ಮತ್ತೆ ಮುಟ್ಟುತ್ತದೆ. ಆದರೆ ಮುಟ್ಟುವ ನೆಲ ಮಾತ್ರ ಬೇರೆ ಅಲ್ಲವೇ. ಇಲ್ಲಿನ ಶಿವಲಿಂಗಯ್ಯನಿಗೆ ಅನ್ನಿಸುವಂತೆ, ನೆರೆಯಲ್ಲಿ ಬಂದು ಒಂದಾಗಿ ಮತ್ತೆ ಬೇರೆಯಾಗುವ ಕಡ್ಡಿಗಳ ರೂಪಕ ಇಲ್ಲಿಗೆ ಚೆನ್ನಾಗಿ ಹೊಂದುತ್ತದೆ. ಆ ದೃಷ್ಟಿಯಲ್ಲಿ ಇದು ಅಪ್ಪಟ ಭಾರತೀಯ ನೋಟದ ಕಥನ.
Product Information
Product Information
Shipping & Returns
Shipping & Returns
Description
ಮಹಾಭಾರತ ವ್ಯಾಸರಿಂದ ಆರಂಭವಾಗಿ (ಸತ್ಯವತಿ), ವ್ಯಾಸರಲ್ಲೇ (ಆಶ್ರಮವಾಸಿಕ ಪರ್ವ) ಮುಗಿಯುವಂತೆ, ರಾಮಾಯಣ ವಾಲ್ಮೀಕಿಯಲ್ಲಿ ಶುರುವಾಗಿ (ಮಾನಿಷಾದ) ವಾಲ್ಮೀಕಿಯಲ್ಲೇ (ಸೀತಾ ಪರಿತ್ಯಾಗ) ಮುಗಿಯುವಂತೆ, ಜೋಗಿ ಕೃತಿಯೂ ಅಮರ್ತ್ಯ ನಿಂದ ಶುರುವಾಗಿ ಅಮರ್ತ್ಯನಲ್ಲೇ ಮುಗಿಯುತ್ತದೆ. ಭಾರತದ ದ್ರುಪದ-ದ್ರೋಣ-ಅರ್ಜುನ ದೌಪದಿ-ದೃಷ್ಟದ್ಯುಮ್ನ- ಅಶ್ವತ್ಥಾಮ-ಸುಭದ್ರ-ಪರೀಕ್ಷಿತರ ಪ್ರೀತಿ ದ್ವೇಷ ಸೇಡುಗಳ ಜಟಿಲ ಸರಣಿ ವಿನ್ಯಾಸದಂತೆ, ನದಿಯ ನೆರೆ ಸಿಕ್ಕಸಿಕ್ಕಲ್ಲಿ ನುಗ್ಗುವಂತೆ ಬದುಕು ಹರಿಯುತ್ತಿರುತ್ತದೆ ಇಲ್ಲಿ ಅಷ್ಟೇ. ಬಂಡಿಯ ಚಕ್ರ ಉರುಳುತ್ತಿರುವಂತೆ, ಚಕ್ರದ ಪರಿಧಿಯ ಅದೇ ಬಿಂದು ನೆಲವನ್ನು ಮತ್ತೆ ಮತ್ತೆ ಮುಟ್ಟುತ್ತದೆ. ಆದರೆ ಮುಟ್ಟುವ ನೆಲ ಮಾತ್ರ ಬೇರೆ ಅಲ್ಲವೇ. ಇಲ್ಲಿನ ಶಿವಲಿಂಗಯ್ಯನಿಗೆ ಅನ್ನಿಸುವಂತೆ, ನೆರೆಯಲ್ಲಿ ಬಂದು ಒಂದಾಗಿ ಮತ್ತೆ ಬೇರೆಯಾಗುವ ಕಡ್ಡಿಗಳ ರೂಪಕ ಇಲ್ಲಿಗೆ ಚೆನ್ನಾಗಿ ಹೊಂದುತ್ತದೆ. ಆ ದೃಷ್ಟಿಯಲ್ಲಿ ಇದು ಅಪ್ಪಟ ಭಾರತೀಯ ನೋಟದ ಕಥನ.











