
ಯಶಸ್ಸಿನತ್ತ ಪಯಣ
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'
More Images

ಯಶಸ್ಸಿನತ್ತ ಪಯಣ
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'
Product Information
Product Information
Shipping & Returns
Shipping & Returns
Description
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'











